Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Anganwadi post: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಮೀಸಲಾತಿ, ತಾಲೂಕಿನ ಖಾಲಿ ಹುದ್ದೆಗಳ ವಿವರ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Anganwadi post: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಮೀಸಲಾತಿ, ತಾಲೂಕಿನ ಖಾಲಿ ಹುದ್ದೆಗಳ ವಿವರ
ಇಂದಿನ ಸುದ್ದಿ

Anganwadi post: ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಮೀಸಲಾತಿ, ತಾಲೂಕಿನ ಖಾಲಿ ಹುದ್ದೆಗಳ ವಿವರ

Editor Nammajana
Last updated: 1 August 2024 16:06
By Editor Nammajana 2 Min Read
Share
SHARE
Chitradurga news|nammajana.com|1-8-2024
ನಮ್ಮಜನ.ಕಾಂ, ಚಿತ್ರದುರ್ಗ: ಹಿರಿಯೂರು ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ನಿವೃತ್ತಿ/ಇತರೆ (Anganwadi post) ಕಾರಣಗಳಿಂದ ತೆರವಾಗಿರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಜುಲೈ 30 ರಿಂದ ಆಗಸ್ಟ್ 31 ಅರ್ಜಿ ಸಲ್ಲಿಕೆ ಕೊನೆ ದಿ‌ನ (Anganwadi post)

ಜುಲೈ 30 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಗಸ್ಟ್ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಹಿರಿಯೂರು ತಾಲ್ಲೂಕಿನಾದ್ಯಂತ 4 ಅಂಗನವಾಡಿ ಕಾರ್ಯಕರ್ತೆ ಹುದ್ದೆ, 1 ಮಿನಿ ಕಾರ್ಯಕರ್ತೆ ಹುದ್ದೆ ಮತ್ತು 35 ಅಂಗನವಾಡಿ ಸಹಾಯಕಿರ ಹುದ್ದೆಗಳಿಗೆ ಅರ್ಹ ಸ್ಥಳೀಯ ಮಹಿಳಾ (Anganwadi post) ಅಭ್ಯರ್ಥಿಗಳು ಇಲಾಖೆಯ ವೆಬ್ಸೈಟ್  ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಬಹುದು.

ಅಂಗನವಾಡಿ ಕಾರ್ಯಕರ್ತೆ ಖಾಲಿ ಹುದ್ದೆ ಹಾಗೂ ಮೀಸಲಾತಿ ವಿವರ: (Anganwadi post)

  • ಕೆ.ಆರ್.ಹಳ್ಳಿ ಗ್ರಾ.ಪಂ.ನ ಬೋರನಕುಂಟೆ, (Anganwadi post)
  • ಬ್ಯಾಡರಹಳ್ಳಿ ಗ್ರಾ.ಪಂ.ನ ಐನಹಳ್ಳಿ,
  • ಕಣಜನಹಳ್ಳಿ ಗ್ರಾ.ಪಂ.ನ ಕಣಜನಹಳ್ಳಿ-1,
  • ಈಶ್ವರಗೆರೆ ಗ್ರಾ.ಪಂ.ನ ವಿ.ಕೆ.
  • ಗುಡ್ಡ-3 ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು

ಧರ್ಮಪುರ ಕೆರೆಮುಂದಲಹಟ್ಟಿ ಅಂಗನವಾಡಿ  ಕೇಂದ್ರ ಮಿನಿ ಕಾರ್ಯಕರ್ತೆ ಹುದ್ದೆ ಇತರೆ ವರ್ಗಕ್ಕೆ ಮೀಸಲಾಗಿದೆ.

