Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Department of Agriculture: ಸುಮಾರು 37929 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ, ಪರ್ಯಾಯ ಬೆಳೆಗೆ ಕೃಷಿ ಇಲಾಖೆ ಸಲಹೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Department of Agriculture: ಸುಮಾರು 37929 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ, ಪರ್ಯಾಯ ಬೆಳೆಗೆ ಕೃಷಿ ಇಲಾಖೆ ಸಲಹೆ
ಇಂದಿನ ಸುದ್ದಿ

Department of Agriculture: ಸುಮಾರು 37929 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿಲ್ಲ, ಪರ್ಯಾಯ ಬೆಳೆಗೆ ಕೃಷಿ ಇಲಾಖೆ ಸಲಹೆ

Editor Nammajana
Last updated: 4 August 2024 07:28
By Editor Nammajana 3 Min Read
Share
SHARE

Chitradurga news|nammajana.com|4-8-2024

ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನಾದ್ಯಂತ ಹಿಂಗಾರು ಮತ್ತು ಮುಂಗಾರು ಸೀಜನ್‌ನ ಮಳೆಯಲ್ಲಿ ಕೊರತೆ ಉಂಟಾದ (Department of Agriculture) ಪರಿಣಾಮವಾಗಿ ಭೂಮಿಯ ತೇವಾಂಶ ಸಂಪೂರ್ಣವಾಗಿ ಒಣಗಿದ ಹಿನ್ನೆಲೆಯಲ್ಲಿ ಈ ಬಾರಿ ಬಿತ್ತನೆಯಲ್ಲಿ ಕುಂಠಿತವಾಗಿದ್ದು ರೈತರು ಶೇಂಗಾ ಬೆಳೆಗೆ ಪರ್ಯಾಯವಾಗಿ ಸಿರಿಧಾನ್ಯಗಳನ್ನು ಬೆಳೆದು ಆರ್ಥಿಕ (Department of Agriculture ಲಾಭಪಡೆಯುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜೆ.ಅಶೋಕ್ ಮನವಿ ಮಾಡಿದ್ಧಾರೆ.

ಅವರು, ಈ ಬಗ್ಗೆ ಮಾಹಿತಿ ನೀಡಿ, ಪ್ರತಿವರ್ಷದ ವಾಡಿಕೆ ಮಳೆ ೪೮೪.೩ ಎಂ.ಎಂ ಇದ್ದು, ಪ್ರಸ್ತುತ ಈ ಬಾರಿ ೨೬೧ ಎಂ.ಎಂ ಮಳೆಯಾಗಿದೆ. ೨೨೩ ಎಂ.ಎಂ ಮಳೆಯ ಕೊರತೆ ಉಂಟಾಗಿ (Department of Agriculture) ರೈತರು ಬಿತ್ತನೆ ಮಾಡುವ ಕಾರ್ಯದಿಂದ ದೂರ ಉಳಿದಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅತಿಕಡಿಮೆ ನೀರಿ ವ್ಯವಸ್ಥೆಯಲ್ಲೇ ಉತ್ತಮ ಮಳೆಯನ್ನು (Department of Agriculture) ಬೆಳೆಯುವಂತೆ ಸಲಹೆ ನೀಡಿದೆ.

ತಾಲ್ಲೂಕಿನಾದ್ಯಂತ 87765 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಅವಕಾಶವಿದ್ದು, ಆ ಪೈಕಿ ೪೯೮೩೬ ಹೆಕ್ಟೇರ್ (Department of Agriculture) ಪ್ರದೇಶದಲ್ಲಿ ಮಾತ್ರ ಬಿತ್ತೆನೆಯಾಗಿದೆ. ಉಳಿದಂತೆ ೩೭೯೨೯ ಹೆಕ್ಟೇರ್ ಪ್ರದೇಶದಲ್ಲಿ ಇನ್ನೂ ಬಿತ್ತನೆಯಾಗಿಲ್ಲ. ಈಗಾಗಲೇ ರೈತರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಶೇಂಗಾ ಬೆಳೆ ಬಿತ್ತನೆ ಮಾಡದ ಸ್ಥಿತಿ ಉಂಟಾಗಿದೆ. ಪರ್ಯಾಯ ಬೆಳೆ ಬೆಳೆಯಲು ಮುಂದಾಗಬೇಕು ಎಂದಿದ್ಧಾರೆ.

