Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: BCM ಆಫೀಸರ್ ನಮ್ಮ ಮಾವ, ಮಕ್ಕಳ ಮೇಲೆ ವಾರ್ಡನ್ ಗೂಂಡಾ ವರ್ತನೆ, ಸೌಲಭ್ಯ ಕೇಳಿದರೆ ವಿಕೆಟ್ ನಿಂದ ಹಲ್ಲೆ | BCM Hostel
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > BCM ಆಫೀಸರ್ ನಮ್ಮ ಮಾವ, ಮಕ್ಕಳ ಮೇಲೆ ವಾರ್ಡನ್ ಗೂಂಡಾ ವರ್ತನೆ, ಸೌಲಭ್ಯ ಕೇಳಿದರೆ ವಿಕೆಟ್ ನಿಂದ ಹಲ್ಲೆ | BCM Hostel
ಇಂದಿನ ಸುದ್ದಿ

BCM ಆಫೀಸರ್ ನಮ್ಮ ಮಾವ, ಮಕ್ಕಳ ಮೇಲೆ ವಾರ್ಡನ್ ಗೂಂಡಾ ವರ್ತನೆ, ಸೌಲಭ್ಯ ಕೇಳಿದರೆ ವಿಕೆಟ್ ನಿಂದ ಹಲ್ಲೆ | BCM Hostel

Editor Nammajana
Last updated: 19 October 2024 04:06
By Editor Nammajana 1 Min Read
Share
SHARE

Chitradurga news|nammajana.com|19-10-2024

ನಮ್ಮಜನ.ಕಾಂ, ಚಳ್ಳಕೆರೆ: ನಗರದ ಪಾವಗಡ ರಸ್ತೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಿಸಿಎಂ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟಲ್ ವಾರ್ಡನ್ ಸರಿಯಾದ ಸೌಲಭ್ಯ ನೀಡದೆ ಯಾವುದೇ ವ್ಯವಸ್ಥೆ ಕಲ್ಪಿಸದೆ ಗೂಂಡಾವರ್ತನೆ (BCM Hostel) ಮಾಡುತ್ತಿದ್ದಾನೆಂದು ಆರೋಪಿಸಿ ಹಾಸ್ಟೆಲ್ ವಿದ್ಯಾರ್ಥಿಗಳು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ನೀಡಿದರು.

ಪ್ರತಿನಿತ್ಯ ನಿಲಯ ಮೇಲ್ವಿಚಾರಕರೇ ಮದ್ಯಸೇವನೆ ಮಾಡಿ ನಿಲಯಕ್ಕೆ ಬಂದು ವಿದ್ಯಾರ್ಥಿಗಳ ಮೇಲೆ ವಿಕೆಟ್‌ನಿಂದ ಹಲ್ಲೆ ನಡೆಸುತ್ತಾರೆ, ಬೆದರಿಕೆ ಹಾಕುತ್ತಾರೆ, ಮಾನಸಿಕ ಕಿರುಕುಳ (BCM Hostel) ನೀಡುತ್ತಿದ್ದಾರೆ.

ಸೌಲಭ್ಯಗಳಿಗೆ ಪ್ರಶ್ನಿಸಿದರೆ ಅಂತವರನ್ನೇ ಗುರಿಯಾಗಿಸಿ ಅವರಿಗೆ ಊಟ ನೀಡದೆ, ದೌರ್ಜನ್ಯವೆಸಗುತ್ತಾರೆ, ನೀವು ಯಾರಿಗೆಬೇಕಾದರೂ ದೂರು ನೀಡಿ ನನ್ನ ಮುಂದೆ ನಡೆಯಲ್ಲ.

ಕಾರಣ, ನನ್ನ ಸಂಬಂಧಿಯೇ ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿಯಾಗಿದ್ದಾರೆ. ಎಂ.ಪಿ, ಎಂಎಲ್‌ಎಗೂ ನನ್ನ (BCM Hostel) ಮೇಲೆ ದೂರು ನೀಡಿದರೂ ನಾನು ಎದರುವ ಮನುಷ್ಯನಲ್ಲ. ಇಲ್ಲಿ ನನ್ನ ಆಡಳಿತವೇ ನಡೆಯುತ್ತದೆ.

ನಾನು ಹೇಳಿದಾಗೆ ಕೇಳಿಕೊಂಡು ಇರಬೇಕು ಇಲ್ಲವಾದರೆ ನಿಮ್ಮನ್ನು ಹಾಸ್ಟಲ್‌ನಿಂದ ಹೊರಹಾಕುತ್ತೇನೆಂದು ವಿದ್ಯಾರ್ಥಿಗಳ ಮೇಲೆ ದಮ್ಕಿ ಹಾಕುತ್ತಾನೆಂದು ದೂರು ನೀಡಿದ್ದಾರೆ.

ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆಯಲ್ಲಿ ತಹಶೀಲ್ದಾರ್, ಜಿಲ್ಲಾಧಿಕಾರಿ, ಐಜಿಪಿಯವರೊಂದಿಗೆ ಕಾರ್ಯಕ್ರಮದಲ್ಲಿ ಚರ್ಚೆ ನಡೆಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ತಹಶೀಲ್ದಾರ್ ರೇಹಾನ್‌ಪಾಷ, ಯಾವುದೇ ವಿದ್ಯಾರ್ಥಿಗಳು (BCM Hostel) ಆತಂಕ ಪಡಬೇಡಿ, ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಿ ಅವ್ಯವಸ್ಥೆಯನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ; ಸೊಸೆಯರು ಭರ್ಜರಿ ಡ್ಯಾನ್ಸ್ ಮಾಡುವ ವಿಶಿಷ್ಟ ಹಬ್ಬ | ‌Dasara

ವಿದ್ಯಾರ್ಥಿಗಳಾದ ಸಿ.ಕಾರ್ತಿಕ್, ಜಿ.ಆರ್.ಉದಯ್, ಕರಿಬಸಣ್ಣ, ಕೆ.ಎಸ್.ಶೇಷಾದ್ರಿ ಬಿ.ಮಧು, ಲಕ್ಮೀಶ್, ಸಂದೇಶ, ವಿ.ವಿಷ್ಣುಮೂರ್ತಿ, ಭಾಷ, ಸಂತೋಷ್, ಅಜಯ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ

TAGGED:Assault on StudentsBCM HostelChallakereHarassment of ChildrenHooligan BehaviorPost MatricWardenಗೂಂಡಾ ವರ್ತನೆಚಳ್ಳಕೆರೆಬಿಸಿಎಂ ಹಾಸ್ಟೆಲ್ಮಕ್ಕಳಿಗೆ ಕಿರುಕುಳಮೆಟ್ರಿಕ್ ನಂತರವಾರ್ಡನ್ವಿದ್ಯಾರ್ಥಿಗಳ ಮೇಲೆ ಹಲ್ಲೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article ಸೊಸೆಯರು ಭರ್ಜರಿ ಡ್ಯಾನ್ಸ್ ಮಾಡುವ ವಿಶಿಷ್ಟ ಹಬ್ಬ | ‌Dasara
Next Article ಯುವಕನ ಪ್ರೀತಿ ಕಿರುಕುಳಕ್ಕೆ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ | Student suicide
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?