Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Challakere Letest crime: ಶಿಕ್ಷಕರ ಮನೆಗೆ ನುಗ್ಗಿ ಚಾಕು ತೋರಿಸಿ ಬೆಳ್ಳಿ, ಬಂಗಾರ, ಹಣ ಕದ್ದ ಕಳ್ಳರು
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Challakere Letest crime: ಶಿಕ್ಷಕರ ಮನೆಗೆ ನುಗ್ಗಿ ಚಾಕು ತೋರಿಸಿ ಬೆಳ್ಳಿ, ಬಂಗಾರ, ಹಣ ಕದ್ದ ಕಳ್ಳರು
ಕ್ರೈಂ ಸುದ್ದಿ

Challakere Letest crime: ಶಿಕ್ಷಕರ ಮನೆಗೆ ನುಗ್ಗಿ ಚಾಕು ತೋರಿಸಿ ಬೆಳ್ಳಿ, ಬಂಗಾರ, ಹಣ ಕದ್ದ ಕಳ್ಳರು

Editor Nammajana
Last updated: 23 June 2024 15:57
By Editor Nammajana 1 Min Read
Share
SHARE

Chitradurga news|nammajana.com|23-6-2024

ನಮ್ಮಜನ.ಕಾಂ, ಚಳ್ಳಕೆರೆ: ಚಳ್ಳಕೆರೆ ನಗರದ ಹೊರವಲಯದ ಸಣ್ಣಲಿಂಗಪ್ಪ ಬಡಾವಣೆಯ ಶಿಕ್ಷಕನ ಮನೆಗೆ ದರೋಡೆಕೋರರು ನುಗ್ಗಿ ಗಂಡ, ಹೆಂಡತಿಯನ್ನು ಬೆದರಿಸಿ ಬೆಳ್ಳಿ, ಬಂಗಾರ, ಹಣದೊಂದಿಗೆ (Challakere Letest crime) ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಶಿಕ್ಷಕ ಈರಣ್ಣನವರ ಮನೆಗೆ ಹಿಂಭಾಗಿಲಿನಿಂದಶಿಕ್ಷಕ ಈರಣ್ಣ ಮತ್ತು ರಾಧ ಇಬ್ಬರೂ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈರಣ್ಣನ ಎಡಬುಜ ಬೆನ್ನಿಗೆ ಕೋಲಿನಿಂದ ಬಲಾಗಿ ಹೊಡೆದಿದ್ದು, ಹೆಂಡತಿ ರಾಧ ಎಡಗಾಲಿಗೆ ಕೋಲಿನಿಂದ (Challakere Letest crime) ಹೊಡೆದು ಗಾಯಗೊಳ್ಳಿಸಿದ್ಧಾರೆ.

ಇದನ್ನೂ ಓದಿ: Chikkajajur accident: ಬೈಕ್-ಮೈನ್ಸ್ ಲಾರಿ ಅಪಘಾತ | ಬೈಕ್ ಸವಾರನ ತಲೆ ಮೇಲೆ ಲಾರಿ ಟೈರ್ ಹತ್ತಿ ಸಾವು

ಹಿಂಭಾಗಿಲಿನ ಬೀಗ ಮುರಿದು ಒಳ ನುಗ್ಗಿದ ದರೋಡೆಕೋರರು ಮನೆಯಲ್ಲಿನ ಲೈಟ್ ಆಫ್ ಮಾಡಿ ಈರಣ್ಣ ಮತ್ತು ರಾಧರ ಮುಖಕ್ಕೆ ಮೊಬೈಲ್ ಬೆಳಕು ಬಿಟ್ಟು ಅವರ ಮೂಲಕ ಬೆಳ್ಳಿ, ಬಂಗಾರ ಹಣವನ್ನು ದೋಚಿದ್ಧಾರೆ. ದರೋಡೆ ನಡೆಯುವ (Challakere Letest crime) ಮುನ್ನವೇ ಕಾರೊಂದು ಇವರ ಮನೆಯ ಮುಂದೆ ಹಾದುಹೋಗಿದೆ. ಈ ಬಗ್ಗೆ ಈರಣ್ಣ ಮಾಹಿತಿ ನೀಡಿದ್ದು, ಬಹುಷ ದರೋಡೆ ಮಾಡಿದ ಎಲ್ಲರೂ ೩೦-೩೫ ವಯಸ್ಸಿನವರು.