ಕಡಿಮೆ ಫಲವತ್ತೆ ವiಣ್ಣಲ್ಲಿ ಔಡಲ, ಎರೆ ಮತ್ತು ಕಪ್ಪು ಮಣ್ಣಿನ ಜಮೀನಿನಲ್ಲಿ ಸೂರ್ಯಕಾಂತಿ, ರಾಗಿ, ಬವಣೆ, ಹಾರಕ, ಕೊರಲೆ, ಹುರುಳಿ, ಸಾವೆ, ಅವರೆ, ಹುಚ್ಚೆಳ್ಳು, ಹೆಬ್ಬಾಳ ಮುಂತಾದ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕವಾಗಿಯೂ ಸದೃಢರಾಗಿ, ತಮ್ಮ ಜಾನುವಾರುಗಳಿಗೂ ಮೇವಿನ ಸೌಲಭ್ಯ ದೊರಕಿದಂತಾಗುತ್ತದೆ.

ಕೃಷಿ ಇಲಾಖೆಯ ಸಲಹೆಯಂತೆ ರೈತರು ಮುಂಗಾರು ಮತ್ತು ಹಿಂಗಾರು ಬೆಳೆಯನ್ನು ಬೆಳೆಯಲು ಮುಂದಾಗಬೇಕಿದೆ. ರೈತರ ಹಿತದೃಷ್ಠಿಯಿಂದ ಕೃಷಿ ಇಲಾಖೆ ತನ್ನ ಎಲ್ಲಾ ರೈತ ಸಂಫರ್ಕ ಕೇಂದ್ರಗಳಲ್ಲಿ ರೈತರಿಗೆ ಬೆಳೆ ಬೆಳೆಯುವ ಬಗ್ಗೆ ಸಲಹೆ ಸೂಚನೆಯನ್ನು ನೀಡಲಿದೆ ಎಂದಿದ್ಧಾರೆ.

ಇದನ್ನೂ ಓದಿ: RUDSET INSTITUTE: ಉಚಿತ ಊಟ ವಸತಿಯೊಂದಿಗೆ 10 ದಿನ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ

ತಾಲ್ಲೂಕಿನ ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದ ರೈತ ನಾಗೇಶ್ ಶೇಂಗಾ ಬೆಳೆ ಬೆಳೆಯುವ ಬದಲು ಕಳೆದ ಎರಡು (Department of Agriculture) ಬಾರಿಯೂ ತನ್ನ ಜಮೀನಿನಲ್ಲಿ ಔಡಲ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ಧಾನೆ. ಮಳೆಯಾಶ್ರಿತ ಈ ಬೆಳೆ ಪ್ರಾರಂಭದ ಎರಡೂ ವರ್ಷಗಳಲ್ಲಿ ಮಳೆ ಇಲ್ಲದೆ ರೈತ ನಾಗೇಶ್ ನಷ್ಟ ಅನುಭವಿಸಿದ್ದು, ಈ ಬಾರಿ ಚಲಬಿಡದೆ ಗ್ರಾಮದ ತಮ್ಮ ೨೫ ಎಕರೆ ಜಮೀನಿನಲ್ಲಿ ಔಡಲ ಬೆಳೆಯನ್ನು ಕೃಷಿ ಇಲಾಖೆ ಸಲಹೆಯಂತೆ ಹಾಕಿದ್ಧಾನೆ.

