
Chitradurga news | nammajana.com|16-10-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
ಪರಿಶ್ರಮಕ್ಕೆ ಮಿಶ್ರ ಫಲ, ವಾಹನ ಯೋಗ, ದಾಂಪತ್ಯದಲ್ಲಿ ಪ್ರೀತಿ, ಭಾಗ್ಯ ವೃದ್ಧಿ, ಸುಖ ಭೋಜನ.
ವೃಷಭ
ಸಹಚರರ ಜೊತೆ ಕಲಹ, ನಿಮ್ಮ ಸಾಮರ್ಥ್ಯದಿಂದ ಪ್ರಗತಿ, ಮಹಿಳೆಯರಿಗೆ ಶುಭ.
ಮಿಥುನ
ನೆಮ್ಮದಿ ಇಲ್ಲದ ಜೀವನ, ನೀಚರ ಸಹವಾಸದಿಂದ ತೊಂದರೆ, ಸಣ್ಣಪುಟ್ಟ ವಿಷಯಗಳಿಂದ ಕಲಹ.
ಕಟಕ
ಮಹಿಳೆಯರ ಸೌಖ್ಯ, ಅತಿಯಾದ ನಿದ್ರೆ, ಸುಳ್ಳು ಮಾತನಾಡುವಿರಿ, ವಾಹನ ಅಪಘಾತ, ಯಾರ ಮೇಲು ಹೆಚ್ಚು ವಿಶ್ವಾಸವಿಡಬೇಡಿ.
ಸಿಂಹ
ವಿವಿಧ ವಿಷಯಗಳ ಚರ್ಚೆ, ವಿದೇಶ ಪ್ರಯಾಣ, ಕೆಲಸದ ಒತ್ತಡ, ಗೊಂದಲಮಯ ವಾತಾವರಣ, ಹಿರಿಯರಿಂದ ಬೋಧನೆ
ಕನ್ಯಾ
ದುಡುಕು ಸ್ವಭಾವ, ದೂರಲೋಚನೆ, ದಂಡ ಕಟ್ಟುವಿರಿ, ಅನಾರೋಗ್ಯ, ಉದ್ಯೋಗದಲ್ಲಿ ಬಡ್ತಿ, ಸ್ನೇಹಿತರ ಭೇಟಿ.
ತುಲಾ
ವಿವಾದಗಳಿಂದ ವೈರತ್ವ, ಅನಾವಶ್ಯಕ ಹಣವ್ಯಯ, ಅನಿರೀಕ್ಷಿತ ಪ್ರಯಾಣ, ಸಾಲ ಬಾಧೆ.
ವೃಶ್ವಿಕ
ಶುಭ ಸಮಾಚಾರ, ಕೃಷಿಕರಿಗೆ ಅಲ್ಪ ಲಾಭ, ಕುಟುಂಬ ಸೌಖ್ಯ, ತೀರ್ಥ ಯಾತ್ರೆಯ ದರ್ಶನ.
ಧನಸ್ಸು
ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಹತ್ವದ ಕಾರ್ಯವನ್ನು ಸಾಧಿಸುವಿರಿ.
ಮಕರ
ನೆಂಟರ ಆಗಮನ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ತಾಳ್ಮೆ ಅಗತ್ಯ, ದೃಷ್ಟಿ ದೋಷದಿಂದ ಸಮಸ್ಯೆ.
ಕುಂಭ
ಆಸ್ತಿ ವಿಚಾರದಲ್ಲಿ ಮಾತುಕತೆ, ಮಾತಿಗೆ ಮರುಳಾಗದಿರಿ. ಆರೋಗ್ಯದ ಬಗ್ಗೆ ಎಚ್ಚರ.
ಮೀನ
ನಿಮಗೆ ಅತಿ ಹೆಚ್ಚು ಕೋಪ, ಕೈಗೆ ಬಂದ ತುತ್ತು ಬಾಯಿಗಿಲ್ಲ, ಚಂಚಲ ಮನಸ್ಸು, ಪ್ರಗತಿ ಕುಂಠಿತ.
ಇದನ್ನೂ ಓದಿ: 25 ವರ್ಷದ ನಂತರ ಐತಿಹಾಸಿಕ ನಾಯಕನಹಟ್ಟಿ ಚಿಕ್ಕಕೆರೆ ಕೋಡಿ | Nayakanahatti Chikkakere
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.