Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: suicide | ಮದುವೆ ಮುಂದೂಡಿಕೆ, ಯುವಕ ನೇಣಿಗೆ ಶರಣು
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > suicide | ಮದುವೆ ಮುಂದೂಡಿಕೆ, ಯುವಕ ನೇಣಿಗೆ ಶರಣು
ಕ್ರೈಂ ಸುದ್ದಿ

suicide | ಮದುವೆ ಮುಂದೂಡಿಕೆ, ಯುವಕ ನೇಣಿಗೆ ಶರಣು

Editor Nammajana
Last updated: 18 February 2025 08:48
By Editor Nammajana 1 Min Read
Share
SHARE

Chitradurga news|nammajana.com|18-02-2025

ನಮ್ಮಜನ.ಕಾಂ, ಚಳ್ಳಕೆರೆ: ಪ್ರಸ್ತುತ ಯುವಕ, ಯುವತಿಯರಲ್ಲಿ ತಾಳ್ಮೆಯ ಗುಣ ಕಡಿಮೆಯಾಗುತ್ತಿದ್ದು, ಕೆಲ ವೊಮ್ಮೆ ತಾಳ್ಮೆ (suicide)ಮಿತಿಮೀರಿ ತಂದೆ, ತಾಯಿ ಎಲ್ಲರನ್ನೂ ಮರೆತು ಸಾವಿನತ್ತ ಹೆಜ್ಜೆ ಹಾಕುವ ಘಟನೆ ಗಳು ನಡೆಯುತ್ತಿ ದ್ದು, ಇಂತಹ ಘಟ ನೆ ಚಳ್ಳಕೆರೆ ನಗರದ ಹಳೇ ಟೌನಲ್ಲಿ ನಡೆದಿದೆ.

ವೀರಭದ್ರಸ್ವಾಮಿ ದೇವಸ್ಥಾನದ ಬಳಿ ವಾಸವಿರುವ ಲತಾ ಎಂಬುವವರ ಪುತ್ರ ಮಣಿಕಂಠ (21) ಇಲ್ಲಿನ ಎಸ್‌.ಆ‌ರ್.ರಸ್ತೆ ಯುವತಿಯೊಂದಿಗೆ ನಿಶ್ಚಿತಾರ್ಥವಾಗಿದ್ದು, ಮದುವೆ (suicide) ಸಮಯದಲ್ಲಿ ಯುವತಿ ತಾಯಿ ಆಕಸ್ಮಿವಾಗಿ ತೀರಿಕೊಂಡ ಮದುವೆಯನ್ನು ಮುಂದೂಡಲಾಗಿತ್ತು. 3 ಹಿನ್ನೆಲೆ ತಿಂಗಳು ಮದುವೆ

ಮುಂದೂಡಿದ ಬಗ್ಗೆ ಬೇಸರದಿಂದ ಇದ್ದ ಮಣಿಕಂಠ ಫೆ.16ರಂದು ಭಾನುವಾರ ಮಧ್ಯಾಹ್ನ ಸುಮಾರು 2.30ರ ಸಮಯಲ್ಲಿ ಹೋಟೆಲ್‌ನಿಂದ ಊಟ ತಂದು ಊಟಮಾಡದೆ ಹಾಗೇ ಇಟ್ಟಿದ್ದ.

ಇದನ್ನೂ ಓದಿ: ಫಲಪುಷ್ಪ ಪ್ರದರ್ಶನ ರೈತರ ಬೆಳವಣಿಗೆಗೆ ಸಾಕಷ್ಟು ಸಹಕಾರಿ: ಟಿ.ರಘುಮೂರ್ತಿ | Fruit and flower display

