
Chitradurga news | nammajana.com| 28-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya kannada) ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya kannada)
- ಯಮಗಂಡಕಾಲ: 7.32 ರಿಂದ 9.08
- ರಾಹುಕಾಲ: 3.32 ರಿಂದ 5.08
- ಗುಳಿಕಕಾಲ: 12.20 ರಿಂದ 1.56
ಮೇಷ
ಬೇರೆ ಊರಿನಲ್ಲಿ ವಾಸಿಸಲು ಚಿಂತನೆ, ಅಧಿಕ ಧನವ್ಯಯ, ಅಣ್ಣ ತಮ್ಮಂದಿರ ಕಲಹ, ವ್ಯಾಸಂಗದಲ್ಲಿ ಮುನ್ನಡೆ, ಮನಸ್ಸಿಗೆ ನೆಮ್ಮದಿಯಿಲ್ಲ.
ವೃಷಭ
ಸ್ನೇಹಿತರಿಂದ ಸಹಾಯ, ಸಾಲಭಾದೆ, ಮನಸ್ಸಿನಲ್ಲಿ ಭಯಭೀತಿ, ಕೈಗೊಂಡ ಕಾರ್ಯದಲ್ಲಿ ವಿಳಂಬ
ಮಿಥುನ
ಆಸ್ತಿ ಸಂಪಾದನೆ, ಶತ್ರುಗಳ ನಾಶ, ಉದ್ಯೋಗದಲ್ಲಿ ಮುಂಬಡ್ತಿ, ವ್ಯಾಪಾರದಲ್ಲಿ ಲಾಭಂಶ.
ಕಟಕ
ದಾನ ಧರ್ಮದಲ್ಲಿ ಆಸಕ್ತಿ, ಕೌಟುಂಬಿಕ ಸೌಖ್ಯ, ಕೈ ಹಾಕಿದ ಕೆಲಸಗಳಲ್ಲಿ ಗೆಲುವು, ವಿದೇಶ ಪ್ರಯಾಣ ಯೋಗ.
ಸಿಂಹ
ಋಣ ಭಾದೆ ಹೆಚ್ಚಾಗುತ್ತದೆ, ವಿದ್ಯಾರ್ಥಿಗಳಿಗೆ ತೊಂದರೆ, ಸಂಬಂಧಿಸಕರಿಂದ ಕಲಹ, ಕೆಟ್ಟ ಜನರಿಂದ ದೂರವಿರಿ.
ಕನ್ಯಾ
ವ್ಯವಹಾರದಲ್ಲಿ ಹೆಚ್ಚು ಲಾಭ, ಸಮಾಧಾನದಿಂದ ವರ್ತಿಸಿ, ದಾಂಪತ್ಯದಲ್ಲಿ ತೊಂದರೆ.
ತುಲಾ
ಕೆಲಸ ಕಾರ್ಯಗಳನ್ನು ತಾಳ್ಮೆಯಿಂದ ನಿಭಾಯಿಸಿ, ದ್ರವ್ಯ ಲಾಭ, ವಿನಾಕಾರಣ ನಿಷ್ಠುರ, ಗೆಳೆಯರಿಗೆ ಸಹಾಯ ಮಾಡುವಿರಿ.
ವೃಶ್ವಿಕ
ಹೊಸ ಜನರ ಪರಿಚಯ, ದೇವರ ಮಂಗಳ ಕಾರ್ಯಗಳಲ್ಲಿ ಭಾಗಿ, ಶುಭ ದಿನ, ಕೆಲಸ ಕಾರ್ಯದಲ್ಲಿ ಶುಭ.
ಧನಸ್ಸು
ಇತರರ ಭಾವನೆಗಳಿಗೆ ಸ್ಪಂದಿಸುವಿರಿ, ತಕ್ಕಮಟ್ಟಿಗೆ ಆದಾಯ, ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ.
ಮಕರ
ಅನೇಕ ರೀತಿಯ ಸಮಸ್ಯೆ, ಅಶಾಂತಿ, ವಿದ್ಯಾಭಿವೃದ್ಧಿ, ಚಂಚಲ ಮನಸ್ಸು, ಮಿತ್ರರಿಂದ ಸಹಾಯಹಸ್ತ, ಅಧಿಕ ಪ್ರಯಾಣ.
ಕುಂಭ
ಕುಟುಂಬದಲ್ಲಿ ಪ್ರೀತಿ, ವಾಹನ ಖರೀದಿ, ಅನ್ಯ ಜನರಲ್ಲಿ ವೈಮನಸ್ಸು, ಮನಸ್ಸು ನಿರ್ದಿಷ್ಟವಿಲ್ಲ.
ಮೀನ
ದೇವರ ಚಿಂತನೆ, ಭಯಭೀತಿಯಿಂದ ದೂರ, ಉನ್ನತ ಸ್ಥಾನಮಾನ, ಭಾಗ್ಯ ವೃದ್ಧಿ, ಪರರಿಂದ ಧನ ಪ್ರಾಪ್ತಿ.
ಇದನ್ನೂ ಓದಿ: ADIKE RATE: ಮೇ 27ರ ಇಂದಿನ ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ರೇಟ್
ಈ ದಿನದ ದಿನ ಭವಿಷ್ಯ (Dina Bhavishya kannada) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.