
Chitradurga news | nammajana.com |13-05-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya Today) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಹಣಕಾಸಿನ ವಿಚಾರದಲ್ಲಿ ಚಿಂತೆ ಕಡಿಮೆಯಾಗಲಿದೆ. ಕೆಲವು ಅನಿರೀಕ್ಷಿತ ಸುದ್ದಿಗಳು ಬರಬಹುದು. ವಾಹನ ಚಾಲನೆ ಮಾಡಲು ಎಚ್ಚರಿಕೆ ಅಗತ್ಯ.
ವೃಷಭ
ಹಣದ ಲೆಕ್ಕದಲ್ಲಿ ಸ್ಪಷ್ಟತೆ ಇರಲಿ. ಕುಟುಂಬದ ಸದಸ್ಯರಿಂದ ಬೆಂಬಲ ದೊರಕಲಿದೆ. ಆರೋಗ್ಯದ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು.
ಮಿಥುನ
ಯಾವುದೇ ರೀತಿಯ ಕಾನೂನು ತೊಂದರೆಗೆ ಸಿಲುಕಬೇಡಿ. ವ್ಯಾಪಾರ ಚಟುವಟಿಕೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಮತ್ತು ಕಠಿಣ ಪರಿಶ್ರಮವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ.
ಕಟಕ
ಹೊಸ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಯಶಸ್ಸು ಸಿಗಬಹುದು. ನಿಮ್ಮ ವೃತ್ತಿಜೀವನಕ್ಕೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತೀರಿ
ಸಿಂಹ
ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚು ಶ್ರಮಿಸಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಮಾಧುರ್ಯ ಇರುತ್ತದೆ.
ಕನ್ಯಾ
ಮನೆಯ ವ್ಯವಹಾರಗಳಲ್ಲಿ ಸಣ್ಣ ಒತ್ತಡ ಬರಬಹುದು. ಹಣಕಾಸಿನಲ್ಲಿ ನಿಧಾನವಾದ ಬದಲಾವಣೆಗಳು.
ತುಲಾ
ಸೋಮಾರಿತನ ಮತ್ತು ಆಲಸ್ಯದಿಂದಾಗಿ ನಿಮ್ಮ ಕೆಲಸವನ್ನು ಮುಂದೂಡಲು ಪ್ರಯತ್ನಿಸಬೇಡಿ. ಯಾವುದೇ ವಿಷಯದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ.
ವೃಶ್ವಿಕ
ಆದಾಯವು ಉತ್ತಮವಾಗಿ ಉಳಿಯುತ್ತದೆ. ನಿಮ್ಮ ಕೆಲಸದಲ್ಲಿ ಯಶಸ್ಸು ಮತ್ತು ಬೆಂಬಲ ಸಿಗುತ್ತದೆ, ಜೊತೆಗೆ ಮೆಚ್ಚುಗೆಯನ್ನೂ ಪಡೆಯುತ್ತೀರಿ.
ಧನಸ್ಸು
ವ್ಯಾಪಾರ ಸಂಬಂಧಿ ವಿಚಾರಗಳಲ್ಲಿ ಒಳ್ಳೆಯ ಪ್ರಗತಿ ಕಾಣಬಹುದು. ಹಣದ ಲೆಕ್ಕದಲ್ಲಿ ಅಚಾನಕ್ ಖರ್ಚು ಉಂಟಾಗಬಹುದು
ಮಕರ
ಇಂದು ನಿಮ್ಮ ಉತ್ಸಾಹದ ಮಟ್ಟ ಉತ್ತಮವಾಗಿರುತ್ತದೆ. ಕೆಲಸದಲ್ಲಿ ಚುರುಕು, ತಕ್ಷಣದ ಪ್ರತಿಫಲ ಸಿಗಬಹುದು. ಹಣಕಾಸಿನಲ್ಲಿ ಲಾಭದ ಸೂಚನೆ.
ಕುಂಭ
ಮನಸ್ಸು ಹೊಸ ಕಲ್ಪನೆಗಳಿಂದ ತುಂಬಿರುತ್ತದೆ. ಇಂದು ನಿಮ್ಮ ಧೈರ್ಯ ನಿಮ್ಮನ್ನು ಮುನ್ನಡೆಸುತ್ತದೆ. ಹಣದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಮಯ.
ಮೀನ
ಕುಟುಂಬದಿಂದ ಬೆಂಬಲ ಸಿಗಲಿದೆ. ಪ್ರಯಾಣ ಆಹ್ಲಾದಕರವಾಗಿರುತ್ತದೆ, ಹೊಸ ಕೆಲಸವನ್ನು ಕೈಗೊಳ್ಳಬಹುದು. ಉದ್ಯೋಗದಲ್ಲಿ ಬಡ್ತಿಗೆ ಅವಕಾಶಗಳು ದೊರೆಯುತ್ತವೆ.
ಇದನ್ನೂ ಓದಿ: Chitradurga DC | ನೂತನ ಡಿಸಿ ಕಚೇರಿ ಗುಡ್ಡ ನೆಲಸಮಕ್ಕೆ 10 ಕೋಟಿ: ಸಚಿವ ಕೃಷ್ಣಬೈರೇಗೌಡ ಅಸಮಾಧಾನ
ಈ ದಿನದ ದಿನ ಭವಿಷ್ಯ (Today Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.