ತಾಯಿ ಮಗನ ಬಳಿ ಪೋಲಿಸ್ ಬಳಿ ಹೇಳಿದ್ದಿಷ್ಟು

ಮಣಿಕಂಠನ ತಾಯಿ ಲತಾ ಹಾಗೂ ಸಹೋದರಿ ಪೂಜಾ ತಮಿಳುನಾಡಿಗೆ ಹೋಗಿದ್ದು, ಮನೆಯಲ್ಲಿ ಒಬ್ಬನೇ ಇದ್ದ ಮಣಿಕಂಠ ಮದುವೆ ಮುಂದೂಡಿದ್ದಕ್ಕೆ ಬೇಸರಗೊಂಡು ರೂಂ ನಲ್ಲಿದ್ದ ಫ್ಯಾನ್‌ಗೆ ಸೀರೆಯಿಂದ ನೇಣು ಹಾಕಿಕೊಂಡು (suicide) ಮೃತಪಟ್ಟಿದ್ದಾನೆ.ವಿಷಯ ತಿಳಿದ ಲತಾ ಮತ್ತು ಪೂಜೆ ಚಳ್ಳಕೆರೆಗೆ ದಾವಿಸಿ ಪೊಲೀಸರಿಗೆ ದೂರು ನೀಡಿ, ಮಗನು ಮದುವೆ ಮುಂದೂಡಿದ ವಿಚಾರಕ್ಕೆ ನೊಂದು ನೇಣು ಹಾಕಿಕೊಂಡಿದ್ದು ಯಾವುದೇ ಅನುಮಾನವಿಲ್ಲ ಎಂದು ದೂರು ನೀಡಿದ್ದಾರೆ. ಎಎಸ್‌ಐ ಗೋವಿಂದರಾಜು ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: Illegal work | ಜಿಲ್ಲಾ ಕೇಂದ್ರದ ಪಕ್ಕದ ಇಂಗಳದಾಳ್ ಗ್ರಾ.ಪಂ ವ್ಯಾಪ್ತಿಯಲ್ಲಿ ದಲಿತರ ಹಣ ಲೂಟಿ, ಒಂದು ಕೋಟಿ ವೆಚ್ಚದ ಕಳಪೆ ಸೋಲರ್ ಲೈಟ್ ಅಳವಡಿಕೆ, ಲೈಟ್ ಗೆ ಹೆಸರಿಲ್ಲ, ಕುಲ, ಗೋತ್ರ ಏನಿಲ್ಲ

You Might Also Like

Murder | ಅನೈತಿಕ ಸಂಬಂಧಕ್ಕೆ ಕೊಲೆ, ಮಹಿಳೆ ಸೇರಿ ಮೂರು ಜನ ಬಂಧನ

Challakere crime | ನವವಿವಾಹಿತೆ ಆತ್ಮಹತ್ಯೆ, ಇಬ್ಬರ ಮೇಲೆ FIR ದಾಖಲು

Accident | ಕಾರು ಟ್ರಾಕ್ಟರ್ ನಡುವೆ ಅಪಘಾತ, ನಾಲ್ವರು ಸ್ಥಳದಲೇ ಸಾವು

Chitradurga accident | ಕಾರು-ಲಾರಿ ಅಪಘಾತ | ಮೂವರು ಸಾವು

Illegal marijuana | ಗಾಂಜಾ ಮಾರಾಟ ವ್ಯಕ್ತಿಯಿಂದ ಪೋಲಿಸ್ ಮೇಲೆ ಹಲ್ಲೆಗೆ ಯತ್ನ, ಪೋಲಿಸರಿಂದ ವ್ಯಕ್ತಿ ಕಾಲಿಗೆ ಗುಂಡು

Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad1
Happy1
Sleepy0
Angry1
Dead1
Wink0
Previous Article ಫಲಪುಷ್ಪ ಪ್ರದರ್ಶನ ರೈತರ ಬೆಳವಣಿಗೆಗೆ ಸಾಕಷ್ಟು ಸಹಕಾರಿ: ಟಿ.ರಘುಮೂರ್ತಿ | Fruit and flower display
Next Article ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ? Dina Bhavishya
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ 18-6-2025
ದಿನ ಭವಿಷ್ಯ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಇಳಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?
ದಿನ ಭವಿಷ್ಯ
Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?