Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಚಳ್ಳಕೆರೆ ವಾರಿಯರ್ಸ್ CPL ಚಾಂಪಿಯನ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೀಡೆ > ಚಳ್ಳಕೆರೆ ವಾರಿಯರ್ಸ್ CPL ಚಾಂಪಿಯನ್
ಕ್ರೀಡೆ

ಚಳ್ಳಕೆರೆ ವಾರಿಯರ್ಸ್ CPL ಚಾಂಪಿಯನ್

Editor Nammajana
Last updated: 5 October 2024 17:45
By Editor Nammajana 2 Min Read
Share
SHARE

Chitradurga news|nammajana.com|5-10-2024

ನಮ್ಮಜನ.ಕಾಂ, ಚಳ್ಳಕೆರೆ: ನಗರದ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಕಳೆ ಒಂದು ವಾರದಿಂದ ನಡೆಯುತ್ತಿರುವ ಸಿಪಿಎಲ್ ಪಂದ್ಯಾವಳಿ ಶುಕ್ರವಾರ ಕೊನೆಗೊಂಡಿದ್ದು, (CPL) ಅಂತಿಮವಾಗಿ ಚಳ್ಳಕೆರೆ ವಾರಿಯರ್ಸ್ ತಂಡ ಜಯಸಾಧಿಸುವ ಮೂಲಕ ಚಾಂಪಿಯನ್ ಶಿಫ್ ಪಡೆದುಕೊಂಡಿದೆ.

ಚಳ್ಳಕೆರೆ ಪ್ರಿಮಿಯರ್ ಲಿಗ್ ಸಿಸನ್-೩ ೨೦೨೩ ಟೂರ್ನಿಯ ಫೈನಲ್ ಪಂದ್ಯದಲ್ಲಿ ಲೆಜೆಂಡ್ ತಂಡದ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ದಾಖಲಿಸುವ ಮೂಲಕ ಚಳ್ಳಕೆರೆ (CPL) ವಾರಿಯರ್ಸ್ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಪಡೆಯಿತು.

ಟಾಸ್ ಗೆದ್ದ ಲೆಜೆಂಡ್ ತಂಡ ಬೌಲಿಂಗ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು ಆರಂಭದಲ್ಲಿ ಅಷ್ಟೇನೂ ಆಟಗಾರರು ಪ್ರದರ್ಶನ ತೋರಲಿಲ್ಲ. ಚಳ್ಳಕೆರೆ ವಾರಿಯರ್ ತಂಡ ನಿರಂಜನ್, ತರುಣ್, ಮೃತ್ಯುಂಜಯ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ (CPL) ೮ ಒವರ್ ಗಳಲ್ಲಿ ೫೫ ರನ್ ಲೆಜೆಂಡ್ ತಂಡವನ್ನು ಕಟ್ಟಿ ಹಾಕಿದ್ರು.

ಇನ್ನೂ ಚಳ್ಳಕೆರೆ ವಾರಿಯರ್ಸ ತಂಡದ ಆರಂಭಿಕ ಆಟಗಾರ ಪ್ರಶಾಂತ್, ೧೫ ಬಾಲಿಗೆ ೨೨ ಬಾರಿಸಿದ್ರೆ, ನಾಯಕ ಶಾಂತರಾಜ್ ೯ ಬಾಲಿಗೆ ೧೩ ರನ್ ಕಲೆ ಹಾಕಿದ್ರು. ಮುತ್ತು ೫ ಬಾಲಿಗೆ ೧೦ (CPL) ರನ್ ಹೊಡೆಯುವ ಮೂಲಕ ೫.೩ ಬಾಲಿಗೆ ಜಯವನ್ನು ತಂದು ಕೊಟ್ಟರು.

ಪ್ರಥಮ ಸ್ಥಾನ ಚಳ್ಳಕೆರೆ ವಾರಿಯರ್ಸ್, ದ್ವಿತೀಯ ಲೆಜೆಂಡ್ ಮೂರನೇ ಸ್ಥಾನ ಜಿ.ಜೆ.ಕ್ರಿಕೆಟರ್ಸ್, ಆಯುಷ್ ಲಯನ್ ಪಡೆದವು.
ಇಡಿ ಸಿಪಿಎಲ್ ಸಿಜನ್ ೩ರಲ್ಲಿ ೧೨ ಮ್ಯಾಚ್ ನಲ್ಲಿ ೨೦೮ ರನ್ ಹೊಡೆಯುವ ಮೂಲಕ ಲೆಜೆಂಡ್ ತಂಡದ ಆಟಗಾರ ಬೆಸ್ಟ್ ಬ್ಯಾಟ್ಸ್ ಮ್ಯಾನಾಗಿ ಮುರುಘ, ೧೨ ಇನಿಂಗ್ಸ್ ನಲ್ಲಿ ೨೫ ವಿಕೆಟ್ ಪಡೆಯವ ಲೆಜೆಂಡ್ ತಂಡದ ಆಟಗಾರ ಅಪ್ಪಯ್ಯ ಮೊದಲ ಸ್ಥಾನದಲ್ಲಿದರೆ, ಎರಡನೇ ಸ್ಥಾನ ಚಳ್ಳಕೆರೆ ವಾರಿಯ್ಸ್ ತಂಡದ ಆಟಗಾರ ಮುತ್ತು ೧೧ ಇನಿಂಗ್ಸ್ ನಲ್ಲಿ ೧೯ ವಿಕೆಟ್ ಪಡೆದಿದ್ದಾರೆ. ಬೆಸ್ಟ್ ಪಿಲ್ಡರ್ ಪ್ರಶಸ್ತಿ ವಂಶಿ ಪಡೆದಿದ್ದಾರೆ.

