Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Arrest of interstate thieves: ಅಂತರರಾಜ್ಯ ಕಳ್ಳನ ಬಂಧನ 70 ಲಕ್ಷ ಮೌಲ್ಯದ ಆಭರಣ ವಶ 68 ಸಾವಿರ ನಗದು ಸೇರಿ ಎರಡು ಬೈಕ್ ಜಪ್ತಿ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Arrest of interstate thieves: ಅಂತರರಾಜ್ಯ ಕಳ್ಳನ ಬಂಧನ 70 ಲಕ್ಷ ಮೌಲ್ಯದ ಆಭರಣ ವಶ 68 ಸಾವಿರ ನಗದು ಸೇರಿ ಎರಡು ಬೈಕ್ ಜಪ್ತಿ
ಕ್ರೈಂ ಸುದ್ದಿ

Arrest of interstate thieves: ಅಂತರರಾಜ್ಯ ಕಳ್ಳನ ಬಂಧನ 70 ಲಕ್ಷ ಮೌಲ್ಯದ ಆಭರಣ ವಶ 68 ಸಾವಿರ ನಗದು ಸೇರಿ ಎರಡು ಬೈಕ್ ಜಪ್ತಿ

Editor Nammajana
Last updated: 25 July 2024 5:38 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|25-7-2024

ನಮ್ಮಜನ.ಕಾಂ, ಹಿರಿಯೂರು: ನಗರಠಾಣೆ ಪೋಲೀಸರ ಕಾರ್ಯಾಚರಣೆಯಿಂದ ಅಂತರಾಜ್ಯ ಕಳ್ಳರನ್ನು ಬಂಧಿಸಿ (Arrest of interstate thieves) 69,01,000 ಲಕ್ಷ ಮೌಲ್ಯದ 1 ಕೆಜಿ 30 ತೂಕದ ಬಂಗಾರದ ಆಭರಣಗಳು, 68,000 ನಗದು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ಬೆನ್ನು ಹತ್ತಿದ ಪೋಲಿಸರು

ನಗರದ ಚಳ್ಳಕೆರೆ ರಸ್ತೆಯ ಸುಜಾತಾ ಎನ್ನುವವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಪೊಲೀಸರು, (Arrest of interstate thieves) ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಸ್.ಚೈತ್ರಾ ರವರ ನೇತೃತ್ವದಲ್ಲಿ ನಗರಠಾಣೆ ಸಿಪಿಐ ರಾಘ ವೇಂದ್ರ, ಕಾಂಡಿಕೆ, ಹೊಸದುರ್ಗ ಠಾಣೆ ಪಿಎಸ್‌ಐ ಭೀಮನಗೌಡ ಪಾಟೀಲ ಮತ್ತು ಸಿಬ್ಬಂದಿಗಳ ತಂಡ ಬಾತ್ಮಿದಾರರ ಸಹಾಯ ಮತ್ತು ತಾಂತ್ರಿಕ ಸಾಕ್ಷಿಗಳನ್ನು ಆಧರಿಸಿ ಆರೋಪಿ ಬಳ್ಳಾರಿ ಹನುಮಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹಿರಿಯೂರು ಪೋಲಿಸ್ ಠಾಣೆಯಲ್ಲಿ 8 ಪ್ರಕರಣ

ಸದರಿ ಆರೋಪಿಯು ಹಿರಿಯೂರು ನಗರ ಠಾಣೆಯ 8 ಪ್ರಕರಣ, ಗ್ರಾಮಾಂತರ ಠಾಣೆಯ 5 ಪ್ರಕರಣ, ಹೊಸದುರ್ಗ ಠಾಣೆಯ 2 ಪ್ರಕರಣ, ಅಬ್ಬಿನಹೊಳೆ ಠಾಣೆ ಯ ಪ್ರಕರಣ, ಚಿತ್ರದುರ್ಗ (Arrest of interstate thieves) ಬಡಾವಣೆ ಠಾಣೆಯ 1 ಪ್ರಕರಣ ಹಾಗೂ ಬಳ್ಳಾರಿಯ 1 ಪ್ರಕರಣ ಸೇರಿ 15 ಮನೆ ಕಳ್ಳತನ ಪ್ರಕರಣ ಮತ್ತು 3 ಮೋಟಾರ್‌ಸೈಕಲ್ ಕಳ್ಳತನದಲ್ಲಿ ಭಾಗಿಯಾಗಿರುವುದು ಪತ್ತೆಯಾಗುತ್ತದೆ.

