Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಬೆಲಗೂರು ಮಹಾಲಕ್ಷ್ಮಿ ಅಮ್ಮನವರಿಗೆ 650 ಗ್ರಾಂ ನವರತ್ನ ಖಚಿತ ಸ್ವರ್ಣ‌ ಕಿರೀಟಧಾರಣೆ | Belguru Mahalakshmi Amma Keerita Dharana
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > ಬೆಲಗೂರು ಮಹಾಲಕ್ಷ್ಮಿ ಅಮ್ಮನವರಿಗೆ 650 ಗ್ರಾಂ ನವರತ್ನ ಖಚಿತ ಸ್ವರ್ಣ‌ ಕಿರೀಟಧಾರಣೆ | Belguru Mahalakshmi Amma Keerita Dharana
ವಿಶೇಷ ಸುದ್ದಿ

ಬೆಲಗೂರು ಮಹಾಲಕ್ಷ್ಮಿ ಅಮ್ಮನವರಿಗೆ 650 ಗ್ರಾಂ ನವರತ್ನ ಖಚಿತ ಸ್ವರ್ಣ‌ ಕಿರೀಟಧಾರಣೆ | Belguru Mahalakshmi Amma Keerita Dharana

Editor Nammajana
Last updated: 27 June 2024 17:54
By Editor Nammajana 1 Min Read
Share
SHARE

Chitradurga news|nammajana.com|27-6-2024

ನಮ್ಮಜನ.ಕಾಂ, ಹೊಸದುರ್ಗ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಬೆಲಗೂರು ಮಾರುತಿ ಪೀಠದ ಶ್ರೀ ಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನ ಸುಮಾರು 7 ವರ್ಷಗಳಹಿಂದೆ ಶ್ರೀ ಬಿಂದುಮಾದವ ಶ್ರೀಗಳ ದಿವ್ಯ ಹಸ್ತದಿಂದ ದೇವಸ್ಥಾನ ಪ್ರಾರಂಭಗೊಂಡಿತು ಶ್ರೀಗಳ ಆಶಯದಂತೆ ಅಮ್ಮನವರಿಗೆ ಸ್ವರ್ಣ ಕಿರೀಟವನ್ನು (Belguru Mahalakshmi Amma Keerita Dharana) ಸುಮಾರು 650 ಗ್ರಾಂ ನವರತ್ನ ಖಚಿತ ತೂಕದ ಸ್ವರ್ಣ ಕಿರೀಟವನ್ನ ಶೃಂಗೇರಿ ಜಗದ್ಗುರುಗಳು ಅಮ್ಮನವರಿಗೆ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಬೆಲಗೂರು ಗ್ರಾಮಕ್ಕೆ ಶೃಂಗೇರಿಯ (Belguru Mahalakshmi Amma Keerita) Dharana ಹಿರಿಯ ಶ್ರೀಗಳು ಈ ಹಿಂದೆ ಎರಡು ಬಾರಿ ಬಂದಿದ್ದಾರೆ ಆದರೆ ನಮ್ಮ ಅವಧಿಯಲ್ಲಿ ಕನಿಷ್ಠ ಎರಡು ಬಾರಿಗಿಂತ ಹೆಚ್ಚು ಸಾರಿ ಬರುವುದಕ್ಕೆ ಬಯಸುತ್ತಾನೆ. ಯಾವುದೇ ಶುಭ ಕಾರ್ಯಗಳಿಗೆ ಯಾರು ಕೂಡ ಸಹಾಯ ಮಾಡಲು ಸಾಧ್ಯವಿಲ್ಲ ವಾದರೆ ಕೆಟ್ಟದನ್ನ ಮಾಡಬಾರದು ಆ ಭಗವಂತ ಎಂದಿಗೂ ಸಹಿಸುವುದಿಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪ ಮಾತನಾಡಿ ಸುಮಾರು 40 ವರ್ಷಗಳ ಆತ್ಮೀಯ ವಿಶ್ವಾಸಹೊಂದಿದ ಪರಮಪೂಜ್ಯ ಶ್ರೀ ಬಿಂದುಮಾದವ (Belguru Mahalakshmi Amma Keerita Dharana) ಶರ್ಮಾ ರವರನ್ನ ನೆನದು ಕಣ್ಣಿರು ಹಾಕಿದರು .ಹಾಗೆ ಈಗಿನ ವಿಜಯ ಮಾರುತಿ ಶ್ರೀಗಳು ಬಿಂದು ಮಾದವರ ಹಾಗೆ ಸಹಕರುತ್ತಾರೆ ಎಂದರು.

ಇದನ್ನೂ ಓದಿ: ಈಡೀಸ್ ಲಾರ್ವಾ ಸಮೀಕ್ಷೆ | ಸ್ವಯಂ ಸೇವಕರ ಆಯ್ಕೆ | ಮೊದಲ ಬಂದವರಿಗೆ ಆದ್ಯತೆ| Aedes larvae sarvey

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮಾಜಿ ಸ್ವಕರ್ ರಮೇಶ್ ಕುಮಾರ್, ಕಡೂರು ಮಾಜಿ ಶಾಸಕ ವೈ .ಎಸ್.ವಿ .ದತ್ತ, ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಅರಸೀಕೆರೆ ತುಮಕೂರು ಹಾಸನ ಶಿವಮೊಗ್ಗ ಚಿಕ್ಕಮಗಳೂರು ಹಾಗೂ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು ಅನ್ನಸಂತರ್ಪಣೆ ನಡೆಯಿತು.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

T. Raghumurthy | ಮದಕರಿ ನಾಡಲ್ಲಿ ಶಾಸಕ ಟಿ.ರಘುಮೂರ್ತಿ ಜನ್ಮದಿನ ಸಂಭ್ರಮಾಚರಣೆ , ಮುಂದಿನ ಸಚಿವ ರಘುಮೂರ್ತಿ ಅವರಿಗೆ ಜೈ ಎಂದ ಜನ

TAGGED:650 Grams Navaratna650 ಗ್ರಾಂ ನವರತ್ನ ಖಚಿತBelaguruBG GovindappaChitradurga NewsHosadurgaKannada Newskannada suddiKeerita DharaneMahalakshmi AmmanavaruMLANammajana.comSri Bindumadava SriSringeri Jagadguruಕನ್ನಡ ನ್ಯೂಸ್ಕನ್ನಡ ಸುದ್ದಿಕೀರಿಟ ಧಾರಣೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಬಿ.ಜಿ.ಗೋವಿಂದಪ್ಪಬೆಲಗೂರುಮಹಾಲಕ್ಷ್ಮಿ ಅಮ್ಮನವರುಶಾಸಕರುಶೃಂಗೇರಿ ಜಗದ್ಗುರುಶ್ರೀ ಬಿಂದುಮಾದವ ಶ್ರೀಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರು ವಿಶ್ವಖ್ಯಾತಿ: ಶಾಸಕ ರಘುಮೂರ್ತಿ ಬಣ್ಣನೆ |Nadaprabhu Kempegowda Jayanti challakere
Next Article Dina Bhavishya: ದಿನ ಭವಿಷ್ಯ 28-6-2024
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?