ಅಂಗನವಾಡಿ ಸಹಾಯಕಿಯರ ಹುದ್ದೆಗಳ ವಿವರ: (Anganwadi post)

  • ದಿಂಡಾವರ ಗ್ರಾ.ಪಂ.ನ ದಿಂಡಾವರ ಹೊಸೂರು ಹಾಗೂ ಮಾವಿನಮಡು,
  • ಹರ್ತಿಕೋಟೆ ಗ್ರಾ.ಪಂ.ನ ಹರ್ತಿಕೋಟೆ-3,
  • ಮರಡಿಹಳ್ಳಿ ಗ್ರಾ.ಪಂ.ನ ಮರಡಿಹಳ್ಳಿ ಎ.ಕೆ.ಕಾಲೋನಿ, ಐಮಂಗಲ ಗ್ರಾ.ಪಂ.ನ ಐಮಂಗಲ ಎ.ಕೆ.ಕಾಲೋನಿ, ಬುರುನರೊಪ್ಪ ಗ್ರಾ.ಪಂ.ನ ಪಾಲವ್ವನಹಳ್ಳಿ-3, ಸೂರಗೊಂಡನಹಳ್ಳಿ ಗ್ರಾ.ಪಂ.ನ ಗುಡಿಹಳ್ಳಿ,
  • ಬಬ್ಬೂರು ಗ್ರಾ.ಪಂ.ನ ಬಬ್ಬೂರು ಫಾರಂ-2,
  • ಉಡವಳ್ಳಿ ಗ್ರಾ.ಪಂ.ನ ಚಳ್ಳಮಡು ಭೂತನಹಟ್ಟಿ,
  • ಕಣನಜಹಳ್ಳಿ ಬೇತೂರು ಮಾರಮ್ಮನಹಳ್ಳಿ ಹಾಗೂ ಹಿರಿಯೂರು ನಗರದ ವಾರ್ಡ ಸಂಖ್ಯೆ 30 ರ ಹರಿಶ್ಚಂದ್ರ ಘಾಟ್-1 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಪರಿಶಿಷ್ಟ ಜಾತಿ ಮೀಸಲಾಗಿವೆ.

