Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ವಿನಾಯಕ್ ಅವಿರೋಧ ಆಯ್ಕೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > Blog > ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ವಿನಾಯಕ್ ಅವಿರೋಧ ಆಯ್ಕೆ
Blog

ಚಿತ್ರದುರ್ಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ವಿನಾಯಕ್ ಅವಿರೋಧ ಆಯ್ಕೆ

Editor Nammajana
Last updated: 30 October 2025 10:33 PM
By Editor Nammajana 1 Min Read
Share
SHARE
Telegram Group Join Now
WhatsApp Group Join Now
Chitradurga news|Nammajana.com|30-10-2025

ನಮ್ಮಜನ ಸಮಾಚಾರ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನ್ಯೂಸ್ 18 ವರದಿಗಾರ ಬಿ.ಎಸ್.ವಿನಾಯಕ್ ತೊಡರನಾಳು ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಬ್ಲಿಕ್ ಟಿವಿ ವರದಿಗಾರ ಎಸ್.ಸಿದ್ದರಾಜು ಅಧ್ಯಕ್ಷ ಸ್ಥಾನದಿಂದ ನಾಮಪತ್ರ ಹಿಂಪಡೆದರು.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಈ ಹಿನ್ನೆಲೆಯಲ್ಲಿ ಬಿ.ಎಸ್. ವಿನಾಯಕ್ ತೊಡರನಾಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದ ಜನಾಶಯ ಪ್ರಭ ಪತ್ರಿಕೆ ಸಂಪಾದಕ ಗೌನಹಳ್ಳಿ ಗೋವಿಂದಪ್ಪ ಅವರ ನಾಮಪತ್ರ ಅಸಿಂಧುವಾಗಿತ್ತು. ಈ ಎಲ್ಲಾ ಕಾರಣಗಳಿಂದ ವಿನಯ್ ಆಯ್ಕೆ ಅವಿರೋಧವಾಗಿದೆ.

ನಾಮಪತ್ರ ಹಿಂಪಡೆದವರು:

ಅಧ್ಯಕ್ಷ ಸ್ಥಾನದಿಂದ ಎಸ್‌.ಸಿದ್ಧರಾಜು, ಉಪಾಧ್ಯಕ್ಷ ಸ್ಥಾನದಿಂದ ಡಿ.ಕುಮಾರಸ್ವಾಮಿ ನಾಮಪತ್ರ ಹಿಂಪಡೆದಿದ್ದು, ಖಜಾಂಚಿ ಸ್ಥಾನದಲ್ಲಿ ಮುಂದುವರೆದಿದ್ದಾರೆ. ರಾಜ್ಯ ಸಮಿತಿ ಸದಸ್ಯ ಸ್ಥಾನದಿಂದ ಟಿ.ತಿಪ್ಪೇಸ್ವಾಮಿ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನದಿಂದ ಐಮಂಗಲದ ವಿ.ಮಲ್ಲಿಕಾರ್ಜುನಾಚಾರ್‌ ಹಾಗೂ ಬಿ.ಆರ್.ನಾಗೇಶ್‌ ನಾಮಪತ್ರ ಹಿಂಪಡೆದಿದ್ದಾರೆ.

ಚುನಾವಣಾ ಕಣದಲ್ಲಿ ಉಳಿದವರು: (ಮೂರು ಸ್ಥಾನ)

ಉಪಾಧ್ಯಕ್ಷ ಸ್ಥಾನದಲ್ಲಿ ಎಂ.ಎನ್‌.ಅಹೋಬಲಪತಿ, ಮೊಳಕಾಲ್ಮೂರಿನ ಕೆ.ಕೆಂಚಪ್ಪ, ಹೊಸದುರ್ಗದ ನಾಗತಿಹಳ್ಳಿ ಮಂಜುನಾಥ್‌, ಸಿ.ಪಿ.ಮಾರುತಿ, ಬಿ.ಟಿ.ರಂಗನಾಥ್‌ ಕಣದಲ್ಲಿದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ವಿ.ವೀರೇಶ್, ಟಿ.ತಿಪ್ಪೇಸ್ವಾಮಿ.

ಕಾರ್ಯದರ್ಶಿ ( ಮೂರು ಹುದ್ದೆ)

ಉದಯವಾಣಿ ಜಿಲ್ಲಾ ವರದಿಗಾರ ತಿಪ್ಪೇಸ್ವಾಮಿ ನಾಕೀಕೆರೆ, ಸುಭಾಷ್‌ಚಂದ್ರ, ವಿ.ಚಂದ್ರಪ್ಪ, ನಾಗೇಶ್‌ ಬಿ.ಆರ್‌ ಹಾಗೂ ಎಚ್‌.ತಿಪ್ಪೇಸ್ವಾಮಿ ಕಣದಲ್ಲಿದ್ದಾರೆ.

ಖಜಾಂಚಿ ಸ್ಥಾನಕ್ಕೆ ಡಿ.ಕುಮಾರಸ್ವಾಮಿ ಹಾಗೂ ಎಸ್‌.ಜೆ.ದ್ವಾರಕನಾಥ್‌ ಸ್ಪರ್ಧೆ ಮಾಡಿದ್ದಾರೆ.

ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ದಿನೇಶ್‌ ಗೌಡಗೆರೆ, ಸಿ.ರಾಜಶೇಖರ ಹಾಗೂ ಎಸ್‌.ಸಿದ್ಧರಾಜು ಕಣದಲ್ಲಿ ಉಳಿದಿದ್ದಾರೆ.

ಜಿಲ್ಲಾ ಕಾರ್ಯಕಾರಿಣಿ (15 ಸ್ಥಾನ):

ರವಿ ಮಲ್ಲಾಪುರ, ಸಿ.ಎನ್‌.ಕುಮಾರ್‌, ಎಸ್‌.ಬಿ.ರವಿಕುಮಾರ್‌, ಟಿ.ಜೆ.ತಿಪ್ಪೇಸ್ವಾಮಿ, ಜಿ.ಒ.ಎನ್.ಮೂರ್ತಿ, ಎಚ್‌.ಸಿ.ಗಿರೀಶ್‌, ಎಸ್‌.ಮಹಾಂತೇಶ್‌, ಎಸ್‌.ಟಿ.ನವೀನ್‌ ಕುಮಾರ್‌, ಎಚ್‌.ಟಿ.ಪ್ರಸನ್ನ, ಚೌಳೂರು ಮಂಜುನಾಥ್‌, ಟಿ.ದರ್ಶನ್‌, ವರದರಾಜು, ವಿಶ್ವನಾಥ, ಜಡೇಕುಂಟೆ ಮಂಜುನಾಥ, ಎಸ್.ರಾಜಶೇಖರ, ಎಸ್‌.ಅಮಿತ್‌, ಕೆ.ಜಿ.ವೀರೇಂದ್ರ ಕುಮಾರ್‌, ಅರ್ಜುನ್‌ ಡಿ, ಎಚ್‌.ಬಸವರಾಜಪ್ಪ, ಗೋಪಾಲ್‌ ಟಿ, ಡಿ.ಎನ್‌.ಗೋವಿಂದಪ್ಪ ಹಾಗೂ ಆರ್‌.ಶಿವರಾಜ್‌ ಸೇರಿದಂತೆ 22 ಮಂದಿ ಅಖಾಡದಲ್ಲಿದ್ದಾರೆ.

Telegram Group Join Now
WhatsApp Group Join Now

You Might Also Like

Astrology | ಇಂದಿನ ದಿನ ಭವಿಷ್ಯ | 13-11-2025

Municipal Council | ಚಿತ್ರದುರ್ಗ ನಗರಸಭೆ ಚುನಾವಣೆ | ವಾರ್ಡುಗಳಿಗೆ ಕರಡು ಮೀಸಲಾತಿ ಪಟ್ಟಿ ಪ್ರಕಟ

ಸರಸ್ವತಿ ಕೆ.ಸಿ. ವೀರೇಂದ್ರ ಪಪ್ಪಿಗೆ “ ಗಿನ್ನಿಸ್ ವಲ್ರ್ಡ್ ರೆಕಾರ್ಡ್ ” ಗೌರವ | Guinness World Record

Pollution | ಮಾಲಿನ್ಯ ನಿಯಂತ್ರಣಕ್ಕೆ ಬೇಕು ಸಾರ್ವಜನಿಕರ ಸಹಕಾರ: ಡಿ.ಸುಧಾಕರ್

P. Raghu | ಪೌರ ಹಾಗೂ ಸ್ವಚ್ಛತಾ ಕಾರ್ಮಿಕರ ಸಂಕಷ್ಟಗಳ ಅನಾವರಣ, ಸಮಸ್ಯೆಗಳ ಪರಿಹಾರಕ್ಕೆ ಅಧ್ಯಕ್ಷ ಪಿ.ರಘು ಸೂಚನೆ

TAGGED:ChitradurgaElectionPresidentUnopposed ElectionWorking Journalists Associationಅಧ್ಯಕ್ಷ ಸ್ಥಾನಅವಿರೋಧ ಆಯ್ಕೆಕಾರ್ಯನಿರತ ಪತ್ರಕರ್ತರ ಸಂಘಚಿತ್ರದುರ್ಗಚುನಾವಣೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Chitradurga ಜಿಲ್ಲೆಗೆ ಆರು ಹೊಸ ಪಬ್ಲಿಕ್ ಶಾಲೆ
Next Article ಇಂದಿನ ದಿನ ಭವಿಷ್ಯ | Dina Bhavishya
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ದಿನ ಭವಿಷ್ಯ |15-11-2025 | Astrology
ದಿನ ಭವಿಷ್ಯ
ರಜಾ ದಿನಗಳಲ್ಲೂ ಕೇಂದ್ರ ಸ್ಥಾನದಲ್ಲಿರಲು ಅಧಿಕಾರಿಗಳಿಗೆ DC ಸೂಚನೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಯಾರಿಗೆ ಶುಭ ಯೋಗ?
ದಿನ ಭವಿಷ್ಯ
Dina Bhavishya | ಇಂದಿನ ರಾಶಿ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?