Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಹಿಸಿ ಸಮಾಜದ ಆಸ್ತಿ ಮಾಡಿ: ಶ್ರೀ ವಚನಾನಂದ ಸ್ವಾಮಿಜಿ | Shri Vachanananda Swamiji
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಹಿಸಿ ಸಮಾಜದ ಆಸ್ತಿ ಮಾಡಿ: ಶ್ರೀ ವಚನಾನಂದ ಸ್ವಾಮಿಜಿ | Shri Vachanananda Swamiji
ಇಂದಿನ ಸುದ್ದಿ

ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಹಿಸಿ ಸಮಾಜದ ಆಸ್ತಿ ಮಾಡಿ: ಶ್ರೀ ವಚನಾನಂದ ಸ್ವಾಮಿಜಿ | Shri Vachanananda Swamiji

Editor Nammajana
Last updated: 1 July 2024 03:19
By Editor Nammajana 2 Min Read
Share
SHARE

Chitradurga news|nammajana.com|1-7-2024

ನಮ್ಮಜನ.ಕಾಂ, ಹೊಸದುರ್ಗ: ಸಮುಧಾಯ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಹಿಸಿದರೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದು ಹರಿಹರದ ಪಂಚಮಸಾಲಿ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮಿಜಿ (Shri Vachanananda Swamiji) ತಿಳಿಸಿದರು.

ನಗರದ ಜಯದೇವ ಸಭಾಂಗಣದಲ್ಲಿ ಭಾನುವಾರ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.

ಪಂಚಮಸಾಲಿ ಸಮುಧಾಯದ ಉದ್ದಾರವಾಗಬೇಕು ಎನ್ನುವುದು ನಮ್ಮ ಹಾಗೂ ಶ್ರೀಮಠದ ಆಶಯವಾಗಿದೆ. ನಾನು ಜಗತ್ತನ್ನು ನೋಡಿದ್ದೆನೆ. ಬೇರೆ ಯಾವುದನ್ನು ನೋಡುವ ಅಗತ್ಯವಿಲ್ಲ ಪಂಚಮಸಾಲಿ ಸಮುಧಾಯವೇ ನನ್ನ ನಿಜವಾದ ಜಗತ್ತಾಗಿದೆ. ಮುಂದಿನ ವರ್ಷ ಚಿತ್ರದುರ್ಗದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹರಿಹರದ ಪೀಠದಲ್ಲಿ (Shri Vachanananda Swamiji)  ಮಾಡಲು ಮುಂದಗಬೇಕು.ಎಲ್ಲರೂ ವರ್ಷಕ್ಕೆ ಒಮ್ಮೆಯಾದರೂ ಪಂಚಮಸಾಲಿ ಪೀಠಕ್ಕೆ ಬೇಟಿ ನೀಡುವ ಪ್ರವೃತ್ತಿ ರೂಡಿಸಿಕೊಳ್ಳಿ ಎಂದರು.

ಬೌದ್ದಿಕ ಶ್ರೀಮಂತಿಕೆಯ ಅವಶ್ಯಕತೆ ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದೆ. ಮುಂದಿನ ವರ್ಷದಿಂದ ಶೇ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ಸಮುಧಾಯದ ಮಕ್ಕಳನ್ನು ಪಂಚಮಸಾಲಿ ಮಠದ ವತಿಯಿಂದ ಒಂದು ವಾರ ಹರಿದ್ವಾರ (Shri Vachanananda Swamiji)ಹಾಗೂ ಋಷಕೇಶಗಳಿಗೆ ಉಚಿತ ಪ್ರವಾಸ ಕರೆದುಕೊಂಡು ಹೋಗುವ ಮೂಲಕ ಆಧ್ಯಾತ್ಮದ ಚಿಂತನೆಗಳನ್ನು ಬಿತ್ತುವ ಕೆಲಸ ಮಾಡುತ್ತೆವೆ ಎಂದರು.

ಪ್ರತಿನಿತ್ಯ ಎರಡು ನಿಮಿಷ ಧ್ಯಾನ ಮಾಡುವುದರಿಂದ ಬದುಕಿನಲ್ಲಿ ಸಾಕಷ್ಟು ಬದಲಾವಣೆ ತರಲು ಸಾಧ್ಯವಾಗುತ್ತದೆ. ಎಲ್ಲರಿಗೂ ದ್ಯಾನ, ಯೋಗದ ಅವಶ್ಯಕತೆಯಿದೆ. ಎಲ್ಲರೂ ಬದುಕಿನಲ್ಲಿ ಖುಷಿಯನ್ನೆ ಬಯಸುತ್ತಾರೆ. ಅದಿಕಾರ, ಶ್ರೀಮಂತಿಕೆ ಇರಬಹುದು ಅದರೆ ಆರೋಗ್ಯವಿಲ್ಲದಿದ್ದರೆ ಅದೆಲ್ಲವೂ ಶೂನ್ಯವಾಗುತ್ತದೆ. ಖುಷಿ ಹಾಗೂ ದುಖಃ ಎರಡೂ ನಮ್ಮ ಕೈಯಲ್ಲಿಯೇ ಇವೆ. ಗೊಂದಲದಲ್ಲಿರುವ ಸಮುಧಾಯಕ್ಕೆ ಧ್ಯಾನ, ಯೋಗ ಹಾಗೂ ಸತ್ಕಾರ್ಯಗಳು ಪರಿಹಾರ ನೀಡುವ ಶಕ್ತಿಯನ್ನು ಹೊಂದಿವೆ ಎಂದರು.

