
ಪಂಚಾಂಗ ಸಮಯ (Dina Bhavishya)
- ಗುಳಿಕ ಕಾಲ :3.00-4.30 ಗಂಟೆ
- ಸೂರ್ಯಾಸ್ತ :6.48 ಗಂಟೆ
- ರಾಹುಕಾಲ :4.30-6.00 ಗಂಟೆ
ಮೇಷ: ಪ್ರಯಾಣಕ್ಕೆ ಆದ್ಯತೆ. ದೇವರ ಕಾರ್ಯಗಳಿಗೆ ನೀವು ದೊಡ್ಡ ಮೊತ್ತವನ್ನು ವ್ಯಯ, ವಿದ್ಯಾರ್ಥಿಗಳಿಗ ಶುಭ.
ವೃಷಭ: ಕೆವು ಸಮಸ್ಯೆಗಳನ್ನು ಎದುರಾಗಬಹುದು, ನಿಮ್ಮ ಕೆಲಸಗಳಿಗೆ ಸಾಕಷ್ಟು ಓಡಾಡ ಮಾಡಬೇಕು. ತಿಂಗಳ ಮಧ್ಯವನ್ನು ದಾಟಿದ ನಂತರ ಪರಿಸ್ಥಿತಿಗಳು ಅನುಕೂಲಕರವಾಗಿದೆ.
ಮಿಥುನ: ನಿಮ್ಮ ಕೌಟುಂಬಿಕ ಜೀವನವು ಸುಖಕರವಾಗಿರುತ್ತದೆ. ನಿಮ್ಮ ಸಹೋದರ ಮತ್ತು ಸಹೋದರಿಗಾಗಿ ಹಣ ಖರ್ಚುಗೆ ನಿಲ್ಲಿಸುತ್ತಿರಿ, ಪ್ರೇಮಿಗಳು ಸಮಸ್ಯೆ.

ಕರ್ಕಾಟಕ: ನಿಮ್ಮ ಅಧಿಕಾರಿಗಳ ಜೊತೆ ಸಾಮರಸ್ಯ ಕಾಪಡಿಕೊಳ್ಳಿ, ನಿಮ್ಮ ತಂದೆಯ ಆರೋಗ್ಯ ನೋಡಿಕೊಳ್ಳಿ. ನಿಮ್ಮ ಮಕ್ಕಳಿಂದ ಕೆಲವರಿಗೆ ನೋವು.
ಸಿಂಹ: ಯುವಕರಿಗೆ ಕೆಲಸದ ಸ್ಥಳದಲ್ಲಿ ಹೊಸ ಅವಕಾಶ, ಸಂಬಳ ಪಡೆಯುವ ಜನರು ಯಾವುದೋ ವಿಷಯದಲ್ಲಿ ಸಂದಿಗ್ಧ ಸ್ಥಿತಿಗೆ ಉಳಿತ್ತಾರೆ.
ಕನ್ಯಾ: ವ್ಯಾಪಾರಸ್ಥರಿಗೆ ಲಾಭ, ಈ ತಿಂಗಳು ಉತ್ತಮ ಆದಾಯ, ನಿಮ್ಮ ಮಾತು ಮತ್ತು ಪದಗಳನ್ನು ಮಿತವಾಗಿ ಬಳಸಿ ಹಣ ಸಂಪಾದನೆ.
ತುಲಾ: ಶಿಕ್ಷಕರು ಮತ್ತು ವಿಮಾ ಕ್ಷೇತ್ರದ ಜನರಿಗೆ ಭಾರೀ ಪ್ರಯೋಜನ, ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ.
ವೃಶ್ಚಿಕ: ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ನಿಮ್ಮ ಕಾಲುಗಳಲ್ಲಿ ನೋವು ಮತ್ತು ಸ್ನಾಯುಗಳ ನೋವು ಇರುತ್ತದೆ.
ಧನಸ್ಸು: ನಿಮ್ಮ ಸಹೋದರರು ನಿಮ್ಮನ್ನು ಬೆಂಬಲಿಸುತ್ತಾರೆ. ವೈವಾಹಿಕ ಸಂಬಂಧದ ಆನಂದವನ್ನು ನೀವು ಆನಂದಿಸುವಿರಿ.
ಮಕರ:ನಿಮ್ಮ ಕೆಲಸದಲ್ಲಿ ಯಶಸ್ವಿಯಾಗುವ ಸಾಧ್ಯತೆ. ಇರುವ ಉದ್ಯೋಗದಲ್ಲಿ ಬಡ್ತಿ ಮತ್ತು ಹೆಚ್ಚಳಕ್ಕೆ ಅವಕಾಶಗಳಿವೆ. ವ್ಯಾಪಾರಸ್ಥರು ಈ ತಿಂಗಳು ಹೆಚ್ಚು ಶ್ರಮಿಸಬೇಕಾಗುತ್ತದೆ. ಸರ್ಕಾರಿ ವಲಯದಲ್ಲಿ ಅತ್ಯತ್ತಮ ತಿಂಗಳು.
ಕುಂಭ: ಪ್ರಯಾಣಗಳನ್ನು ಹಲವು ಪ್ರಯೋಜನ ಪಡೆಯುವಿರಿ, ನೀವು ಬೆನ್ನು ನೋವು ಮತ್ತು ಸ್ನಾಯು ಸಂಬಂಧಿತ ಸಮಸ್ಯೆಗಳಿದ್ದು ಎಚ್ಚರ ವಹಿಸಿ.
ಮೀನಾ: ವಿದ್ಯಾರ್ಥಿಗಳು ಪ್ರಯತ್ನಕ್ಕೆ ತಕ್ಕ ಫಲಿತಾಂಶ, ಪ್ರೇಮಿಗಳು ಮಿಶ್ರ ಫಲ, ನೀವು ಒಂಟಿ ಮತ್ತು ಬೆರೆಯಲು ಉತ್ಸುಕರಾಗಿದ್ದರೆ, ನೀವು ಉತ್ತಮ ಪ್ರಸ್ತಾಪಕ್ಕೆ ಓಕೆ ಎನ್ನುವಿರಿ.
ಇದನ್ನೂ ಓದಿ: WHETHER: ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಸಹ ಮಳೆ, ಎಷ್ಟಿರುತ್ತೆ ತಾಪಮಾನ? ಇಲ್ಲಿದೆ ಇಡೀ ದಿನದ ಹವಾಮಾನ ವರದಿ
ಈ ದಿನದ ದಿನ ಭವಿಷ್ಯ ( Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.