ಭರ್ಜರಿ ಕಾರ್ಯಾಚರಣೆ

ಆರೋಪಿಯಿಂದ 69,01,000 ಲಕ್ಷರು. ಮೌಲ್ಯದಒಂದು ಕೆಜಿ 30 ಗ್ರಾಟ ಬಂಗಾರದ ಒಡವೆ, 68 ಸಾವಿರ ರು. ನಗದು 1ಲಕ್ಷದ10 ಸಾವಿರ ಮೌಲ್ಯದ 2 ಮೋಟಾರ್‌ಸೈಕಲ್ (Arrest of interstate thieves) ಒಳಗೊಂಡಂತೆ ಒಟ್ಟು 70 ಲಕ್ಷ 70 ಸಾವಿರ ಮೌಲ್ಯದ ಆಭರಣ, ನಗದು ವಶಪಡಿಸಿ ಕೊಂಡು ಆರೋಪಿಯನ್ನು ನ್ಯಾಯಾಲಯ ಬಂಧನಕ್ಕೆ ನೀಡಲಾಗಿದೆ.

ಇದನ್ನೂ ಓದಿ: Chitradurga Municipality: ನಗರಸಭೆ ವತಿಯಿಂದ ವಿವಿಧ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಪ್ರಕರಣ ಬೇಧಿಸುವಲ್ಲಿ ಪಾತ್ರವಹಿಸಿದ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಎಸ್. ಚೈತ್ರಾ ರವರ ನೇತೃತ್ವದಲ್ಲಿ ನಗರ ಠಾಣೆ ಸಿಪಿಐ ರಾಘವೇಂದ್ರ ಕಾಂಡಿಕೆ, ಹೊಸ ದುರ್ಗ ಠಾಣೆ ಪಿಎಸ್‌ಐ ಭೀಮನಗೌಡ ಪಾಟೀಲ ಹಾಗೂ (Arrest of interstate thieves) ಸಿಬ್ಬಂದಿಗಳಾದ ದೇವೇಂ ದ್ರಪ್ಪ, ರುದ್ರಮುನಿಸ್ವಾಮಿ, ಸಿದ್ದಲಿಂಗೇಶ್ವರ, ತಿಪ್ಪೇಸ್ವಾಮಿ, ರಾಜಣ್ಣ, ಜಾಫರ್‌ಸಾಧಿಕ್, ಸುರೇಶ್ ನಾಯ್ಕ, ನಾಗಣ್ಣ, ಸುದರ್ಶನ್ ಗೌಡ, ಬೆರಳಚ್ಚು ಘಟಕದ ಪಿಎಸ್‌ಐ ವಿಶ್ವ ನಾಥ್, ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ರಾಘವೇಂದ್ರ ಹಾಗೂ ತಂಡವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

ಬಂಗಾರದ ಬೆಲೆಯಲ್ಲಿ ಏರಿಕೆ | Today Gold Rate

kadu kayuva mara: ಅರಿವಿನ ಜೊತೆಗೆ ಮನಸ್ಸಿಟ್ಟು ಓದಿದವರು ಮಹತ್ವದ ಕೃತಿಗಳನ್ನು ನೀಡಬಲ್ಲರು: ಡಾ.ಬಿ.ಆರ್.ರವಿಕಾಂತೇಗೌಡ

Today Dina Bhavishya | ದಿನ ಭವಿಷ್ಯ | ಆಗಸ್ಟ್ 04

Bhadra: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ

Nikhil Kumaswamy: ಮಾಜಿ ಸಂಸದ ಪ್ರಜ್ವಲ್ ಜೀವಾವಧಿ ಶಿಕ್ಷೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

TAGGED:Bellary HanumantaChitradurga NewsCrime NewsHiriyurHiriyur policeInterstate thief arrestedKannada Newskannada suddiNammajana.comಅಂತಾರಾಜ್ಯ ಕಳ್ಳ ಬಂಧನಅಪರಾಧ ವಾರ್ತೆಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಬಳ್ಳಾರಿ ಹನುಮಂತಹಿರಿಯೂರುಹಿರಿಯೂರು ಕ್ರೈಂಹಿರಿಯೂರು ಪೊಲೀಸ್
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Assault on bus driver: KSRTC ಬಸ್ ಚಾಲಕನ‌ ಮೇಲೆ ಹಲ್ಲೆ
Next Article National Highway: ಚಿತ್ರದುರ್ಗದಿಂದ-ಪುಟ್ಟಪರ್ತಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಲು ಮನವಿ: ಸಂಸದ ಗೋವಿಂದ ಕಾರಜೋಳ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE
ಇಂದಿನ ಸುದ್ದಿ
HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ
ದಿನ ಭವಿಷ್ಯ
internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?