Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಹೊಳಲ್ಕೆರೆ ಪುರಸಭೆ ಚುನಾವಣೆ | ಗದ್ದುಗೆ ಗುದ್ದಾಟದಲ್ಲಿ ಗೆಲ್ಲೋರು ಯಾರು? | ಪಕ್ಷೇತರರ ಕೈ ಸೇರುವ ಸಾಧ್ಯತೆ | purasabhe election
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ರಾಜಕೀಯ > ಹೊಳಲ್ಕೆರೆ ಪುರಸಭೆ ಚುನಾವಣೆ | ಗದ್ದುಗೆ ಗುದ್ದಾಟದಲ್ಲಿ ಗೆಲ್ಲೋರು ಯಾರು? | ಪಕ್ಷೇತರರ ಕೈ ಸೇರುವ ಸಾಧ್ಯತೆ | purasabhe election
ರಾಜಕೀಯ

ಹೊಳಲ್ಕೆರೆ ಪುರಸಭೆ ಚುನಾವಣೆ | ಗದ್ದುಗೆ ಗುದ್ದಾಟದಲ್ಲಿ ಗೆಲ್ಲೋರು ಯಾರು? | ಪಕ್ಷೇತರರ ಕೈ ಸೇರುವ ಸಾಧ್ಯತೆ | purasabhe election

Editor Nammajana
Last updated: 29 November 2024 03:11
By Editor Nammajana 3 Min Read
Share
SHARE

Chitradurga news|nammajana.com|29-11-2024

ನಮ್ಮಜನ.ಕಾಂ, ಹೊಳಲ್ಕೆರೆ: ಹೊಳಲ್ಕೆರೆ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, (purasabhe election) ಅಧ್ಯಕ್ಷ ಸ್ಥಾನ ಪಜಾ(ಎಸ್‌ಸಿ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಗಿದೆ.

ಹೊಳಲ್ಕೆರೆ ಪುರಸಭೆ ಬಿಜೆಪಿ-6, ಕಾಂಗ್ರೆಸ್-3, ಪಕ್ಷೇತರರು-7 ಒಟ್ಟು 16 ಸದಸ್ಯರ ಬಲ ಹೊಂದಿದ್ದು, ಇವರ ಜತೆ (purasabhe election) ಚುನಾವಣೆಯಲ್ಲಿ ಎಂಎಲ್‌ಎ ಹಾಗೂ ಎಂಪಿ ಇಬ್ಬರೂ ಕೂಡ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ. ಹಾಗಾಗಿ ಒಟ್ಟು 18 ಸದಸ್ಯರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಕಾಂಗ್ರೇಸ್ ನ ಮೂವರು ಸದಸ್ಯರು ವಿಜಯಸಿಂಹ ಖಾಟ್ರೋತ್ ಗೆ ಬೆಂಬಲಿಸಿದ್ದಾರೆ. ಇದರಿಂದ ಒಟ್ಟು 9 ಸದಸ್ಯರ ಬಲವನ್ನು ವಿಜಯಸಿಂಹ ಖಾಟ್ರೋತ್ ಹೊಂದಿದ್ದಾರೆ. ಪ್ರತಿಸ್ಪರ್ಧಿ ವಸಂತ ರಾಜಪ್ಪ ಶಾಸಕ ಎಂ. ಚಂದ್ರಪ್ಪ ಕಡೆ ಗುರುತಿಸಿಕೊಂಡಿದ್ದು, ಬಿಜೆಪಿಯ ಉಳಿದ 3 ಸದಸ್ಯರು, ಪಕ್ಷೇತರರ 4 ಸದಸ್ಯರು, ಎಂಎಲ್‌ಎ, ಎಂಪಿ ಸೇರಿ 9 ಇವರಿಗೆ ಬೆಂಬಲ ಸೂಚಿಸಿದ್ದಾರೆ. ಎನ್ನಲಾಗಿದೆ. ಆದರೆ ಬಿಜೆಪಿಯ ಮುರುಗೇಶ್ ಕುಟುಂಬ ಸಹಿತ ನೇಪಾಳ ಪ್ರವಾಸಕ್ಕೆ ತೆರಳಿರುವ ಕಾರಣ 1 ಸದಸ್ಯ ಬಲ ಕುಗ್ಗಲಿದೆ ಇದರಿಂದ ವಸಂತ ರಾಜಪ್ಪ ಕಡೆ 8 ಸದಸ್ಯರು ಉಳಿಯಲಿದ್ದಾರೆ.