ಇದನ್ನೂ ಓದಿ: ವಾಣಿವಿಲಾಸ ಸಾಗರ ಜಲಾಶಯದ ಒಳಹರಿವು ಹೆಚ್ಚಳ| Vani Vilasa Sagara Dam

  • ಮಸ್ಕಲ್ ಗ್ರಾ.ಪಂ.ನ ಕೆ.ಆರ್.ಪುರ ಅಂಗನವಾಡಿ ಸಹಾಯಕಿ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ.
  • ದಿಂಡಾವರ ಗ್ರಾ.ಪಂ.ನ ನಡುವಲಹಟ್ಟಿ,
  • ಕೆ.ಆರ್.ಹಳ್ಳಿ ಗ್ರಾ.ಪಂ.ನ ಕೆ.ಆರ್.ಹಳ್ಳಿ-1 ಹಾಗೂ ಗೊರ್ಲಡಕು, ಖಂಡೇನಹಳ್ಳಿ ಗ್ರಾ.ಪಂ.ನ ಖಂಡೇನಹಳ್ಳಿ-3,
  • ಇಕ್ಕನೂರು ಗ್ರಾ.ಪಂ.ನ ಎಣ್ಣೆಗೆರೆ,
  • ರಂಗೇನಹಳ್ಳಿ ಗ್ರಾ.ಪಂ.ನ ರಂಗೇನಹಳ್ಳಿ-1, ಬ್ಯಾಡರಹಳ್ಳಿ ಗ್ರಾ.ಪಂ.ನ ಅಂಬಲಗೆರೆ-1,
  • ಐಮಂಗಲ ಗ್ರಾ.ಪಂ.ನ ಕರೆಚಿಕ್ಕಯ್ಯನರೊಪ್ಪ (ಕೆ.ಸಿ.ರೊಪ್ಪ) ಹಾಗೂ ದಾಸಣ್ಣ ಮಾಳಿಗೆ,
  • ಎಂ.ಡಿ.ಕೋಟೆ ಗ್ರಾ.ಪಂ.ನ ಸೋಂಡೇಕೆರೆ-3,
  • ಮರಡಿಹಳ್ಳಿ ಗ್ರಾ.ಪಂ.ನ ಬಂಡ್ಲಾರಹಟ್ಟಿ, ಬುರುಜಿನರೊಪ್ಪ ಗ್ರಾ.ಪಂ.ನ ಪಾಲ್ವನಹಳ್ಳಿ-2, ಬ್ಯಾಡರಹಳ್ಳಿ ಗ್ರಾ.ಪಂ.ನ ಬ್ಯಾಡರಹಳ್ಳಿ-1,
  • ಉಡವಳ್ಳಿ ಗ್ರಾ.ಪಂ.ನ ಸೀಗೇಹಟ್ಟಿ
  • ಸೋಮೇರಹಳ್ಳಿ ಗೊಲ್ಲರಹಟ್ಟಿ,
  • ಕೂನಿಕೆರೆ ಗ್ರಾ.ಪಂ.ನ ಕೆರೆಕೊಡಿ ಹಟ್ಟಿ,
  • ಹರಿಯಬ್ಬೆ ಗ್ರಾ.ಪಂ.ನ ಮುಂಗಸವಳ್ಳಿ ,
  • ಹರಿಯಬ್ಬೆ ಕೃಷ್ಣಗಿರಿ,
  • ಧರ್ಮಪುರ ಗ್ರಾ.ಪಂ.ನ ಶ್ರವಣಗೆರೆ-2,
ಇದನ್ನೂ ಓದಿ: Drive for road work: 50 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ
ಹಿರಿಯೂರು ನಗರದ ವಾರ್ಡ ಸಂಖ್ಯೆ 20 ರ ಹುಳಿಯಾರು () ರಸ್ತೆ-3, ವಾರ್ಡ ಸಂಖ್ಯೆ 15 ರ ಗೋಪಾಲಪುರ-1, ವಾರ್ಡ (Anganwadi post) ಸಂಖ್ಯೆ 18 ರ ಎ.ಕೆ.ಕಾಲೋನಿ-3, ವಾರ್ಡ ಸಂಖ್ಯೆ 8 ರ ಮಿರ್ಜಾ ಬಡವಾಣೆ ಅಂನವಾಡಿ ಸಹಾಯಕಿಯರ ಹುದ್ದೆಗಳು ಇತರೆ ವರ್ಗಕ್ಕೆ ಮೀಸಲಾಗಿವೆ.
ಇದನ್ನೂ ಓದಿ: IAS KAS Training: ಐಎಎಸ್, ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08193-263512 ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ (Anganwadi post) ಯೋಜನಾಧಿಕಾರಿ ತಿಳಿಸಿದ್ದಾರೆ.

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

TAGGED:Anganwadi PostsAssistant PostsBharamasagarChallakereChild Development SchemeChitradurgaChitradurga DistrictChitradurga NewsHiriyurholalkereHosdurgaKannada Newskannada suddiMolakalmuruNammajana.comReservation DetailsVacancyWomen and Child Welfare DepartmentWorker Postsಅಂಗನವಾಡಿ ಹುದ್ದೆಗಳುಕನ್ನಡ ನ್ಯೂಸ್ಕನ್ನಡ ಸುದ್ದಿಕಾರ್ಯಕರ್ತೆಯರ ಹುದ್ದೆಖಾಲಿ ಹುದ್ದೆ ವಿವರಚಳ್ಳಕೆರೆಚಿತ್ರದುರ್ಗಚಿತ್ರದುರ್ಗ ಜಿಲ್ಲೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಭರಮಸಾಗರಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಮೀಸಲಾತಿ ಪ್ರಕಟಮೊಳಕಾಲ್ಮುರುಶಿಶು ಅಭಿವೃದ್ಧಿ ಯೋಜನೆಸಹಾಯಕ ಹುದ್ದೆಗಳುಹಿರಿಯೂರುಹೊಸದುರ್ಗಹೊಳಲ್ಕೆರೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Drive for road work: 50 ಲಕ್ಷ ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ
Next Article MBBS STUDENT: ಮೆಡಿಕಲ್ ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?