Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Bhadre Reservoir: ವಿ ವಿ ಸಾಗರಕ್ಕೆ ಜನವರಿವರೆಗೆ ಭದ್ರೆ ನೀರು, ಡಿಸಿಎಂ ಬಾಗಿನ ಅರ್ಪಿಸಲು ಸಿದ್ದತೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Bhadre Reservoir: ವಿ ವಿ ಸಾಗರಕ್ಕೆ ಜನವರಿವರೆಗೆ ಭದ್ರೆ ನೀರು, ಡಿಸಿಎಂ ಬಾಗಿನ ಅರ್ಪಿಸಲು ಸಿದ್ದತೆ
ಇಂದಿನ ಸುದ್ದಿ

Bhadre Reservoir: ವಿ ವಿ ಸಾಗರಕ್ಕೆ ಜನವರಿವರೆಗೆ ಭದ್ರೆ ನೀರು, ಡಿಸಿಎಂ ಬಾಗಿನ ಅರ್ಪಿಸಲು ಸಿದ್ದತೆ

Editor Nammajana
Last updated: 28 November 2024 09:22
By Editor Nammajana 2 Min Read
Share
SHARE

Chitradurga news|nammajana.com|28-11-2024

ನಮ್ಮಜನ.ಕಾಂ, ಹಿರಿಯೂರು: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಜಲಾ ಶಯಕ್ಕೆ 2025 ರ ಜನವರಿವರೆಗೂ ನೀರು ಹರಿ (Bhadre Reservoir) ಸುವುದನ್ನು ಮುಂದುವರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ  12.50 ಟಿಎಂಸಿ ನೀರಿನ ಪೈಕಿ ತರೀಕೆರೆ ನೀರಾವರಿ ಯೋಜನೆಗೆ 1.47 ಟಿಎಂಸಿ ಹಾಗೂ ವಾಣಿವಿಲಾಸ ಸಾಗರಕ್ಕೆ ಎರಡು ಟಿಎಂಸಿಯಂತೆ 3.4 ಟಿಎಂಸಿ ನೀರನ್ನೆತ್ತಲು ಅನುಮತಿ ನೀಡಲಾಗಿತ್ತು.

ಇದೀಗ ಮುಂದು ವರೆದು ತರೀಕೆರೆ ಏತ ನೀರಾವರಿಯೋಜನೆಗೆ ಸೌಲಭ್ಯ ಕಲ್ಪಿಸಲುಹಾಗೂ ವಾಣಿ ವಿಲಾಸ ಸಾಗರ (Bhadre Reservoir) ಜಲಾಶಯದಲ್ಲಿ ನೀರು ಸಂಗ್ರಹಿಸಲು ಇನ್ನುಳಿದ 9.03 ಟಿಎಂಸಿ ನೀರಿನ ಮಿತಿಯಲ್ಲಿ ಪ್ರತಿದಿನ 700 ಕ್ಯುಸೆಕ್ ನೀರನ್ನು ಜನವರಿ 2025 ರ ವರೆಗೆ ಮಾತ್ರ ಹರಿಸಲು ಅನುಮತಿ ನೀಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವನಿತಾಮಣಿ ತಿಳಿಸಿದ್ದಾರೆ.

ಪ್ರತಿದಿನವೂ 700 ಕ್ಯುಸೆಕ್‌ನಂತೆ ನೀರು ನಿರಂತರವಾಗಿ ಹರಿದರೆ ಇನ್ನು 20-25 ದಿನಗಳಲ್ಲಿ ಜಲಾಶಯ ಕೋಡಿ ಬೀಳುವ ಸಂಭವವಿದೆ. ಬುಧವಾರದ ಮಾಹಿತಿಯಟತೆ ಜಲಾಶಯಕ್ಕೆ (Bhadre Reservoir) 577 ಕ್ಯುಸೆಕ್‌ನೀರಿನ ಒಳ ಹರಿವಿದ್ದು ಒಟ್ಟು ನೀರಿನ ಮಟ್ಟ 128. 60 ಅಡಿಯಷ್ಟಾಗಿದೆ. ಜಲಾಶಯ ಕೋಡಿ ಬೀಳಲು ಕೇವಲ ಇನ್ನು 1.40 ಅಡಿಯಷ್ಟೇ ಬಾಕಿ ವಿವಿ ಸಾಗರ ಜಲಾಶಯ ಇದ್ದು ಇದೀಗ ಜನವರಿವರೆಗೂ ಭದ್ರಾದ ನೀರು ಹರಿಸುವ ಆದೇಶ ಹೊರಬಿದ್ದಿರುವುದು ತಾಲೂಕಿನ ರೈತರ ಕೋಡಿ ಬೀಳುವ ಕನಸು ನನಸಾಗುವ ಕಾಲ ಹತ್ತಿರ ಬಂದಂತಾಗಿದೆ.