ವಿಜಯಸಿಂಹ ಖಾಟ್ರೋತ್ ಅವಿರೋಧ ಆಯ್ಕೆ? (purasabhe election)

ಪಕ್ಷೇತರ ಪೈಕಿ ಪ.ಜಾ.ಯ ವಿಜಯಸಿಂಹ ಖಾಟ್ರೋತ್, ಸವಿತಾ ನರಸಿಂಹ ಖಾಟ್ರೋತ್, ಬಿ. ವಸಂತ ರಾಜಪ್ಪ, ಒಟ್ಟು ಮೂವರಿದ್ದಾರೆ.

ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಸದಸ್ಯರಾಗಿರುವ ವಿಜಯಸಿಂಹ ಖಾಟ್ರೋತ್ ಹಾಗೂ ವಸಂತ ರಾಜಪ್ಪ ಸ್ಪರ್ಧಿಯಾಗಲಿದ್ದಾರೆ. ವಿಜಯಸಿಂಹ ಖಾಟ್ರೋತ್, ಮಮತಾ ಜಯಸಿಂಹ ಖಾಟ್ರೋತ್, ಸವಿತಾ ನರಸಿಂಹ ಖಾಟ್ರೋತ್ ಮೂವರು ಒಂದೇ ಕುಟುಂಬದ ಸದಸ್ಯರಿದ್ದಾರೆ. ಅವರ ಜತೆ ಈಗಾಗಲೇ ಬಿಜೆಪಿಯ ನಾಗರತ್ನ,ಕೆ.ಸಿ.ರಮೇಶ್ ಹಾಗೂ ಮತ್ತೋರ್ವ (purasabhe election) ಸದಸ್ಯರುಪಕ್ಷೇತರರಿಗೆ ಬೆಂಬಲವಾಗಿ ನಿಂತಿದ್ದಾರೆ.

ಅದೇ ರೀತಿ ವಿಜಯಸಿಂಹ ಕಡೆ ಈಗಾಗಲೇ 9 ಜನ ಸದಸ್ಯರಿದ್ದಾರೆ. ಬಿಜೆಪಿಯಿಂದ ಗೆದ್ದಿದ್ದ ಎಚ್‌. ಆರ್.ನಾಗರತ್ನ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಕಾರಣ ಸಂಸದ ಗೋವಿಂದ ಕಾರಜೋಳ ಕೂಡ ನಮಗೆ ಬೆಂಬಲ ಸೂಚಿಸಲಿದ್ದಾರೆ ಎನ್ನಲಾಗಿದೆ.

ಇತ್ತ ವಸಂತ ರಾಜಪ್ಪ ಬಲದಲ್ಲಿ 9 ಸದಸ್ಯರ ಪೈಕಿ, ಓರ್ವ ಸದಸ್ಯ ಪ್ರವಾಸದಲ್ಲಿದ್ದಾರೆ. ಇನ್ನು ಸಂಸದರು ಕೂಡ ವಿಜಯಸಿಂಹ ಬಲಕ್ಕೆ ಹೋದಲ್ಲಿ ಇವರ ಬಲ 7ಕ್ಕೆ ಕುಸಿಯಲಿದೆ. ಹಾಗಾಗಿ (purasabhe election) ಇದರಿಂದ ಮುಜುಗರಕ್ಕೆ ಒಳಗಾಗುವ ಸಾಧ್ಯತೆ ಇದೆ.

ಅಲ್ಲದೆ ಈಗಾಗಲೇ ಎಚ್.ಆಂಜನೇಯ ಅವರನ್ನು ಭೇಟಿ ಮಾಡಿದ್ದು, ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯುವ ಲಕ್ಷಣಗಳಿವೆ. ಆಗ ವಿಜಯಸಿಂಹ ಖಾಟ್ರೋತ್ ಅವಿರೋಧ ಆಯ್ಕೆ ಸಾಧ್ಯತೆ ದಟ್ಟವಾಗಿದೆ.

ಉಪಾಧ್ಯಕ್ಷ ಸ್ಥಾನ:

ಉಪಾಧ್ಯಕ್ಷ ಸ್ಥಾನಕ್ಕೆ ಎಚ್‌. ಆರ್.ನಾಗರತ್ನ ಹಾಗೂ ಶಬೀನ ಆಶ್ರಫ್ ಉಲ್ಲಾ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಪಕ್ಷೇತರ ಸದಸ್ಯರ ಜತೆ ನಾಗರತ್ನ ಗುರುತಿಸಿಕೊಂಡಿದ್ದು, ಹೆಚ್ಚಿನ ಬಲ ಇರುವ ಕಾರಣ ಬಹುತೇಕ ಅವರೇ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಕೂಡ ಇದೆ.

