
Chitradurga news|nammajana.com|1-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
- ಯಮಗಂಡಕಾಲ: 01:56 ರಿಂದ 03:32
- ರಾಹುಕಾಲ: 09:08 ರಿಂದ 10:44
- ಗುಳಿಕಕಾಲ: 05:57 ರಿಂದ 07:32
ಮೇಷ
ಹಣಕಾಸು ವಿಚಾರದಲ್ಲಿ ಬೆಳವಣಿಗೆ, ವೃತ್ತಿಯಲ್ಲಿ ಧನ ಲಾಭ, ದೂರ ಪ್ರಯಾಣ, ಸಮಾಜದಲ್ಲಿ ಹೆಸರು ಕೀರ್ತಿ.
ವೃಷಭ
ಆರ್ಥಿಕ ನಷ್ಟ, ಕೆಲಸ ಕಾರ್ಯದಲ್ಲಿ ಕಿರಿಕಿರಿ, ವೃತ್ತಿಯಲ್ಲಿ ಒತ್ತಡ, ಅಧಿಕ ಖರ್ಚು.
ಮಿಥುನ
ಸಾಲಗಾರರ ಕಾಟ, ಉದ್ಯೋಗವಕಾಶ, ಕುಟುಂಬ ವರ್ಗದಿಂದ ಸಹಕಾರ, ಪ್ರಯಾಣದಲ್ಲಿ ಅನುಕೂಲ.
ಕಟಕ
ವ್ಯಾಪರದಲ್ಲಿ ಮಂದತ್ವ, ಕೆಲಸ ಕಾರ್ಯಗಳಲ್ಲಿ ಎಣಗಾಟ, ಮಾಟ ಮಂತ್ರ ತಂತ್ರದ ಆತಂಕ, ಅನಿರೀಕ್ಷಿತ ಉದ್ಯೋಗ ಪ್ರಾಪ್ತಿ.
ಸಿಂಹ
ಕುಟುಂಬ ಕಲಹ, ಆರ್ಥಿಕವಾಗಿ ಬೆಳವಣಿಗೆ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ, ಹೆಚ್ಚು ನಿದ್ರೆಯಿಂದ ಜಡತ್ವ.
ಕನ್ಯಾ
ಶತ್ರು ಕಾಟ, ಅಧಿಕಾರಿಗಳಿಂದ ಕಿರಿಕಿರಿ, ಅವಕಾಶ ವಂಚಿತರಾಗುವಿರಿ, ಪಾಲುದಾರಿಕೆಯಲ್ಲಿ ಲಾಭ.
ತುಲಾ
ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಿರೀಕ್ಷಿತ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಸಹಕಾರ.
ವೃಶ್ವಿಕ
ನಿಮ್ಮ ಪಾಲಿನಿಂದ ಅನುಕೂಲವಾಗಲಿದೆ, ಶುಭ ಕಾರ್ಯಗಳ ಆಲೋಚನೆ ನಡೆಯುತ್ತಿದೆ, ತಂದೆಯಿಂದ ಸಹಕಾರ, ಉದ್ಯೋಗ ಉತ್ಸಾಹ.
ಧನಸ್ಸು
ಸಾಲದ ಚಿಂತೆ, ಶತ್ರು ಕಿರಿಕಿರಿ ಹೆಚ್ಚು, ಹೆಚ್ಚು ಧೈರ್ಯ, ಆರೋಗ್ಯದಲ್ಲಿ ಏರುಪೇರು.
ಮಕರ
ಆರ್ಥಿಕವಾಗಿ ಪ್ರಗತಿ, ಉದ್ಯೋಗದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ವಿಘ್ನ, ಮಕ್ಕಳಿಂದ ಅನುಕೂಲ.
ಕುಂಭ
ಅಧಿಕ ಸುತ್ತಾಟದಿಂದ ಕೋಪ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ನಷ್ಟ, ಕುಟುಂಬ ಸಹಕಾರದಲ್ಲಿ ಹಿನ್ನಡೆ.
ಮೀನ
ಆರ್ಥಿಕವಾಗಿ ಪ್ರಗತಿ, ಪಿತೃವಿನ ಸಹಕಾರ, ಪ್ರಯಾಣದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ.
ಇದನ್ನೂ ಓದಿ: Challakere Crime News: ಪೋಟೋ ಸ್ಟುಡಿಯೋ ಬೀಗ ಮುರಿದು ಕಳ್ಳತನ
ಇಂದಿನ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.