ಕಳೆದ ಬಾರಿ ನಾವು ಪ್ಲೇ ಆಪ್ ಬರಲು ಸಾಧ್ಯವಾಗಿರಲಿಲ್ಲ. ಆದ್ರೆ ಈ ಬಾರಿ ತಂಡ ಒಗ್ಗಟ್ಟಿನಿಂದ ಉತ್ತಮ ಪ್ರದರ್ಶನ ನೀಡಿದ್ದೇವೆ. ನಿರಂಜನ್, ಮುತ್ತು, ತರುಣ್ ವೆಂಕಟೇಶ ಸೇರಿದಂತೆ ಎಲ್ಲಾ ಆಟಗಾರರ ಶ್ರಮದಿಂದ ನಾವು ಟ್ರೋಪಿ ಪಡೆದ ಸಂಭ್ರಮ ಇದೆ. ಇನ್ನೂ ಫ್ರಾಂಚೈಸಿ ಗಳಾದ ಜಾಂಟಿ, ಮುತ್ತುರಾಜು, (CPL) ಮಂಜುನಾಥ್, ಮಹೇಂದ್ರ ಆಟಗಾರರಿಗೆ ಸಾಥ್ ನೀಡಿ ಬೆಂಬಲಿಸಿದರಿಂದ ತಂಡಕ್ಕೆ ಶಕ್ತಿ ತುಂಬಿದ್ದಾರೆ.

ಇದನ್ನೂ ಓದಿ: ಒಂದೇ ರಾತ್ರಿ 426.18 ಎಂ.ಎಂ. ಮಳೆ : ಮನೆ, ಜಮೀನುಗೆ ಬೆಳೆಗೆ ಹಾನಿ | Challakere rain report

ಚಳ್ಳಕೆರೆ ಯಲ್ಲಿ ಸಿಪಿಎಲ್ ಸಿಜನ್ ೩ ಹಬ್ಬದ ವಾತಾವರಣ ಸೃಷ್ಟಿ . ಕಳೆದ ಬಾರಿಗಿಂತಲೂ ಈ ಸಿಜನ್ ಎಂಜಾಯ್ (CPL) ಮಾಡಿದ್ದಾರೆ. ಪ್ರಾಚೈಸಿ ಗಳು, ಕ್ರೀಡಾಪಟುಗಳು ಸಾಥ್ ಕೊಟ್ಟಿದ್ದರಿಂದ ಸಿಪಿಎಲ್ ಯಶಸ್ವಿಯಾಗಿದೆ.
ಮಂಜುನಾಥ ಕ್ರೀಡಾಪ್ರೇಮಿ.

You Might Also Like

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

TAGGED:ChallakereChallakere Premier LeagueChallakere Warriors ChampionChitradurga NewsCPLCricket TournamentKannada Newskannada suddiNammajana.comSportsಕನ್ನಡ ನ್ಯೂಸ್ಕನ್ನಡ ಸುದ್ದಿಕ್ರಿಕೆಟ್ ಪಂದ್ಯಾವಳಿಕ್ರೀಡೆಚಳ್ಳಕೆರೆಚಳ್ಳಕೆರೆ ಪ್ರೀಮಿಯರ್ ಲೀಗ್ಚಳ್ಳಕೆರೆ ವಾರಿಯರ್ಸ್ ಚಾಂಪಿಯನ್ಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಸಿಪಿಎಲ್
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಒಂದೇ ರಾತ್ರಿ 426.18 ಎಂ.ಎಂ. ಮಳೆ : ಮನೆ, ಜಮೀನುಗೆ ಬೆಳೆಗೆ ಹಾನಿ | Challakere rain report
Next Article ಶರಣ ಸಂಸ್ಕೃತಿ ಉತ್ಸವವು ಮಧ್ಯ ಕರ್ನಾಟಕದ ದಸರಾ ಎಂಬ ಖ್ಯಾತಿ ಪಡೆದಿದೆ: ಬಿ.ವೈ.ವಿಜಯೇಂದ್ರ | Jayadeva Cup
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?