ಶಾಸಕ ಎಂ.ಚಂದ್ರಪ್ಪ ವಿರುದ್ದ ಸೆಡ್ಡು

ಬಿಜೆಪಿಯಿಂದ ಗೆದ್ದಿದ್ದ ಎಚ್.ಆರ್.ನಾಗರತ್ನ, ಕೆ.ಸಿ.ರಮೇಶ್ ಹಾಗೂ ಪಕ್ಷೇತರರಾಗಿರುವ ಒಂದೇ ಕುಟುಂಬದ ಮೂವರು ಸದಸ್ಯರು ತೊಡೆ ತಟ್ಟಿದ್ದು, ಈಗಾಗಲೇ ಕಳೆದ ವರ್ಷ ನಡೆದ (purasabhe election) ಎಂಎಲ್ ಎ ಚುನಾವಣೆಯಲ್ಲಿ ಶಾಸಕ ಎಂ.ಚಂದ್ರಪ್ಪ ವಿರುದ್ದ ಕೆಲಸ ಮಾಡಿದ್ದರು. ಹಾಗಾಗಿಯೇ ಈಗ ಶಾಸಕ ಎಂ.ಚಂದ್ರಪ್ಪ ಅವರ ಕುದುರೆ ಕಟ್ಟಿಹಾಕಲು ಸಜ್ಜಾಗಿದ್ದಾರೆ.

ಪಕ್ಷೇತರರೇ ಅಧ್ಯಕ್ಷರು

ಪುರಸಭೆಯಲ್ಲಿ ಬಿಜೆಪಿಯಲ್ಲಾಗಲಿ, ಕಾಂಗ್ರೆಸ್ ನಲ್ಲಾಗಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ದಿಸಲು ಎಸ್‌ಸಿ ಮೀಸಲಿರುವ ಸದಸ್ಯರು ಯಾರು ಇಲ್ಲ. ಹಾಗಾಗಿ ಪಕ್ಷೇತರರದ್ದೇ ಪಾರುಪಥ್ಯ ನಡೆಯಲಿದೆ. (purasabhe election) ಪಕ್ಷೇತರ ಪರವಾಗಿ ಎಚ್. ಆಂಜನೇಯ, ಶಾಸಕ ಎಂ.ಚಂದ್ರಪ್ಪ ಇಬ್ಬರಿಗೂ ಜಿದ್ದಾಜಿದ್ದಿ ಬೀಳಲಿದೆ. ಆದರೆ ಶಾಸಕ ಎಂ.ಚಂದ್ರಪ್ಪ ವಿರುದ್ದ ಪಕ್ಷೇತರ ಕುಟುಂಬದ ಮೂವರು ಸದಸ್ಯರು ತೊಡೆ ತಟ್ಟಿದ್ದಾರೆ.

You Might Also Like

Chitradurga BJP ಗೆ ನೂತನ ಜಿಲ್ಲಾಧ್ಯಕ್ಷರಾಗಿ ಕೆ.ಟಿ.ಕುಮಾರಸ್ವಾಮಿ ನೇಮಕ

Challakere ನಗರಸಭೆ ನೂತನ ಅಧ್ಯಕ್ಷೆಯಾಗಿ ಮಂಜುಳಾ ಅವಿರೋಧ ಆಯ್ಕೆ

Bhimasamudra | ಅವಿಶ್ವಾಸ ಮಂಡನೆ ವಿಫಲ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಉಮೇಶ್ ಮುಂದುವರಿಕೆ

ಫೆ.11 ಕ್ಕೆ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ | Chitradurga JDS

ಚಿತ್ರದುರ್ಗ | ಜಿಲ್ಲಾ ಬಿಜೆಪಿಯಲ್ಲಿ ಬಣ ಬಡಿದಾಟ | ರಾತ್ರೋ ರಾತ್ರಿ ನೂತನ ಅಧ್ಯಕ್ಷರ ಘೋಷಣೆಗೆ ಬ್ರೇಕ್ |Chitradurga BJP

Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry1
Dead0
Wink0
Previous Article ಬದುಕಿಗೆ ಆಧಾರವಾದ ಗೃಹಲಕ್ಷ್ಮೀ ಯೋಜನೆ | ಗೃಹಲಕ್ಷ್ಮಿ ಹಣದಲ್ಲಿ ಮಹಿಳೆಯರು ಏನೆಲ್ಲ‌ ಖರೀದಿಸಿದ್ದಾರೆ ಇಲ್ಲಿದೆ ಮಾಹಿತಿ | Grilahakshmi Yojana
Next Article ವಾಣಿ ವಿಲಾಸ ಸಾಗರಕ್ಕೆ 462 ಕ್ಯೂಸೆಕ್ಸ್ ನೀರು | ಭರ್ತಿ ಎಷ್ಟು ಅಡಿ ಬಾಕಿ | Vani Vilasa Sagara Dam
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ ರಾಶಿಗೆ ಶುಭ?
ದಿನ ಭವಿಷ್ಯ
Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?