Chitradurga news|Nammajana.com|11-8-2025
ನಮ್ಮಜನ.ಕಾಂ, ಜಲಾಶಯ ಸುದ್ದಿ: ಕೋಟೆ ನಾಡು ಚಿತ್ರದುರ್ಗ ವಾಣಿವಿಲಾಸಸಾಗರ ಸಾಗರ ಅಣೆಕಟ್ಟು, ವಿವಿ ಸಾಗರ (V V Sagar) ಜಲಾಶಯ, ಜಿಲ್ಲೆಯ ಜೀವನಾಡಿ ಆಗಿರುವ ಹಿರಿಯೂರಿನ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಈಗ ಭದ್ರಾ ನೀರು ಹರಿದಿದೆ.
ಮಳೆಯ ಪ್ರಮಾಣ ದಿನದಿಂದ (Vani Vilasa Sagara Dam Level) ದಿನಕ್ಕೆಮಳೆ ಪ್ರಮಾಣ ಹೆಚ್ಚುತ್ತಿದ್ದು ವಿ ವಿ ಸಾಗರ ಜಲಾಶಯದ ನೀರಿನ ಮಟ್ಟದಲ್ಲಿ ಹೊಳ ಅರಿವು ಹೆಚ್ಚಾಗಿದೆ. ಇದರ ಜೊತೆಗೆ ಭದ್ರಾ ನೀರು ವಿವಿ ಸಾಗರಕ್ಕೆ ಹರದಿದ್ದು ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇವತ್ತು ಜಲಾಶಯಕ್ಕೆ ಎಷ್ಟು ಕ್ಯೂಸೆಕ್ ಒಳ ಹರಿವು (V V Sagar) ದಾಖಲಾಗಿದೆ ನೋಡೋಣ.

ವಿವಿ ಸಾಗರ ಡ್ಯಾಂ ಇಂದಿನ ನೀರಿನ ಮಾಹಿತಿ
- ವಾಣಿ ವಿಲಾಸ ಸಾಗರ ಜಲಾಶಯದ ನೀರಿನ ಮಟ್ಟ: 124.30
- ಗರಿಷ್ಠ ನೀರಿನ ಸಂಗ್ರಹ ಮಟ್ಟ: 130 ಅಡಿ.
- ಇವತ್ತು ಜಲಾಶಯದ ಒಳ ಹರಿವು:1250 ಕ್ಯೂಸೆಕ್ಸ್
- ಹೊರ ಹರಿವಿನದಲ್ಲಿ : 00
ಆಗಿದ್ದು ಇಂದಿನ ವಿ ವಿ ಸಾಗರ ಮಾಹಿತಿಯಾಗಿದೆ.(V V Sagar)
ಭದ್ರಾ ನೀರು ವಾಣಿ ವಿಲಾಸ ಸಾಗರಕ್ಕೆ ಹರಿಯುತ್ತಿದ್ದು ವರ್ಷದಲ್ಲಿ ಐತಿಹಾಸಿಕ ಮೂರನೇ ಬಾರಿ ವಿ.ವಿ.ಸಾಗರ ತುಂಬುವ ನಿರೀಕ್ಷೆ ಜನರಲ್ಲಿದೆ.
ಇದನ್ನೂ ಓದಿ: Husband Murder | ವಾಕಿಂಗ್ ಸ್ಟಿಕ್ ನಿಂದ ಹೊಡೆದು ಗಂಡನ ಕೊಲೆ
ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಹ ಜಿಟಿಜಿಟಿ (V V Sagar) ಮಳೆಯಾಗುತ್ತಿರುವುದರಿಂದ ವಾಣಿವಿಲಾಸ ಸಾಗರಕ್ಕೆ ನೀರು ಬರುವ ನಿರೀಕ್ಷೆಯಲ್ಲಿ ಜನರಿದ್ದಾರೆ.
