Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಮಹಿಳೆಯರ ಸ್ಕೂಟಿ ಅಡ್ಡಗಟ್ಟಿ ಬಂಗಾರ ಸರ ಕಳ್ಳತನ | Crime
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > ಮಹಿಳೆಯರ ಸ್ಕೂಟಿ ಅಡ್ಡಗಟ್ಟಿ ಬಂಗಾರ ಸರ ಕಳ್ಳತನ | Crime
ಕ್ರೈಂ ಸುದ್ದಿ

ಮಹಿಳೆಯರ ಸ್ಕೂಟಿ ಅಡ್ಡಗಟ್ಟಿ ಬಂಗಾರ ಸರ ಕಳ್ಳತನ | Crime

Editor Nammajana
Last updated: 6 September 2024 04:07
By Editor Nammajana 1 Min Read
Share
SHARE

Chitradurga news | nammajana.com | 6-9-2024

ನಮ್ಮಜನ.ಕಾಂ, ಹೊಸದುರ್ಗ: ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆ ಹಾಗೂ ಯುವತಿಯನ್ನು ಕಳ್ಳರು ಅಡ್ಡಗಟ್ಟಿ ಹಲ್ಲೆ ಮಾಡಿ (Crime) ಮಹಿಳೆ ಚಿನ್ನದ ಸರ ಕಸಿದುಕೊಂಡು ಪರಾರಿಯಾಗುತ್ತಿದ್ದವನನ್ನು ಸಾರ್ವಜನಿಕರು ಹಿಡಿದು ಪೋಲೀಸರಿಗೆ ಒಪ್ಪಿಸಿರುವ ಘಟನೆ ಗವಿರಂಗಪುರ ಬೆಟ್ಟದ ಸಮೀಪದ ಬನ್ನಿಕೆರೆ ಹಳ್ಳದಲ್ಲಿ ಬುಧವಾರ ರಾತ್ರಿ ನೆಡೆದಿದೆ.

ಕುರುಬರಹಳ್ಳಿ ಗ್ರಾಮದ ಸಹೋದರಿ ಯರಾದ ಭಾರತಮ್ಮ ಹಾಗೂ ಲಾವಣ್ಯ ಶ್ರೀರಾಂಪುರದಿಂದ ಮಾರ್ಗವಾಗಿ ಗ್ರಾಮಕ್ಕೆ ಗವಿರಂಗಾಪುರ ಬನ್ನಿಕೆರೆ ಹಳ್ಳದ ಮೂಲಕ ಸ್ಕೂಟಿಯಲ್ಲಿ ವಾಪಾಸ್ಸು ಹೋಗು ವಾಗ ಬನ್ನಿಕೆರೆ ಹಳ್ಳದಲ್ಲಿ ಹಿಂದಿನಿಂದ (Crime) ಬೈಕಿನಲ್ಲಿ ಬಂದ ಇಬ್ಬರು ಅಡ್ಡಗಟ್ಟಿ ಮಹಿಳೆಯನ್ನು ಬೈಕ್‌ನ್ನು ಕೆಳಕ್ಕೆ ಬೀಳಿಸಿ ಮಹಿಳೆ ಮೇಲೆ ಅದುಮಿ ಹಿಡಿದು ಯುವತಿಗೆ ಚಾಕು ತೋರಿಸಿ ಮಹಿಳೆಯಿಂದ ಚಿನ್ನದ ಸರ ಕಸಿದು ಬೈಕ್‌ನಲ್ಲಿ ಸೋಮೆನಹಳ್ಳಿ, ಕುರುಬರಹಳ್ಳಿ ಮಾರ್ಗವಾಗಿ ಕಾಲ್ಕಿತ್ತಿದ್ದಾರೆ.

