Chitradurga News | Nammajana.com | 02-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.

ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ (Dina Bhavishya)
ಮೇಷ
ಯತ್ನ ಕಾರ್ಯಾನುಕೂಲ, ಆರೋಗ್ಯದಲ್ಲಿ ಏರುಪೇರು, ಮೌನವಾಗಿರಿ ತಾಳ್ಮೆ ಅಗತ್ಯ, ಆದಾಯ ಕಡಿಮೆ ಖರ್ಚು ಜಾಸ್ತಿ.
ವೃಷಭ
ದೃಷ್ಟಿ ದೋಷದಿಂದ ವ್ಯಾಪಾರದಲ್ಲಿ ಏರುಪೇರು, ಸಲ್ಲದ ಅಪವಾದ, ವಿನಾಕಾರಣ ಯೋಚನೆ ಮಾಡುವಿರಿ.
ಮಿಥುನ
ಉದ್ಯೋಗದಲ್ಲಿ ಕಿರಿಕಿರಿ, ದಾಂಪತ್ಯದಲ್ಲಿ ವಿರಸ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.
ಕಟಕ
ಅನ್ಯರಿಗೆ ಉಪಕಾರ ಮಾಡುವಿರಿ, ಋಣ ವಿಮೋಚನೆ, ಶತ್ರು ನಾಶ, ಮಾತಾಪಿತರಲ್ಲಿ ಪ್ರೀತಿ ವಾತ್ಸಲ್ಯ.
ಸಿಂಹ
ಉದ್ಯೋಗದಲ್ಲಿ ಅಭಿವೃದ್ಧಿ, ಮನಶಾಂತಿ, ಧನ ಲಾಭ, ಶತ್ರು ಭಾದೆ, ಮಾತಿನ ಮೇಲೆ ಹಿಡಿತವಿರಲಿ.
ಕನ್ಯಾ
ಈ ದಿನ ವಿಪರೀತ ಹಣವ್ಯಯ, ಅಧಿಕ ಕೋಪ, ಹಿರಿಯರ ಮಾತಿಗೆ ಗೌರವ ಕೊಡಿ,
ತುಲಾ
ಈ ದಿನ ನಂಬಿಕೆ ದ್ರೋಹ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಕೃಷಿಯಲ್ಲಿ ನಷ್ಟ, ಚಂಚಲ ಮನಸ್ಸು.
ವೃಶ್ವಿಕ
ಈ ದಿನ ಮನೆಯಲ್ಲಿ ಶುಭಕಾರ್ಯ, ಬಾಕಿ ವಸೂಲಿ, ಅತಿಯಾದ ನಿದ್ರೆ, ಸ್ಥಿರಾಸ್ತಿ ಮಾರಾಟ, ಹಣಕಾಸಿನ ವಿಚಾರದಲ್ಲಿ ಎಚ್ಚರ.
ಧನಸ್ಸು
ಈ ದಿನ ಯತ್ನ ಕಾರ್ಯಸಿದ್ದಿ, ಆದಾಯ ಕಡಿಮೆ ಖರ್ಚು ಜಾಸ್ತಿ, ಮನ ಶಾಂತಿ, ತೀರ್ಥ ಯಾತ್ರಾ ದರ್ಶನ, ಸುಖ ಭೋಜನ.
ಮಕರ
ಈ ದಿನ ಅನಗತ್ಯ ಖರ್ಚು, ಮನೋವ್ಯಥೆ, ದಾಯಾದಿ ಕಲಹ, ಕುಟುಂಬದಲ್ಲಿ ಕಲಹ, ಆರೋಗ್ಯ ಏರುಪೇರು.
ಕುಂಭ
ಪರಿಶ್ರಮಕ್ಕೆ ತಕ್ಕ ಫಲ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಮನಶಾಂತಿ, ಕುಟುಂಬ ಸೌಖ್ಯ, ಸಂಪಾದನೆಯಿಂದ ಇತರರಿಗೆ ಸಹಾಯ.
ಮೀನ
ಮಾತನಾಡುವಾಗ ಎಚ್ಚರ, ದ್ರವ್ಯಲಾಭ, ಸುಖ ಭೋಜನ, ಆಲಸ್ಯ ಮನೋಭಾವ, ವಿಪರೀತ ವ್ಯಸನ.
ಇದನ್ನೂ ಓದಿ: ನಾಗಪುರ ದೀಕ್ಷಾ ಭೂಮಿ ಯಾತ್ರೆಗೆ ಅರ್ಜಿ ಅಹ್ವಾನ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