ಇದನ್ನೂ ಓದಿ: ಇಂದಿನ ರಾಶಿ ಭವಿಷ್ಯ 1-7-2024 | Dina Bhavishya kannada

ಪಂಚಮಸಾಲಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಧನುಶಂಕರ್ ಮಾತನಾಡಿ ಸಾಧನೆ ಮಾಡಿರುವ ಸಮುಧಾಯದ ಮಕ್ಕಳನ್ನು ಗುರುತಿಸಿ ಪ್ರೋತ್ಸಹಿಸುವ ಕೆಲಸವನ್ನು ಸಮಾಜ ಮಾಡುತ್ತಿದೆ. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಕೆಲಸ (Shri Vachanananda Swamiji) ಮಾಡಬೇಕು. ರಾಜ್ಯಗಳನ್ನು ಕಟ್ಟಿ ಆಡಳಿತ ನಡೆಸಿದ ಭವ್ಯ ಇತಿಹಾಸ ಹೊಂದಿರುವ ಪಂಚಮಸಾಲಿ ಸಮುಧಾಯದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು. ಶಿಕ್ಷಣವು ಬೌಧಿಕವಾಗಿ ಶ್ರೀಮಂತಗೊಳಿಸಿದರೆ ಸಂಸ್ಕಾರವು ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ ಎಂದರು.

ಇದನ್ನೂ ಓದಿ: Health advice | ಹೃದಯಾಘಾತದ ಎಚ್ಚರಿಕೆಯ ಲಕ್ಷಣಗಳು

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಧ್ವಿತಿಯ ಪಿಯುಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿಧ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್ ಮುಖಂಡ ಬಿ.ಜಿ.ಅರುಣ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಶಿವಪ್ರಕಾಶ್,ತಾಲೂಕಾಧ್ಯಕ್ಷ ಬಿ.ಪಿ.ದಯಾನಂದ್, ಪುಪ್ಪಲತಾ, ಮೃತ್ಯುಂಜಯಪ್ಪ, ಎ.ಎಸ್.ಸಿದ್ದರಾಮೇಶ್, ಉಮಾ ರಮೇಶ್, ಎನ್.ಪ್ರಕಾಶ್, ವಿರೇಶ್ ಇತರರಿದ್ದರು.

ಬಾಕ್ಸ್

ನಾವು ಪಂಚಮಸಾಲಿ ಸಮಾಜದ ಜಾಗೃತಿಗಾಗಿ ಕೆಲಸ ಮಾಡುತ್ತಿದ್ದೆವೆ. ಅದರೂ ಇವರು ವಿಐಪಿ ಸ್ವಾಮಿಗಳು ಸಾಮಾನ್ಯ ಜನರ ಕೈಗೆ ಸಿಗುವುದಿಲ್ಲ ಎನ್ನುವ ಅರೋಪಗಳಿವೆ. ಇಂತಹ ಆರೋಪಗಳನ್ನು ಶ್ವೀಕರಿಸುತ್ತೆನೆ. ಈ ಬಾರಿಯ ಶ್ರಾವಣ ಮಾಸದ ಪೂಜೆಯನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಮಾಡುತ್ತೆನೆ. ನಮಗೆ ಕಾಣಿಕೆ, ಹಾರ, ತುರಾಯಿ ಯಾವುದೂ ಬೇಡ ನಿಮ್ಮ ಭಕ್ತಿ ಮಾತ್ರ ಸಾಕು. ಎಲ್ಲರ ಮನೆಯಲ್ಲಿಯೂ ಪಾದಪೂಜೆ ನಡೆಸುವ ಮೂಲಕ ಸಮುಧಾಯವನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತೆನೆ.

ಶ್ರೀ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಪಂಚಮಸಾಲಿ ಪೀಠ ಹರಿಹರ.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:Chitradurga NewsHosadurgaKannada Newskannada suddiLingayatNammajana.comPanchamasaliPratibha PuraskarSamajShri Vachanananda SwamijiVeerashaivaಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಪಂಚಮಸಾಲಿಪ್ರತಿಭಾ ಪುರಸ್ಕಾರಲಿಂಗಾಯಿತವೀರಶೈವಶ್ರೀ ವಚನಾನಂದ ಸ್ವಾಮೀಜಿಸಮಾಜಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Health advice | ಹೃದಯಾಘಾತದ ಎಚ್ಚರಿಕೆಯ ಲಕ್ಷಣಗಳು
Next Article ರೈತನ ಮೇಲೆ ಕರಡಿ ದಾಳಿ | Bear attack on farmer
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?