Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಮಳೆಯ ಆರ್ಭಟಕ್ಕೆ ನಲುಗಿದ ಚಳ್ಳಕೆರೆ | ರಹೀಂ ನಗರ, ಕಾಟಪಪ್ಪನಟ್ಟಿ ಜನಜೀವನ ಅಸ್ತವ್ಯಸ್ತ | Rain
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಮಳೆಯ ಆರ್ಭಟಕ್ಕೆ ನಲುಗಿದ ಚಳ್ಳಕೆರೆ | ರಹೀಂ ನಗರ, ಕಾಟಪಪ್ಪನಟ್ಟಿ ಜನಜೀವನ ಅಸ್ತವ್ಯಸ್ತ | Rain
ಇಂದಿನ ಸುದ್ದಿ

ಮಳೆಯ ಆರ್ಭಟಕ್ಕೆ ನಲುಗಿದ ಚಳ್ಳಕೆರೆ | ರಹೀಂ ನಗರ, ಕಾಟಪಪ್ಪನಟ್ಟಿ ಜನಜೀವನ ಅಸ್ತವ್ಯಸ್ತ | Rain

Editor Nammajana
Last updated: 21 August 2024 09:46
By Editor Nammajana 1 Min Read
Share
SHARE

Chitradurga news | nammajana.com | 21-8-2024

ವರದಿ: ಚಳ್ಳಕೆರೆ ವೀರೇಶ್

ನಮ್ಮಜನ.ಕಾಂ, ಚಳ್ಳಕೆರೆ: ನಗರದ ಮಂಗಳವಾರ ರಾತ್ರಿ ಸುರಿದ ಮಳೆ ಆರ್ಭಟಕ್ಕೆ ರಹೀಂನಗರ, ಕಾಟಪ್ಪನಹಟ್ಟಿ, (Rain) ಚಿತ್ರಯ್ಯನಹಟ್ಟಿ, ಸೂಜಿಮಲ್ಲೇಶನಗರ ಸೇರಿದಂತೆ ಹಲವಾರು ನಗರಗಳ ಮಳೆ ನೀರಿನಿಂದ ದಿಗ್ಬಂಧನವಾಗಿದೆ.

ರಾಜಕಾಲುವೆ ಅಕ್ಕಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ವಸ್ತುಗಳು ನೀರಿಗೆ ಆಹುತಿಯಾಗಿವೆ. ಜನರು ಇಡೀ ರಾತ್ರಿ (Rain)/ ಮನೆಗೆ ನುಗ್ಗಿದ ನೀರನ್ನು ಹೊರಹಾಕುವುದೇ ಪ್ರಯಾಸವಾಗಿದೆ.

ರಹಿಂ ನಗರ, ಸೂಜಿಮಲ್ಲೆಶ್ವರ ನಗರದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿ ಮಾಡಿದರೆ. ಕಾಟಪನಹಟ್ಟಿ, ಪಾವಗಡ ರಸ್ತೆಯ ಶಾಲಾ, ಕಾಲೇಜು, ಮನೆಗಳಿಗೆ ಓಡಾಟ ನಡೆಸಲು (Rain) ಜಲಾಸುರ ದಿಗ್ಭಂಧನ ಹಾಕಿದ್ದ ಜನರು ನಗರದೊಳಗೆ ಬರಲು ಪರದಾಟ ನಡೆಸಿದರು.

ಅಂಬೇಡ್ಕರ್, ಗಾಂಧಿನಗರ, ಜನತಾಕಾಲೋನಿ, ನಾಯಕನಹಟ್ಟಿ ಪೊಲೀಸ್ ಠಾಣೆಗೆ ನೀರು ನುಗ್ಗಿ ಸಮಸ್ಯೆಯನ್ನೇ ಉಂಟು ಮಾಡಿದೆ‌.

ಇದನ್ನೂ ಓದಿ: Molakalmuru Rain | ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ರೈತರ ಬದುಕು | ಹೊಸಕೋಟೆ ಗ್ರಾಮ ಜಲಾವೃತ್ತ |

ರಾಜಕಾಲುವೆಯಲ್ಲಿ ಸ್ವಚ್ಚತೆ ಇಲ್ಲದೆ ಗಿಡಗಂಟೆ ಬೆಳೆದು ಮಳೆಯ ನೀರು ಮುಂದಕ್ಕೆ ಸಾಗದೆ ಮನೆಗಳಿಗೆ ನೀರು‌ನುಗ್ಗಿ ಮನೆಯಲ್ಲಿ ಇರುವ ದವಸ ಧಾನ್ಯಗಳನ್ನು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿವೆ.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

TAGGED:ChallakereChitradurgaChitradurga NewsChitradurga Rain reportKannada Newskannada rain reportkannada suddiKatappanahattiNammajana.compeople's lives are chaoticRahim Nagarrainrain damagerain forecastrain is ragingRain reportSuji Malleshwar Nagarಕಟ್ಟಪ್ಪನಹಟ್ಟಿಕನ್ನಡ ನ್ಯೂಸ್ಕನ್ನಡ ಮಳೆ ವರದಿಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಮಳೆಚಿತ್ರದುರ್ಗ ಮಳೆ ವರದಿಚಿತ್ರದುರ್ಗ ಸುದ್ದಿಜನಜೀವನ ಅಸ್ತವ್ಯಸ್ತವಾಗಿದೆನಮ್ಮಜನ.ಕಾಂಮಳೆಮಳೆ ಮುನ್ಸೂಚನೆಮಳೆ ವರದಿಮಳೆ ಹಾನಿಮಳೆಯ ಆರ್ಭಟರಹೀಮ್ ನಗರವರುಣಸೂಜಿ ಮಲ್ಲೇಶ್ವರ ನಗರ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Molakalmuru Rain | ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ರೈತರ ಬದುಕು | ಹೊಸಕೋಟೆ ಗ್ರಾಮ ಜಲಾವೃತ್ತ |
Next Article ಅಡಿಕೆ ಧಾರಣೆ | 21 ಆಗಸ್ಟ್ 2024 | ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್? Adike Rate
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?