ಕನ್ನಡದಲ್ಲೇ ಮಾತನಾಡುತ್ತಿದ್ದರು. ಕೇವಲ ೧೫-೨೦ ನಿಮಿಷ ಅವಧಿಯಲ್ಲಿ ಎಲ್ಲವನ್ನೂ ದೋಚಿ ಕತ್ತಲಲ್ಲಿ ಪರಾರಿಯಾಗಿದ್ಧಾರೆ. ಸ್ವಲ್ಪ ಸಮಯದ ನಂತರ ನಾವು ಸಹಾಯಕ್ಕಾಗಿ ಕೂಗಿಕೊಂಡಾಗ ನೆರೆಹೊರೆಯವರು ದಾವಿಸಿ ಆಸ್ಪತ್ರೆಗೆ ದಾಖಲಿಸಿದ್ಧಾರೆ.

ಇದನ್ನೂ ಓದಿ: Kadugolla Association: ಕಾಡುಗೊಲ್ಲರ ಸಂಘದಿಂದ ಜೂ 30ಕ್ಕೆ ಪ್ರತಿಭಾ ಪುರಸ್ಕಾರ

ಜಿಲ್ಲಾ ರಕ್ಷಣಾಧಿಕಾರಿ ಭೇಟಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್‌ಮೀನಾ, ಡಿವೈಎಸ್ಪಿ ರಾಜಣ್ಣ, ಸಿಪಿಐ ರಾಜಫಕೃದ್ದೀನ್ ದೇಸಾಯಿ, ರಾಜಶೇಖರಯ್ಯ ಮತ್ತು ಸಿಬ್ಬಂದಿ ವರ್ಗ ಶೋಧ ನಡೆಸಿದರು. ರಾತ್ರಿವೇಳೆಯ (Challakere Letest crime) ಪಹರೆಯನ್ನು ಇನ್ನಷ್ಟು ಬೀಗಿಗೊಳಿಸುವಂತೆ ಸೂಚನೆ ನೀಡಿದ್ಧಾರೆ.

ವಿಶೇಷವಾಗಿ ನಗರದ ಹೊರವಲಯದ ಹೋಟೆಲ್, ಡಾಬಾ, ಅಂಗಡಿಗಳ ಸುತ್ತಮುತ್ತಲ ಪರಿಶೀಲನೆ ನಡೆಸಲು ತಿಳಿಸಿದ್ಧಾರೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ

TAGGED:ChallakereChallakere Cry NewsChallakere Latest CrimeChitradurga NewsgoldKannada Newskannada suddiKnife ShowNammajana.comSilverTeachertheftಕನ್ನಡ ನ್ಯೂಸ್ಕನ್ನಡ ಸುದ್ದಿಕಳ್ಳತನಚಳ್ಳಕೆರೆಚಳ್ಳಕೆರೆ ಇತೀಚಿನ ಕ್ರೈಂಚಳ್ಳಕೆರೆ ಕ್ರೈಂ ನ್ಯೂಸ್ಚಾಕುಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಬಂಗಾರಬೆಳ್ಳಿಶಿಕ್ಷಕರ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Chikkajajur accident: ಬೈಕ್-ಮೈನ್ಸ್ ಲಾರಿ ಅಪಘಾತ | ಬೈಕ್ ಸವಾರನ ತಲೆ ಮೇಲೆ ಲಾರಿ ಟೈರ್ ಹತ್ತಿ ಸಾವು
Next Article ISRO: ಚಿತ್ರದುರ್ಗದಲ್ಲಿ ಇಸ್ರೋ ಮಹತ್ವದ ಮೈಲಿಗಲ್ಲು | ಪುಷ್ಪಕ್‌ ರಾಕೆಟ್ ಹ್ಯಾಟ್ರಿಕ್‌ ಉಡಾವಣೆ ಯಶಸ್ವಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?