Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: challakere: ಗಿಡಮೂಲಿಕೆ ಸೊಪ್ಪು ತಿಂದು ಪ್ರಾಣ ಕಳೆದುಕೊಂಡ ಯುವತಿ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > challakere: ಗಿಡಮೂಲಿಕೆ ಸೊಪ್ಪು ತಿಂದು ಪ್ರಾಣ ಕಳೆದುಕೊಂಡ ಯುವತಿ
ಕ್ರೈಂ ಸುದ್ದಿ

challakere: ಗಿಡಮೂಲಿಕೆ ಸೊಪ್ಪು ತಿಂದು ಪ್ರಾಣ ಕಳೆದುಕೊಂಡ ಯುವತಿ

Editor Nammajana
Last updated: 28 May 2024 08:48
By Editor Nammajana 1 Min Read
Share
SHARE
Chitradurga news |nammajana.com |28-5-2024
ನಮ್ಮಜನ.ಕಾಂ, ಚಳ್ಳಕೆರೆ: ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಸರ್ಕಾರ ಹಲವಾರು ರೀತಿಯ ನೂತನ ಔಷಧಗಳನ್ನು ಕಂಡುಹಿಡಿದು ಜಾರಿಗೆ ತಂದಿದ್ದರೂ ಇನ್ನೂ ಜನರು ಗಿಡಮೂಲಿಕೆ ಪದ್ದತಿಗೆ ಮಾರುಹೋಗಿರುವುದು ವಿಷಾದನೀಯ ಸಂಗತಿ, ಇಂತಹ ಗುಡಮೂಲಿಗೆಯ ಹಸಿರುಸೊಪ್ಪು ತಿಂದು ಯುವತಿಯೊಬ್ಬಳು ಮೃತಪಟ್ಟ ಘಟನೆ ಚಳ್ಳಕೆರೆ (challakere) ತಾಲೂಕಿನಲ್ಲಿ ವರದಿಯಾಗಿದೆ.

ಗಿಡಿಮೂಲಿ ಔಷಧಿ ಸೇವಿಸಿದ್ದು ಚಳ್ಳಕೆರೆ (challakere) ತಾಲೂಕಿನ ಗರ‍್ಲತ್ತು

ಹಿರಿಯೂರು ತಾಲ್ಲೂಕಿನ ರಂಗೇನಹಳ್ಳಿ ಗ್ರಾಮದ ಶ್ವೇತ(೨೦) ಎಂಬ ಯುವತಿ ಗ್ರಾಮಕ್ಕೆ ಹತ್ತಿರುವ ವಿರುವ ಚಳ್ಳಕೆರೆ (challakere) ತಾಲ್ಲೂಕಿನ ಗರ‍್ಲತ್ತು ಗ್ರಾಮಕ್ಕೆ ಆಗಮಿಸಿ ನನಗೆ ಧೀರ್ಘಕಾಲದಿಂದ ಜ್ವರಭಾದಿಸುತ್ತಿದ್ದು, ಜ್ವರ ನಿಯಂತ್ರಣಕ್ಕೆ ಹಸಿರು ಸೊಪ್ಪು ಸೇವನೆ ಮಾಡುವಂತೆ ತಿಳಿಸಿದ ಹಿನ್ನೆಲೆಯಲ್ಲಿ ತಾಯಿ ರತ್ನಮ್ಮಳೊಂದಿಗೆ ಆಗಮಿಸಿ ಹಸಿರು ಸೊಪ್ಪು ಸೇವಿಸಿದ್ದಾಳೆ.
ಇದನ್ನೂ ಓದಿ: Holalkere Fraud: ಸ್ವ ಸಹಾಯ ಸಂಘಕ್ಕೆ ಸಾಲ ಕಟ್ಟಲು ಕೊಟ್ಟ ಲಕ್ಷ ಲಕ್ಷ ಹಣ ನುಂಗಿನ LCRP ಮಹಿಳೆ

ಆರೋಗ್ಯದ ಏರುಪೇರು ಆಗಿದ್ದು ಯಾವಾಗ? (challakere)

ಸೊಪ್ಪು ಸೇವಿಸಿದ ನಂತರ ಆರೋಗ್ಯದಲ್ಲಿ ದಿಢೀರನೆ ಏರುಪೇರು ಕಾಣಿಸಿದೆ ಅವಳನ್ನು ಚಳ್ಳಕೆರೆ (challakere) ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿರುತ್ತದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿರುತ್ತಾಳೆ. ಠಾಣಾಧಿಕಾರಿ ರಂಗನಾಥ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ಧಾರೆ.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

T. Raghumurthy | ಮದಕರಿ ನಾಡಲ್ಲಿ ಶಾಸಕ ಟಿ.ರಘುಮೂರ್ತಿ ಜನ್ಮದಿನ ಸಂಭ್ರಮಾಚರಣೆ , ಮುಂದಿನ ಸಚಿವ ರಘುಮೂರ್ತಿ ಅವರಿಗೆ ಜೈ ಎಂದ ಜನ

TAGGED:ChallakereChitradurga NewsCrime Newsdeathfeverherbal medicineHiriyurKannada Newskannada suddiNammajana.comRangenahallithroatYoung Womanಕನ್ನಡ ನ್ಯೂಸ್ಕನ್ನಡ ಸುದ್ದಿಕ್ರೈಂ ನ್ಯೂಸ್ಗರ‍್ಲತ್ತುಗಿಡಮೂಲಿಕೆ ಔಷಧಿಚಳ್ಳಕೆರೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜ್ವರನಮ್ಮಜನ.ಕಾಂಯುವತಿರಂಗೇನಹಳ್ಳಿಸಾವುಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Holalkere Fraud: ಸ್ವ ಸಹಾಯ ಸಂಘಕ್ಕೆ ಸಾಲ ಕಟ್ಟಲು ಕೊಟ್ಟ ಲಕ್ಷ ಲಕ್ಷ ಹಣ ನುಂಗಿನ LCRP ಮಹಿಳೆ
Next Article Car Accident: ಡಿವೈಡರ್ ಗೆ ಕಾರು ಡಿಕ್ಕಿ | ಸ್ಥಳದಲೇ ಇಬ್ಬರ ಸಾವು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold Rate | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?