Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Murder ವರ್ಷಿತಾ ಕೊಲೆ ಆರೋಪಿ ಚೇತನ್ ಬಂಧನ | ಇಬ್ಬರ ಪ್ರೀತಿ ಅರಳಿದ್ದು ಹೇಗೆ ನೋಡಿ!
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Murder ವರ್ಷಿತಾ ಕೊಲೆ ಆರೋಪಿ ಚೇತನ್ ಬಂಧನ | ಇಬ್ಬರ ಪ್ರೀತಿ ಅರಳಿದ್ದು ಹೇಗೆ ನೋಡಿ!
ಕ್ರೈಂ ಸುದ್ದಿ

Murder ವರ್ಷಿತಾ ಕೊಲೆ ಆರೋಪಿ ಚೇತನ್ ಬಂಧನ | ಇಬ್ಬರ ಪ್ರೀತಿ ಅರಳಿದ್ದು ಹೇಗೆ ನೋಡಿ!

Editor Nammajana
Last updated: 22 August 2025 12:33 PM
By Editor Nammajana 1 Min Read
Share
SHARE
Chitradurga news|Nammajana.com|22-8-2025
ನಮ್ಮಜನ.ಕಾಂ, ಚಿತ್ರದುರ್ಗ: ಸರ್ಕಾರಿ ಮಹಿಳಾ‌ ಪದವಿ ಕಾಲೇಜು ವಿದ್ಯಾರ್ಥಿ ವರ್ಷಿತಾ ಕೊಲೆ ಪ್ರಕರಣಕ್ಕೆ (Murder) ಸಂಬಂಧಿಸಿದಂತೆ ಆರೋಪಿ ಕೆಳಗೋಟೆಯ ಚೇತನ್ (20) ಎಂಬಾತನನ್ನು ಪೊಲೀಸರು ಗುರುವಾರ ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಚೇತನ್, ವರ್ಷಿತಾ ಜತೆ ಪ್ರೇಮ ಸಂಬಂಧ ಹೊಂದಿದ್ದು, ಎಂಟು ತಿಂಗಳ ಗರ್ಭಿಣಿಯಾಗಿದ್ದ ವರ್ಷಿತಾ ಮದುವೆಯಾಗುವಂತೆ ಒತ್ತಾಯ ಮಾಡಿದ್ದರಿಂದ ತಾನು ಕೊಲೆ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಚೇತನ್‌ ಒಪ್ಪಿಕೊಂಡಿದ್ದಾನೆ.
ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು, ”ಆರೋಪಿ ಚೇತನ್ (Murder) ವರ್ಷಿತಾಳನ್ನು ಆ.18ರಂದೇ ಕೊಲೆ ಮಾಡಿದ್ದಾನೆ. ಯಾರ ನೆರವನ್ನೂ ಪಡೆಯದೇ ಪೂರ್ವನಿಯೋಜಿತ ಸಂಚು ನಡೆಸಿ ಕೊಲೆ ಮಾಡಿದ್ದಾನೆ.
ವರ್ಷಿತಾ ಶವ ಪರೀಕ್ಷೆಯಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಗುರುತುಗಳು ಪತ್ತೆಯಾಗಿಲ್ಲ, ಆದರೂ ಪ್ರಕರಣದ ಇನ್ನಷ್ಟು ಖಚಿತತೆಗಾಗಿ ಎಫ್ ಎಸ್ಎಲ್ ವರದಿಯ ನೀರಿಕ್ಷೆಯಲ್ಲಿದ್ದೇವೆ” ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ ತಿಳಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು  ಚಿತ್ರದುರ್ಗ ಕೆಳಗೋಟೆ ನಿವಾಸಿಯಾಗಿದ್ದ ಚೇತನ್, ಗಂಗಾವತಿಯಲ್ಲಿ ಒಂದು ಮಲ್ಟಿನೆಟ್ ವರ್ಕಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಕಂಪನಿಗಾಗಿ ಇನ್‌ಸ್ಟಾಗ್ರಾಂನಲ್ಲಿ ಹೊಸ ನೇಮಕಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ವರ್ಷಿತಾ ಪರಿಚಯ ಆಗಿದ್ದಾರೆ. ಬಿಎ ಎರಡನೇ ವರ್ಷದಲ್ಲಿ ಓದುತ್ತಿದ್ದ ವರ್ಷಿತಾಳಗೆ ಕೆಲಸ ಕೊಡಿಸುವ ಭರವಸೆ ನೀಡುತ್ತಾನೆ.

