
Chitradurga news|nammajana.com|7-7-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ (Chitradurga Congress) ನೇಮಕಗೊಂಡಿರುವ ಬಿ.ಮಂಜುನಾಥ್ ಲೋಕೋಪಯೋಗಿ ಸಚಿವ ಸತೀಶ್ಜಾರಕಿಹೊಳಿ ಅವರ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
ಬೆಂಗಳೂರಿನಲ್ಲಿರುವ ಅವರ ನಿವಾಸಕ್ಕೆ ತೆರಳಿ ಸಚಿವ ಸತೀಶ್ಜಾರಕಿಹೊಳಿರವರನ್ನು ಸನ್ಮಾಸಿದ ಬಿ.ಮಂಜುನಾಥ್ (Chitradurga Congress) ರಾಜಕೀಯವಾಗಿ ಬೆಳೆಯಲು ಮಾರ್ಗದರ್ಶನ ಬೇಕು ಎಂದು ವಿನಂತಿಸಿದರು.

ಇದನ್ನೂ ಓದಿ: ಸಂಡೂರು ಉಪಚುನಾವಣೆ | ಚಿತ್ರದುರ್ಗದ ಇಬ್ಬರು ಉಸ್ತುವಾರಿಗಳಾಗಿ ನೇಮಕ | Sandur by-electionby-election
ಕಾಂಗ್ರೆಸ್ ಮುಖಂಡರಾದ ಮರುಳಾರಾಧ್ಯ, ಬಚ್ಚಬೋರನಹಟ್ಟಿ ಬಸವರಾಜ್, ಕಾಂಗ್ರೆಸ್ ಕಿಸಾನ್ಸೆಲ್ ವಿಭಾಗದ ಅಧ್ಯಕ್ಷ ನಾಗರಾಜ್, ಸೂರ್ಯಪ್ರಕಾಶ್ (Chitradurga Congress) ಇದ್ದರು.