
Chitradurga news | nammajana.com |25-03-2025
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya)
ಮೇಷ
- ನಿಮ್ಮ ಸಾಮರ್ಥ್ಯ ನಿಮಗೆ ತಿಳಿಯದೇ ಕೊರತೆ ಉಂಟಾಗಬಹುದು
- ಪೋಷಕರ ಬೆಂಬಲದಿಂದ ಹಣಕಾಸು ಸಮಸ್ಯೆ ನಿವಾರಣೆಯಾಗಬಹುದು
ವೃಷಭ
- ಸಮಾಜದ ಜನರಿಂದ ಗೌರವ ನಿರೀಕ್ಷಿಸಬಹುದು
- ಸಾಮಾಜಿಕ ಕಾರ್ಯಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ
ಮಿಥುನ
- ದಾಂಪತ್ಯದಲ್ಲಿ ಚುಚ್ಚು ಮಾತು ಅದರಿಂದ ಬೇಸರ
- ಆಸ್ತಿ ವಿಚಾರ ಇತ್ಯರ್ಥ ಆಗುವುದಿಲ್ಲ
- ಮಾಂಗಲ್ಯಮೂರ್ತಿ ಲಕ್ಷ್ಮಿನಾರಾಯಣರನ್ನು ಆರಾಧಿಸಿ
ಕಟಕ
- ಪ್ರೇಮಿಗಳಿಗೆ ಸಂಕಷ್ಟ, ಪಾರಾಗಲು ಹರಸಾಹಸ
- ವ್ಯವಹಾರ ಸ್ಪಷ್ಟವಾಗಿರದೆ ದಂಡ ಕಟ್ಟಬೇಕಾಗುತ್ತದೆ
- ಸಾಯಂಕಾಲದಲ್ಲಿ ದುರ್ವಾರ್ತೆ ಅದರಿಂದ ಬೇಸರ ನೋವು
ಸಿಂಹ
- ಅಲ್ಪಸಮಯದಲ್ಲಿ ಹೆಚ್ಚು ಕೆಲಸಗಳಾಗುತ್ತವೆ
- ಇಂದು ಆದಾಯ ಹೆಚ್ಚಿದೆ
- ರಿಯಲ್ ಎಸ್ಟೇಟ್ ಉದ್ಯಮ ಕೈ ಹಿಡಿಯುವ ಸೂಚನೆ ಇದೆ
ಕನ್ಯಾ
- ಸಮಯವಿದ್ದಷ್ಟು ಕೆಲಸ ಮಾಡಿ ಸಂಪಾದಿಸಿ, ಆಲಸ್ಯ ಬೇಡ
- ವೈವಾಹಿಕ ಜೀವನದಲ್ಲಿ ಕಹಿ ಅನುಭವ
- ನಿಮ್ಮ ಕಾರ್ಯಕ್ಷೇತ್ರ ವಿಸ್ತರಿಸಲು ಪ್ರಯತ್ನಿಸಿ ಶುಭದಿನ
ತುಲಾ
- ಸಮಯಕ್ಕೆ ಸರಿಯಾಗಿ ಆಗದವರ ಬಗ್ಗೆ ಬೇಸರ
- ಮಕ್ಕಳ ಯಶಸ್ಸು ತೃಪ್ತಿ ಕೊಡುತ್ತದೆ
- ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ
ವೃಶ್ವಿಕ
- ಹಣದ ಬೆಲೆ ಬೇರೆಯವರಿಂದ ತಿಳಿಯುವ ಕಾಲ ಶ
- ಅನ್ನಪೂರ್ಣೇಶ್ವರಿಯನ್ನು ಉಪಾಸನೆ ಮಾಡಿ, ದೇವಾಲಯಕ್ಕೆ ಅಕ್ಕಿ ಅರ್ಪಿಸಿ
ಧನಸ್ಸು
- ಮಾನಸಿಕ ಒತ್ತಡ ಕಠಿಣ ಮಾತುಗಳಿಂದ ಬೇಸರ
- ನಿಮ್ಮ ಹಳೆಯ ಜೀವನ ನೆನಪಿಗೆ ಬಂದು ನೋವು
- ಮನೆಯ ವ್ಯವಸ್ಥೆಯಿಂದ ಆನಂದ ತಂದುಕೊಳ್ಳಬೇಕು
ಮಕರ
- ವ್ಯಾಪಾರಿ ಬುದ್ಧಿಯಿಂದ ಹೊರ ಬರಬೇಕಾಗುತ್ತದೆ
- ಎಲ್ಲರನ್ನೂ ಒಂದೇ ರೀತಿ ಕಾಣಬೇಕು ಅದರಿಂದ ನಿಮಗೆ ಗೌರವ
- ನಂಬಿದ ಸ್ನೇಹಿತರಿಂದ ಅಪಕೀರ್ತಿ ಜಾಗ್ರತೆ ಇರಲಿ
ಕುಂಭ
- ಅವಿವಾಹಿತ ಪರವಾಗಿ ಬಂಧುಗಳಿಂದ ಸಹಾಯ
- ಶಾಂತಿಯುತವಾಗಿ ಈ ದಿನ ಕಳೆಯಬೇಕಾಗಿದೆ
- ಸ್ವಯಂವರ ಪಾರ್ವತಿ ಮಂತ್ರ ಜಪಿಸಿ
ಮೀನ
- ಇಷ್ಟವಿಲ್ಲದ ವ್ಯಕ್ತಿಯೊಂದಿಗೆ ಸಮಯ ಕಳೆಯಬೇಕಾಗುತ್ತದೆ
- ನಿಮ್ಮ ಮಾತು ನಿಮಗೆ ಬಲ, ಕಿರಿಕಿರಿಯಿಂದ ಹೊರ ಬರುತ್ತೀರಿ
- ಕಾಳಿಕಾದೇವಿಯನ್ನ ಪೂಜಿಸಿ, ಕಪ್ಪು ಬಟ್ಟೆ ಧರಿಸಿ
ಇದನ್ನೂ ಓದಿ: Valmiki Shri | ಸರ್ಕಾರದಿಂದ ದುರ್ಗೋತ್ಸವ, ಮದಕರಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ವಾಲ್ಮೀಕಿ ಶ್ರೀ ಒತ್ತಾಯ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.