Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: HOROSCOPE TODAY: ಇಂದಿನ ದಿನ ಭವಿಷ್ಯ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ದಿನ ಭವಿಷ್ಯ > HOROSCOPE TODAY: ಇಂದಿನ ದಿನ ಭವಿಷ್ಯ
ದಿನ ಭವಿಷ್ಯ

HOROSCOPE TODAY: ಇಂದಿನ ದಿನ ಭವಿಷ್ಯ

Editor Nammajana
Last updated: 13 May 2024 3:27 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news | Nammajana.com | 13-5-2024

ನಮ್ಮಜಮ.ಕಾಂ , ಚಿತ್ರದುರ್ಗ: ಇಂದಿನ ರಾಶಿ ಭವಿಷ್ಯದಲ್ಲಿ ಯಾರಿಗೆ ಶುಭ ಅಶುಭಗಳು ಇದೆ. ನೀವು ಪೂಜೆ ಸಲ್ಲಿಸಲು ಶುಭಯ ಎಲ್ಲಾವೂ ಇಲ್ಲಿದೆ ಮಾಹಿತಿ.

nammajana

ಪಂಚಾಂಗ
ಸಂವತ್ಸರ: ಶ್ರೀ ಕ್ರೋಧಿ ನಾಮ ಸಂವತ್ಸರ
ಋತು: ವಸಂತ
ಅಯನ: ಉತ್ತರಾಯಣ
ಮಾಸ: ವೈಶಾಖ
ಪಕ್ಷ: ಶುಕ್ಲ
ತಿಥಿ: ಷಷ್ಠಿ
ನಕ್ಷತ್ರ: ಪುನರ್ವಸು
ವಾರ : ಸೋಮವಾರ

ರಾಹುಕಾಲ: 7.35 AM ರಿಂದ 9.10 AM
ಗುಳಿಕಕಾಲ: 1:55 PM – 03:30 PM
ಯಮಗಂಡಕಾಲ: 10:45 AM – 12:20 PM

ಮೇಷ ರಾಶಿ: ಈ ದಿನ ಎಲ್ಲಿ ಹೋದರು ನೆಮ್ಮದಿಯಿಲ್ಲ, ದೂರ ಪ್ರಯಾಣ ಸಾಧ್ಯತೆ, ಶತ್ರು ಬಾಧೆ, ಕೋರ್ಟ್ ಕಚೇರಿ ಗಲಾಟೆಯಿಂದ ತೊಂದರೆ.

ವೃಷಭ ರಾಶಿ: ಈ ದಿನ ಉನ್ನತ ಶಿಕ್ಷಣದಲ್ಲಿ ಪ್ರಗತಿ, ವಾಹನ ಯೋಗ, ತೀರ್ಥ ಯಾತ್ರಾ ದರ್ಶನ, ಕಾರ್ಯ ವಿಘಾತ, ಅನೇಕ ಬದಲಾವಣೆ.

ಮಿಥುನ ರಾಶಿ: ಈ ದಿನ ಕುಟುಂಬದಲ್ಲಿ ಸಂತಸ , ಕೀರ್ತಿ ಲಾಭ, ಬಂದು ಮಿತ್ರರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಹೆಚ್ಚು ಖರ್ಚು.

ಕಟಕ ರಾಶಿ: ಈ ದಿನ ಗಡ್ಡಿ ಮುರಿದಂತೆ ಮಾತನಾಡುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ.

ಸಿಂಹ ರಾಶಿ: ಈ ದಿನ ಮಾತಾಪಿತರ ಸೇವೆ, ನಾನಾ ರೀತಿಯ ಸಂಪಾದನೆ, ಮನ ಶಾಂತಿ, ದೇವರಲ್ಲಿ ಭಕ್ತಿ, ಗುರುಗಳ ಭೇಟಿ.

ಕನ್ಯಾ ರಾಶಿ: ಈ ದಿನ ಎಲ್ಲಾರೊಂದಿಗೆ ಪ್ರೀತಿಯಿಂದ ಇರುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಶ್ರಮ ವಹಿಸಿ.

ತುಲಾ ರಾಶಿ: ಇಂದು  ಉದ್ಯೋಗದಲ್ಲಿ ಬಡ್ತಿ, ಮಾತೃವಿನಿಂದ ಧನ ಸಹಾಯ , ವಿವಾಹ ಯೋಗ, ಇಷ್ಟ ವಸ್ತುಗಳ ಖರೀದಿ, ಬಾಕಿ ವಸೂಲಿ.

ವೃಶ್ಚಿಕ ರಾಶಿ: ಈ ದಿನ ಪರರ ಧನ ಪ್ರಾಪ್ತಿ, ಮನಸ್ಸಿನಲ್ಲಿ ಭಯಭೀತಿ, ದೈವಿಕ ಚಿಂತನೆ, ವಾಹನ ಅಪಘಾತ, ಕೈ ಕಾಲಿಗೆ ಪೆಟ್ಟು.