ಕುರುಬರಹಳ್ಳಿ ಗ್ರಾಮದಿಂದ ಕಿಡುಕನಹಳ್ಳಿ ರಸ್ತೆ ತಿರುವಿನಲ್ಲಿ ಕಳ್ಳರು ಬೈಕ್ ನಲ್ಲಿ ಹೋಗುವಾಗ ಕುರುಬರಹಳ್ಳಿ ಗ್ರಾಮದ ಇನ್ನೊಬ್ಬ ಮಹಿಳೆಗೆ ಬೈಕ್ ಡಿಕ್ಕಿಪಡಿಸಿ ಕೆಳಗೆ (Crime) ಬಿದ್ದಿದ್ದಾರೆ.ಅದೇಸಮಯಕ್ಕೆಹಲ್ಲೆಗೊಳಗಾದ ಮಹಿಳೆ ಗ್ರಾಮದಲ್ಲಿದ್ದ ತನ್ನ ತಾಯಿಗೆ ಪೋನ್‌ಮೂಲಕನೆಡೆದಘಟನೆ ತಿಳಿಸಿದ್ದಾರೆ.

ಇದನ್ನೂ ಓದಿ: Dina Bhavishya: ಇಂದು ಗೌರಿ ಯಾವ ರಾಶಿಗೆ ಶುಭ ಮಾಡಲಿದ್ದಾಳೆ?

ಅನುಮಾನಗೊಂಡ ಗ್ರಾಮಸ್ಥರು ಬೈಕ್‌ನಲ್ಲಿ ಬಿದ್ದಿದ್ದವರನ್ನು ಹಿಡಿದು ವಿಚಾರಿಸಲಾಗಿ ಚಿನ್ನದ ಸರ ಕಿತ್ತು (Crime) ಪರಾರಿಯಾಗುತ್ತಿದ್ದವರು ಇವರೇ ಎನ್ನುವುದು ತಿಳಿದು ಬಂದಿದೆ. ಅಷ್ಟರಲ್ಲಿ ಒಬ್ಬಾತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಗ್ರಾಮಸ್ಥರು ಓರ್ವ ಕಳ್ಳನನ್ನು ಹಿಡಿದುಶ್ರೀರಾಂಪುರಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You Might Also Like

Murder | ಅನೈತಿಕ ಸಂಬಂಧಕ್ಕೆ ಕೊಲೆ, ಮಹಿಳೆ ಸೇರಿ ಮೂರು ಜನ ಬಂಧನ

Challakere crime | ನವವಿವಾಹಿತೆ ಆತ್ಮಹತ್ಯೆ, ಇಬ್ಬರ ಮೇಲೆ FIR ದಾಖಲು

Accident | ಕಾರು ಟ್ರಾಕ್ಟರ್ ನಡುವೆ ಅಪಘಾತ, ನಾಲ್ವರು ಸ್ಥಳದಲೇ ಸಾವು

Chitradurga accident | ಕಾರು-ಲಾರಿ ಅಪಘಾತ | ಮೂವರು ಸಾವು

Illegal marijuana | ಗಾಂಜಾ ಮಾರಾಟ ವ್ಯಕ್ತಿಯಿಂದ ಪೋಲಿಸ್ ಮೇಲೆ ಹಲ್ಲೆಗೆ ಯತ್ನ, ಪೋಲಿಸರಿಂದ ವ್ಯಕ್ತಿ ಕಾಲಿಗೆ ಗುಂಡು

Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article Dina Bhavishya: ಇಂದು ಗೌರಿ ಯಾವ ರಾಶಿಗೆ ಶುಭ ಮಾಡಲಿದ್ದಾಳೆ?
Next Article ಎತ್ತಿನಹೊಳೆ ಯೋಜನೆ 2027 ಕ್ಕೆ ಪೂರ್ಣ | Ettinahole
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Kempegowda | ಕೆಂಪೇಗೌಡರ ದೂರದೃಷ್ಟಿಗೆ ಬೆಂಗಳೂರು ಸಾಕ್ಷಿ: DK ಶಿವಕುಮಾರ್
ವಿಶೇಷ ಸುದ್ದಿ
Minister | ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ: ಟಿ.ರಘುಮೂರ್ತಿ
ರಾಜಕೀಯ
Gold Rate | ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
ಇಂದಿನ ಸುದ್ದಿ
Dina Bhavishya | ದಿನ‌ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?