Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Challakere DRDO: IISE, ಮೆಟ್ರೋ ಬ್ಲಾಸ್ಟ್ ಮಾಡತ್ತೇನೆ ಎಂಬ ಬೆದರಿಕೆ ವಿಡಿಯೋ ವೈರಲ್, ಯುವಕನ ವಶಕ್ಕೆ ಪಡೆದ ಪೊಲೀಸರು
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Challakere DRDO: IISE, ಮೆಟ್ರೋ ಬ್ಲಾಸ್ಟ್ ಮಾಡತ್ತೇನೆ ಎಂಬ ಬೆದರಿಕೆ ವಿಡಿಯೋ ವೈರಲ್, ಯುವಕನ ವಶಕ್ಕೆ ಪಡೆದ ಪೊಲೀಸರು
ಕ್ರೈಂ ಸುದ್ದಿ

Challakere DRDO: IISE, ಮೆಟ್ರೋ ಬ್ಲಾಸ್ಟ್ ಮಾಡತ್ತೇನೆ ಎಂಬ ಬೆದರಿಕೆ ವಿಡಿಯೋ ವೈರಲ್, ಯುವಕನ ವಶಕ್ಕೆ ಪಡೆದ ಪೊಲೀಸರು

Editor Nammajana
Last updated: 28 July 2024 15:56
By Editor Nammajana 2 Min Read
Share
SHARE

Chitradurga news|nammajana.com|28-7-2024

ನಮ್ಮಜನ‌.ಕಾಂ, ಚಳ್ಳಕೆರೆ: ಇಲ್ಲಿನ ಗಾಂಧಿನಗರದ ಎಲೆಕ್ಟೀಷನ್ ಪೃಥ್ವಿರಾಜ್(೨೫) ಇತ್ತೀಚೆಗೆ ಚಳ್ಳಕೆರೆಯಿಂದ ದೆಹಲಿಗೆ (Challakere DRDO) ತೆರಳಿದ್ದು, ಬರಲು ವಿಳಂಬವಾದ ಹಿನ್ನೆಲೆಯಲ್ಲಿ ಗಾಬರಿಗೊಂಡ ತಾಯಿ ಇಲ್ಲಿನ ಪೊಲೀಸ್ ಠಾಣೆಗೆ ಮಗನ ನಾಪತ್ತೆ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು ನಿರಾಕರಿಸಿದ್ದರು.

ಯುವಕ ಕೋಪಗೊಳ್ಳಲು ಕಾರಣ

ಆದರೆ, ಪೃಥ್ವಿರಾಜ್ ಚಳ್ಳಕೆರೆಗೆ ಆಗಮಿಸಿ ತನ್ನ ತಾಯಿಯನ್ನು ಭೇಟಿ ಮಾಡಿದಾಗ ನೀನು ಕಾಣದೆ ಇದ್ಧಾಗ ಗಾಬರಿಗೊಂಡ (Challakere DRDO) ನಾನು ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಲು ಹೋಗಿದ್ದೆ. ಆದರೆ, ಪೊಲೀಸರು ದೂರು ಪಡೆಯಲು ನಿರಾಕರಿಸಿದ್ದರು ಎಂದು ತಿಳಿಸಿದ್ದು, ಪೃಥ್ವಿರಾಜ್‌ಗೆ ಕೋಪಗೊಳ್ಳಲು ಕಾರಣವಾಗಿತ್ತು.

ಕೂಡಲೇ ಪೊಲೀಸ್ ಠಾಣೆಗೆ ತೆರಳಿದ ಆತ ದೂರನ್ನು ಯಾಕೆ ಸ್ವೀಕರಿಸಿಲ್ಲವೆಂದು ಪೊಲೀಸರೊಂದಿಗೆ ವಾಗ್ವಾದ ಮಾಡಿದಲ್ಲದೆ, ತಾನು ಪ್ರಶ್ನೆ ಮಾಡುವ ಘಟನೆಯನ್ನು ಮೊಬೈಲ್‌ನಲ್ಲಿ (Challakere DRDO) ಚಿತ್ರೀಕರಿಸಿದನು. ಪೊಲೀಸರು ಪ್ರತಿರೋಧದ ನಡುವೆಯೂ ಮೊಬೈಲ್ ಚಿತ್ರೀಕರಣ ಮುಂದುವರೆದಾಗ ಪೊಲೀಸರು ಮೊಬೈಲ್ ಕಸಿದುಕೊಂಡು ಬುದ್ದಿವಾದ ಹೇಳಿದರು..

ಮೆಟ್ರೋ, DRDO ,IIS ಬ್ಲಾಸ್ಟ್  ಬೆದರಿಕೆ ವಿಡಿಯೋ

ಇದು ಪೃಥ್ವಿರಾಜ್‌ನನ್ನು ಮತ್ತಷ್ಟು ಕೆರಳಿಸಿತು. ನಮ್ಮ ತಾಯಿಯ ಎದುರಲ್ಲೇ ನನ್ನ ಮೇಲೆ ಹಲ್ಲೆ ನಡೆಸಿದ್ದೀರೆಂದು ಆರೋಪಿಸಿಲ್ಲದೆ ನಾನು ಮನಸು ಮಾಡಿದರೆ ಮೆಟ್ರೋ, ಡಿಆರ್‌ಡಿಒ, ಐಐಎಸ್, ಇವುಗಳನ್ನು ಬ್ಲಾಸ್ಟ್ ಮಾಡುವುದಾಗಿ ಸಾಮಾಜಿಕ (Challakere DRDO) ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟ. ನನಗೆ ನ್ಯಾಯದೊರಕದೇ ಇದ್ದರೆ ಭಯೋತ್ಪಾದಕನಾಗಲು ಹಿಂಜರಿಯುವುದಿಲ್ಲ.

