Chitradurga news | nammajana.com | 24-8-2024
ನಮ್ಮಜನ.ಕಾಂ, ಚಳ್ಳಕೆರೆ: ತ್ಯಾಗರಾಜ ನಗರದ ಬಾಪೂಜಿ ಕಾಲೇಜು ಹಿಂಭಾಗದ ನಿವಾಸಿ ಜೆ.ಜೆ.ಮೃತ್ಯುಂಜಯ(೨೦) ದ್ವಿತೀಯ ಪಿಯುಸಿನಲ್ಲಿ ಫೇಲಾಗಿದ್ದು, ಜುಲೈ ೨೮ರಂದು ಮನೆಯಿಂದ (Challakere) ಹೊರಗೆ ಹೋದವನು ವಾಪಸ್ ಬಂದಿರುವುದಿಲ್ಲ. ಗಾಬರಿಗೊಂಡ ಪೋಷಕರು ಪತ್ತೆ ಮಾಡಲು ಪೊಲೀಸರ ಮೊರೆಹೋಗಿದ್ಧಾರೆ. ನಾಪತ್ತೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Chitradurga: ಕೋರ್ಟ್ ನ ಕಿಟಕಿ ಗಾಜು ಹೊಡೆದು ವಿಚಿತ್ರವಾಗಿ ವರ್ತಿಸಿದ ಕೈದಿ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252