ಇದನ್ನೂ ಓದಿ:Gold Rate | ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ

ಪರಸ್ಪರ ಪರಿಚಯದ ನಂತರ ಪ್ರೀತಿಯ ಕಡೆ ತಿರುಗಿದೆ. ಸ್ವಲ್ಪ ದಿನಗಳ ನಂತರ (Murder) ಚೇತನ್‌ಗೆ ಕ್ಯಾನ್ಸರ್ ಕಾಯಿಲೆ ಇರುವುದು ವರ್ಷಿತಾಗೆ ತಿಳಿದ ಅಂತರ ಕಾಯ್ದುಕೊಂಡು ಬೇರೊಬ್ಬ ಹುಡುಗನ ಜತೆ ಸ್ನೇಹ ಬೆಳೆಸಿದ್ದಾರೆ. ಇದೇ ವಿಷಯಕ್ಕೆ ಚೇತನ್, ವರ್ಷಿತಾ ಮೇಲೆ ತುಂಬಾ ಸಿಟ್ಟು ಬೆಳೆಸಿಕೊಂಡಿದ್ದ” ಎಂದು ಮಾಹಿತಿ ನೀಡಿದರು.

You Might Also Like

ಒಳ ಮೀಸಲಾತಿ ಜಾರಿ ಹಿನ್ನಲೆ ಚಿತ್ರದುರ್ಗದಲ್ಲಿ ಆಗಸ್ಟ್ 24ರಂದು ಸಂಭ್ರಮೋತ್ಸವ | ಹೆಚ್.ಆಂಜನೇಯ : internal reservation

Power cut: ನಾಳೆ ವಿದ್ಯುತ್ ವ್ಯತ್ಯಯ | ಚಿತ್ರದುರ್ಗ ಸೇರಿ ಹಲವೆಡೆ ಪವರ್ ಕಟ್

Newborn baby: ರಾಷ್ಟ್ರೀಯ ಹೆದ್ದಾರಿ ಬಳಿ ನವಜಾತ ಶಿಶು ಪತ್ತೆ

Today Adike Rate : ಅಡಕೆ ಧಾರಣೆ | 22 ಆಗಸ್ಟ್ 2025 | ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್

ED Raid Challakere ಇಡಿ ದಾಳಿ ಬಗ್ಗೆ ಶಾಸಕರ ಸಹೋದರ ಕೆ.ಸಿ.ನಾಗರಾಜ್ ಹೇಳಿದ್ದೇನು?

TAGGED:body foundcase registeredChitradurgaChitradurga NewsGonurKannada Newskannada suddiKoverahattiMurderNammajana.comsuspect arrestedVarshitaVarshita murderYoung Womanಕನ್ನಡ ನ್ಯೂಸ್ಕನ್ನಡ ಸುದ್ದಿಕೊವೇರಹಟ್ಟಿಕೋಲೆಗೋನೂರುಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಪ್ರಕರಣ ದಾಖಲುಯುವತಿವರ್ಷಿತಾವರ್ಷಿತಾ ಕೊಲೆವಿದ್ಯಾರ್ಥಿ ಕೊಲೆಶಂಕಿತ ಸೆರೆಶವ ಪತ್ತೆಸಮಾಜ‌ ಕಲ್ಯಾಣ ಇಲಾಖೆಹಾಸ್ಟೆಲ್ ವಿದ್ಯಾರ್ಥಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad1
Happy0
Sleepy0
Angry0
Dead0
Wink0
Previous Article ಒಳ ಮೀಸಲಾತಿ ಸ್ವಾಗತಿಸುತ್ತೇವೆ | ಅಲೆಮಾರಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು: ಮಾದಾರ ಚನ್ನಯ್ಯ ಶ್ರೀ ಆಗ್ರಹ | Internal reservation
Next Article ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ED ವಶಕ್ಕೆ ! | MLA custody
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ED ವಶಕ್ಕೆ ! | MLA custody
ಕ್ರೈಂ ಸುದ್ದಿ
ಒಳ ಮೀಸಲಾತಿ ಸ್ವಾಗತಿಸುತ್ತೇವೆ | ಅಲೆಮಾರಿ ಸಮುದಾಯಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು: ಮಾದಾರ ಚನ್ನಯ್ಯ ಶ್ರೀ ಆಗ್ರಹ | Internal reservation
Blog
Gold Rate | ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
ಇಂದಿನ ಸುದ್ದಿ
Government school: ಸೌಲಭ್ಯಗಳಿಂದ ವಂಚಿತವಾದ ಸರ್ಕಾರಿ ಶಾಲೆ | ಮಕ್ಕಳಿಗೆ ಬಯಲಿನಲ್ಲೇ ಪಾಠ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?