ಧನಸು ರಾಶಿ: ಈ ದಿನ ಸಮಾಜದಲ್ಲಿ ಗೌರವ, ಸ್ವಲ್ಪ ಹಣ ಆದಾಯ ಬಂದರು  ಉಳಿಯುವುದಿಲ್ಲ, ವ್ಯರ್ಥ ಧನ ಹಾನಿ, ಇಲ್ಲಸಲ್ಲದ ಕಿರಿಕಿರಿ.

ಮಕರ ರಾಶಿ: ಈ ದಿನ ಕುಟುಂಬದಲ್ಲಿ ಕಲಹ, ದುಷ್ಟಬುದ್ಧಿ, ಸ್ಥಿರಾಸ್ತಿ ಮಾರಾಟದಿಂದ ಲಾಭ, ದಾನ ಧರ್ಮಗಳಲ್ಲಿ ಆಸಕ್ತಿ, ಭೂ ಲಾಭ.

ಕುಂಭ ರಾಶಿ: ಈ ದಿನ ಸ್ಥಗಿತ ಕಾರ್ಯಗಳು ಮುಂದುವರೆಯುತ್ತದೆ, ಆಪ್ತರಿಂದ ಸಹಾಯ,ಮಹಿಳೆಯರಿಗೆ ಶುಭ, ಮಾತಿನ ಚಕಮಕಿ.

ಇದನ್ನೂ ಓದಿ:ವಿದ್ಯುತ್ ಪಂಪ್ ರಿಪೇರಿ ವೇಳೆ ವಿದ್ಯುತ್ ಶಾಕ್, ರೈತ ಸಾವು

ಮೀನ ರಾಶಿ: ಈ ದಿನ ಯತ್ನ ಕಾರ್ಯನುಕೂಲ, ಋಣಭಾದೆ, ಅಧಿಕ ಕೋಪ, ರೋಗಭಾದೆ, ಪರರ ಮಾತಿಗೆ ಮರುಳಾಗಬೇಡಿ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?

FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ

ಹೊಳಲ್ಕೆರೆ: ಇಂದಿನಿಂದ 3 ದಿನ ವಿದ್ಯುತ್ ವ್ಯತ್ಯಯ : Power cut

ಹಿಂಬಾಕಿ ನೀಡದಿದ್ದರೆ ಆ.5 ರಿಂದ KSRTC ಬಸ್ ಓಡಾಟ ಬಂದ್

ಜಡೆಕುಂಟೆ ಮಂಜುನಾಥ್ ಅವರ ‘ಕಾಡು ಕಾಯುವ ಮರ’ ಕೃತಿ ಲೋಕಾರ್ಪಣೆ ನಾಳೆ

TAGGED:Astrologyastrology dailyChitradurga NewsDina Bhavishyahoroscopehoroscope todayKannada Newskannada suddiNammajana.compredictionrashi bhavishyatoday  horoscope resultಇಂದಿನ ರಾಶಿ ಫಲಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ ಜ್ಯೋತಿಷ್ಯಚಿತ್ರದುರ್ಗ ಸುದ್ದಿದಿನ ಭವಿಷ್ಯದೈನಂದಿನ ಜಾತಕನಮ್ಮಜನ.ಕಾಂಭವಿಷ್ಯರಾಶಿ ಭವಿಷ್ಯ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಮಳೆ ಇಲ್ಲ ಬೆಳೆ ಇಲ್ಲ, ಸಾಲ ತೀರಿಸಲಾಗದೆ ರೈತ ಆತ್ಮಹತ್ಯೆ
Next Article ಚಿತ್ರದುರ್ಗದಲ್ಲಿ ಮಧ್ಯಾಹ್ನಕ್ಕೆ ಮಳೆ ಸಾಧ್ಯತೆ, ಇಂದು ಎಷ್ಟಿರುತ್ತೆ ತಾಪಮಾನ?ಇಲ್ಲಿದೆ ಇಡೀ ದಿನದ ಹವಾಮಾನ ವರದಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಚಿನ್ನದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
Today Dina Bhavishya | ದಿನ ಭವಿಷ್ಯ | ಆಗಸ್ಟ್ 02 2025
ದಿನ ಭವಿಷ್ಯ
Adike Rate | ಆಗಸ್ಟ್ 01 | ಇಂದಿನ ಅಡಿಕೆ ರೇಟ್ ಎಷ್ಟಿದೆ
ಅಡಿಕೆ ಧಾರಣೆ
ಒಳ‌ ಮೀಸಲಾತಿ ವಿಳಂಬ | ಕಾಂಗ್ರೆಸ್ ಸರ್ಕಾರಕ್ಕೆ ಒಳ ಮೀಸಲಾತಿ ಬಿಸಿ ಮುಟ್ಟಿಸಿದ ಮಾದಿಗ ಸಮಾಜ | internal reservation
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?