Chitradurga | nammajana.com | 22-8-2024
ನಮ್ಮಜನ.ಕಾಂ, ಚಿತ್ರದುರ್ಗ: ನಾಯಕನಹಟ್ಟಿ ಪೊಲೀಸ್ ಠಾಣೆ ಮುಂಭಾಗದಲ್ಲಿನ ದೊಡ್ಡಚರಂಡಿ ಬ್ಲಾಕ್ ಆಗಿದೆ. ಹೀಗಾಗಿ (Police Station) ಚರಂಡಿಯ ಮೂಲಕ ಹರಿಯಬೇಕಿದ್ದ ನೀರು ಠಾಣೆ ಆವರಣಕ್ಕೆ ನುಗ್ಗಿದೆ.
ಹೀಗಾಗಿ ಇಡೀ ಠಾಣೆ ಜಲಾವೃತಗೊಂಡಿತ್ತು. ಮೊಳಕಾಲುದ್ದದ ನೀರನ್ನು ದಾಟಿ ಠಾಣೆಗೆ ಹೋಗಬೇಕಾಗಿತ್ತು. ನಾನಾ (Police Station) ಅಪಘಾತಗಳಿಂದ ಪೊಲೀಸ್ ಠಾಣೆಗೆ ತಂದಿದ್ದ 30ಕ್ಕೂ ಹೆಚ್ಚು ಬೈಕ್ಗಳು ನೀರಿನಿಂದ ಆವರಿಸಿದ್ದವು. ಬೆಳಗ್ಗೆ 10 ಗಂಟೆಯ ವೇಳೆಗೆ ಪೌರ ಕಾರ್ಮಿಕರು ಚರಂಡಿ ಬ್ಲಾಕ್ ತೆರವುಗೊಳಿಸಿದರು.

ರುದ್ರಭೂಮಿ ಮತ್ತು ಖಬರ್ ಸ್ಥಾನದ ಕಡೆಯಿಂದ ಹರಿದು ಬರುವ ರಾಜಕಾಲುವೆ ಪೊಲೀಸ್ ಠಾಣೆ ಮುಂದೆ (Police Station) ಕಿರಿದಾಗಿರುವುದರಿಂದ ಹೆಚ್ಚಿನ ಮಳೆಯಾದರೆ ಠಾಣೆ ಜಲಾವೃತವಾಗುತ್ತದೆ.
ಇದನ್ನೂ ಓದಿ: ಹೊಸದುರ್ಗ ಪುರಸಭಾ ಅಧ್ಯಕ್ಷ ಸ್ಥಾನ ಯಾರ ಪಾಲಾಗಬಹುದು? Hosadurga News
ಪಪಂ ರಾಜಕಾಲುವೆ ಬ್ಲಾಕ್ ಆಗದಂತೆ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಹಾಗೂ ಪೊಲೀಸ್ ಸಿಬ್ಬಂದಿ (Police Station) ಒತ್ತಾಯವಾಗಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252