ಒಂದು ಪಕ್ಷ ನನ್ನನ್ನು ಬಂಧಿಸಿದರೆ ಡಿ.ಬಾಸ್ ಪಕ್ಕದ ಸೆಲ್‌ಗೆ ನನ್ನನ್ನು ಹಾಕಿ ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದ.

ಈ ವಿಡಿಯೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್‌‌ ಮೀನಾ ಕೂಡಲೇ ಡಿವೈಎಸ್ಪಿ ಟಿ.ಬಿ.ರಾಜಣ್ಣನವರಿಗೆ ಸೂಚನೆ ನೀಡಿ  ಪೃಥ್ವಿರಾಜ್ ಮೇಲೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.(Challakere DRDO)

ಗಾಂಧಿನಗರದಲ್ಲಿದ್ದ ಪೃಥ್ವಿರಾಜ್‌ನನ್ನು ಅವರ ತಾಯಿ ಸಹಿತ ಡಿವೈಎಸ್ಪಿ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಯಿತು. ಡಿವೈಎಸ್ಪಿ ಸಂಪೂರ್ಣ ಘಟನೆಯ ಬಗ್ಗೆ ಪೃಥ್ವಿರಾಜ್‌ಗೆ (Challakere DRDO) ಮನದಟ್ಟು ಮಾಡಿಕೊಟ್ಟಾಗ ತನ್ನ ತಪ್ಪಿನ ಅರಿವಾಗಿ ಆತುರ ಮತ್ತು ಪೊಲೀಸರ ಮೇಲಿನ ಅಸಹನೆಯಿಂದ ಹೀಗೆ ಮಾಡಿದ್ದೇನೆ.ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸರಿಯಾಗಿ ಇರುತ್ತೇನೆಂದು ಭರವಸೆ ನೀಡಿದ್ಧಾನೆ.

ಇದನ್ನೂ ಓದಿ: Bhadra water: ಚಿತ್ರದುರ್ಗ ಕ್ಷೇತ್ರದ ಹೆಚ್ಚುವರಿ ಎಂಟು ಕೆರೆಗಳಿಗೆ ಭದ್ರಾ ನೀರು: DCM ಡಿ.ಕೆ.ಶಿವಕುಮಾರ್‌ ಭರವಸೆ

ಪ್ರಕರಣ ದಾಖಲಿಸಲು ಸಿದ್ದತೆ

ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಡಿವೈಎಸ್ಪಿ ಟಿ.ಬಿ.ರಾಜಣ್ಣ, ಪೃಥ್ವಿರಾಜ್‌ನನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ಅವನ (Challakere DRDO) ಬೆದರಿಕೆಯ ಹಿನ್ನೆಲೆಯನ್ನು ಪರಿಶೀಲನೆ ಮಾಡಲಾಗಿದೆ. ಕೂಡಲೇ ಪೊಲೀಸ್ ಇಲಾಖೆ ಅಧಿಕಾರಿಗಳು ಮನೆಗೆ ಭೇಟಿ ನೀಡಿ ತಲಾಶ್ ನಡೆಸಿದ್ಧಾರೆ. ಕಾನೂನು ರೀತಿಯ ಆತನ ಮೇಲೆ ೧೦೭ರ ಸೆಕ್ಷನ್ ಅಡಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

T. Raghumurthy | ಮದಕರಿ ನಾಡಲ್ಲಿ ಶಾಸಕ ಟಿ.ರಘುಮೂರ್ತಿ ಜನ್ಮದಿನ ಸಂಭ್ರಮಾಚರಣೆ , ಮುಂದಿನ ಸಚಿವ ರಘುಮೂರ್ತಿ ಅವರಿಗೆ ಜೈ ಎಂದ ಜನ

TAGGED:Blastcase filedChallakereChallakere Crime newsChallakere PoliceChallakere YouthChitradurga NewsDRDOIISEInquiryKannada Newskannada suddiMetroNammajana.comseizureThreatVideoyouthಐಐಎಸ್ಇಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಳ್ಳಕೆರೆ ಕ್ರೈಂ ನ್ಯೂಸ್ಚಳ್ಳಕೆರೆ ನ್ಯೂಸ್ಚಳ್ಳಕೆರೆ ಪೋಲಿಸ್ಚಳ್ಳಕೆರೆ ಯುವಕಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಡಿಆರ್ಡಿಓನಮ್ಮಜನ.ಕಾಂಪ್ರಕರಣ ದಾಖಲುಬೆದರಿಕೆಬ್ಲಾಸ್ಟ್ಮೆಟ್ರೋಯುವಕವಶವಿಚಾರಣೆವಿಡಿಯೋ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad1
Happy0
Sleepy0
Angry0
Dead0
Wink0
Previous Article Bhadra water: ಚಿತ್ರದುರ್ಗ ಕ್ಷೇತ್ರದ ಹೆಚ್ಚುವರಿ ಎಂಟು ಕೆರೆಗಳಿಗೆ ಭದ್ರಾ ನೀರು: DCM ಡಿ.ಕೆ.ಶಿವಕುಮಾರ್‌ ಭರವಸೆ
Next Article Kannada‌ Dina Bhavishya: ಇಂದಿನ ರಾಶಿ ಫಲ, ಯಾವ ರಾಶಿಗೆ ಶುಭ ಅಶುಭ |29-7-2024
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?