ಇದನ್ನೂ ಓದಿ: ಲವ್ ಶಾನೇ ಡೇಂಜರ್ | ಪ್ರೇಮ ವಿವಾಹವಾದ ಯುವಕನ ಭೀಕರ ಕೊಲೆ | Murder

ಜಿಲ್ಲೆಯ ಹಲವು ತಾಲೂಕುಗಳ ಕುಡಿಯುವ ನೀರಿನ ದಾಹ ನೀಗಿಸುವ ವಿವಿ ಸಾಗರ ಜಲಾಶಯ ಕೋಡಿ ಬೀಳಲು ಇನ್ನೂ ಒಂದು ಟಿಎಂಸಿ ನೀರಿನ ಅವಶ್ಯಕತೆ ಇದೆ ಎನ್ನಲಾಗಿದ್ದು ಮತ್ತೆ ನೀರು ಹರಿಸಲು ಆದೇಶ ಬಂದದ್ದು ಜಿಲ್ಲೆಯ ಜನರ ಮೊಗದಲ್ಲಿ ಆಶಾಭಾವನೆ ಮೂಡಿಸಿದೆ.

ಡಿಸಿಎಂ ಡಿಕೆಶಿ ಕರಸಿ ಬಾಗಿನ ಬಿಡಿಸಲು ಪಕ್ಕ ಪ್ಲಾನ್ 

ಆದೇಶ ಮುಂದುವರಿಸಿ ಸಚಿವರ ಕಾಳಜಿಗೆ ಸಂತಸ ಈಗಾಗಲೇ ಕೋಡಿ ಬಿದ್ದಾಗ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (Bhadre Reservoir) ಅವರನ್ನು ಕರೆಸಿ ಬಾಗಿನ ಬಿಡಿಸಿ ದಶಕಗಳ ಅಪಪ್ರಚಾರಕ್ಕೆ ಒಂದು ತೆರೆ ಎಳೆಯಲಾಗುವುದು ಎಂದು ಕಾಂಗ್ರೆಸ್ ವಲಯದಲ್ಲೇ ಗುಸುಗುಸು ಎನ್ನುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಯಾರ ಆಡಳಿತವಾದರೇನು ಕೋಡಿ ಬಿದ್ದು ವರ್ಷವೆಲ್ಲಾ ನೀರಿಗೆ ಬರ ಇರದಿದ್ದರೆ ಸಾಕು ಎಂಬುದು ರೈತರ, ಅಭಿಪ್ರಾಯವಾಗಿದೆ.

ಇದನ್ನೂ ಓದಿ: ವಾಣಿ ವಿಲಾಸ ಸಾಗರಕ್ಕೆ 577 ಕ್ಯೂಸೆಕ್ಸ್ ನೀರು | 28 ನವೆಂಬರ್ 2024 | Vani Vilasa Sagara Dam

You Might Also Like

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

TAGGED:Bhadre ReservoirChitradurga NewsDaily 700 TMC WaterDCM BaginHiriyurInflowJanuary 2025Kannada Newskannada suddiKodi Fall GuaranteedNammajana.comOrdered to DrainSiddatheVV Sagar DamVV Sagar ReservoirWater LevelWater Storageಒಳಹರಿವುಕನ್ನಡ ನ್ಯೂಸ್ಕನ್ನಡ ಸುದ್ದಿಕೋಡಿ ಬೀಳುವುದು ಗ್ಯಾರಂಟಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜನವರಿ 2025ಡಿಸಿಎಂ ಬಾಗಿನ್ನಮ್ಮಜನ.ಕಾಂನೀರಿನ ಮಟ್ಟನೀರಿನ ಸಂಗ್ರಹಣೆಪ್ರತಿದಿನ 700 ಟಿಎಂಸಿ ನೀರುಬರಿದಾಗಲು ಆದೇಶಭದ್ರ ಜಲಾಶಯವಿವಿ ಸಾಗರ ಅಣೆಕಟ್ಟುವಿವಿ ಸಾಗರ ಜಲಾಶಯಸಿದ್ದತೆಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy0
Sleepy0
Angry0
Dead0
Wink0
Previous Article ಲವ್ ಶಾನೇ ಡೇಂಜರ್ | ಪ್ರೇಮ ವಿವಾಹವಾದ ಯುವಕನ ಭೀಕರ ಕೊಲೆ | Murder
Next Article ಈ ಸ್ಥಳದಲ್ಲಿ ಬೊರ್ವೇಲ್ ಕೊರೆಯಲು ಅನುಮತಿ: ಡಿಸಿ | Tube well
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?