ಬಾಕ್ಸ್

ಎರಡು ವರ್ಷಗಳಿಂದ ರೈತ ನಾಗೇಶ ತನ್ನ ಜಮೀನಿಗೆ ಹಾಕಿದ್ದ ಔಡಲ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮತ್ತೊಮ್ಮೆ ಔಡಲ ಬೆಳೆಯುವ ಬಗ್ಗೆ ನಿರಾಸಕ್ತಿ ಹೊಂದಿದ್ದ. ಆದರೆ, ಅವನಿಗೆ ಸೂಕ್ತ ಮಾರ್ಗದರ್ಶನ ನೀಡಿ ಔಡಲ ಬೆಳೆ ಯಾವುದೇ ರೋಗ ವ್ಯಾಪಿಸದು, ಮಾರುಕಟ್ಟೆಯಲ್ಲೂ ಔಡಲಕ್ಕೆ ಉತ್ತಮ ಬೆಲೆ ಇದ್ದು, ಔಡಲ ಬೆಳೆಯಲು ಸಲಹೆ ನೀಡಲಾಗಿತ್ತು. ರೈತ ನಾಗೇಶ್ ಕೃಷಿ ಇಲಾಖೆ ಸಲಹೆಯಂತೆ ಈ ಬಾರಿ ತನ್ನ ೨೫ ಎಕರೆ ಪ್ರದೇಶದಲ್ಲಿ ಔಡಲ ಬೆಳೆ ಹಾಕಿದ್ದು ಸಮೃದ್ದವಾಗಿ ಔಡಲ ಬೆಳೆದಿದ್ದು ಅನೇಕ ರೈತರು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್.

ಬಾಕ್ಸ್

ನಾನು ಎರಡು ಬಾರಿ ನನ್ನ ಜಮೀನಿಗೆ ಔಡಲ ಬೆಳೆಹಾಕಿ ನಷ್ಟ ಅನುಭವಿಸಿದ್ದೆ. ಈ ಬಾರಿ ಬೇರೆ, ಬೇರೆ ಬೆಳೆ ಬೆಳೆಯುವ ಚಿಂತನೆಯಲ್ಲಿದ್ದೆ ಆದರೆ, ಕೃಷಿ ಅಧಿಕಾರಿಗಳು ಔಡಲ ಬೆಳೆಯುವಂತೆ ಸಲಹೆ ನೀಡಿದರು. ಅವರ ಸಲಹೆಯಂತೆ ೧.೨೫ ಲಕ್ಷ ವೆಚ್ಚದಲ್ಲಿ ೨೫ ಎಕರೆ ಪ್ರದೇಶದಲ್ಲಿ ಔಡಲ ಬೆಳೆ ಹಾಕಿದ್ದು ಸುಮಾರು ೪ರಿಂದ೫ ಲಕ್ಷ ಲಾಭಪಡೆಯುವ ವಿಶ್ವಾಸವಿದೆ.

ರೈತ ನಾಗೇಶ್ ದೇವರೆಡ್ಡಿಹಳ್ಳಿ.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

TAGGED:AdviceAgriculture DepartmentAlternative CropsChallakereChitradurgaChitradurga NewsKannada Newskannada suddiNammajana.comOfficials VisitSowingಅಧಿಕಾರಿಗಳ ಭೇಟಿಕನ್ನಡ ನ್ಯೂಸ್ಕನ್ನಡ ಸುದ್ದಿಕೃಷಿ ಇಲಾಖೆಚಳ್ಳಕೆರೆಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಪರ್ಯಾಯ ಬೆಳೆಬಿತ್ತನೆಸಲಹೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article RUDSET INSTITUTE: ಉಚಿತ ಊಟ ವಸತಿಯೊಂದಿಗೆ 10 ದಿನ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ
Next Article Mysore Chalo: ಮೈಸೂರು ಚಲೋ ಪಾದಯಾತ್ರೆಗೆ ಹೊರಟ ಕೋಟೆ ನಾಡಿನ ಬಿಜೆಪಿಗರು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?