Chitradurga news | nammajana.com| 27-5-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya) ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya )
- ಯಮಗಂಡಕಾಲ: 10: 44 ರಿಂದ 12:20
- ರಾಹುಕಾಲ: 7:32 ರಿಂದ 9:08
- ಗುಳಿಕಕಾಲ: 1:56 ರಿಂದ 3:32
ಮೇಷ
ಕೆಲಸ ಕಾರ್ಯಕ್ಕೆ ಸಂಬಂಧಿಕರ ಸಹಕಾರ, ಇತರರಿಂದ ಧನ ಪ್ರಾಪ್ತಿ, ಸಜ್ಜನ ವಿರೋಧ, ಕೋಪ ಕಡಿಮೆಮಾಡಿಕೊಳ್ಳಿ, ಹೆಚ್ಚು ನಿದ್ರೆ.
ವೃಷಭ
ಕೈಗೆತ್ತಿಕೊಂಡ ಕಾರ್ಯದಲ್ಲಿ ಅನುಕೂಲ, ಸ್ಥಿರಾಸ್ತಿ ಸಂಪಾದನೆ, ಮನಸ್ಸಿಗೆ ಶಾಂತಿ, ಕೃಷಿಯಲ್ಲಿ ಉತ್ತಮ ಲಾಭ.
ಮಿಥುನ
ಮನಸ್ಸಿನಲ್ಲಿ ಭಯದ ವಾತವರಣ, ವಿವಾಹ ಯೋಗ, ಮಾತಿನಿಂದ ಅಪರ್ಥ, ವ್ಯಾಸಂಗಕ್ಕೆ ತೊಂದರೆ ಇದೆ.
ಕಟಕ
ಶರೀರದಲ್ಲಿ ವ್ಯತ್ಯಾಸ, ವೈದ್ಯರ ಸಂಪರ್ಕ, ಹೆಚ್ಚಿನ ಖರ್ಚು, ಶತ್ರು ನಾಶ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ಸಾಲದ ಹೊರೆ.
ಸಿಂಹ
ಕೆಲಸ ಕಾರ್ಯದಲ್ಲಿ ಸ್ವಲ್ಪ ನಿಧಾನ, ಷೇರು ವ್ಯವಹಾರಗಳಲ್ಲಿ ಹೆಚ್ಚು ಲಾಭ, ಮನಶಾಂತಿ, ದಾಂಪತ್ಯದಲ್ಲಿ ಪ್ರೀತಿ, ಮಾತಿನ ಮೇಲೆ ಹಿಡಿತವಿರಲಿ.
ಕನ್ಯಾ
ಸ್ನೇಹ ಬಳಗದಿಂದ ನಿಮಗೆ ವಂಚನೆ, ದೃಷ್ಟಿ ದೋಷ, ನಿಮ್ಮದಲ್ಲದ ವಿಷಯಕ್ಕೆ ಅಪವಾದ ಎಚ್ಚರ, ದಂಡ ಕಟ್ಟುವಿರಿ ಜಾಗ್ರತೆ, ಮನಸ್ಸಿನಲ್ಲಿ ತಳಮಳ.
ತುಲಾ
ಆದಾಯಕ್ಕಿಂತ ಖರ್ಚು ಹೆಚ್ಚು, ಅಪಕೀರ್ತಿ, ದೂರ ಪ್ರಯಾಣದಿಂದ ಅನುಕೂಲ,ಸರ್ಕಾರಿ ಕೆಲಸಗಳಲ್ಲಿ ನಿಧಾನ.
ವೃಶ್ವಿಕ
ಕುಟುಂಬದಲ್ಲಿ ವ್ಯತ್ಯಾಸದ ವಾತಾವರಣ, ಉತ್ತಮ ಬುದ್ಧಿಶಕ್ತಿ, ದ್ರವ್ಯ ಲಾಭ, ಕೈ ಹಾಕಿದ ಕೆಲಸದಲ್ಲಿ ಅನುಕೂಲ.
ಧನಸ್ಸು
ದೇವತಾ ಕಾರ್ಯಗಳಲ್ಲಿ ಭಾಗಿ, ಅವಿವಾಹಿತರಿಗೆ ವಿವಾಹ ಯೋಗ, ಸಾಲ ಭಾದೆ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.
ಮಕರ
ವಿಪರೀತ ರೋಗ ವ್ಯಸನ, ಆರೋಗದಲ್ಲಿ ಭಾರಿ ವ್ಯತ್ಯಾಸ, ಅಕಾಲಿಕ ಭೋಜನ, ಹಿತ ಶತ್ರುಗಳಿಂದ ತೊಂದರೆ ಇದೆ, ಇಲ್ಲಸಲ್ಲದ ಆರೋಪ.
ಕುಂಭ
ಯತ್ನ ಕೆಲಸ ಕಾರ್ಯಗಳಲ್ಲಿ ಜಯ, ಆಕಸ್ಮಿಕ ಖರ್ಚು, ದ್ರವ್ಯ ನಾಶ, ಉತ್ತಮ ಪ್ರಗತಿ, ಆರೋಗ್ಯದ ಸಮಸ್ಯೆ, ಗುಪ್ತ ವಿದ್ಯೆಗಳಲ್ಲಿ ಆಸಕ್ತಿ.
ಮೀನ
ಹಣಕಾಸಿನ ತೊಂದರೆ,ವ್ಯವಹಾರದಲ್ಲಿ ಸಾಧಾರಣ ಲಾಭ, ಮಾತಾಪಿತರಲ್ಲಿ ವಾತ್ಸಲ್ಯ, ಋಣಭಾದೆ, ವೃತ್ತಿಯಲ್ಲಿ ಬಡ್ತಿ.
ಇದನ್ನೂ ಓದಿ: Kellodu Barrage: ಕೆಲ್ಲೋಡು ಬ್ಯಾರೇಜ್ ನಲ್ಲಿ ಭರ್ಜರಿ ಮೀನು ಶಿಕಾರಿ
ಈ ದಿನದ ದಿನ ಭವಿಷ್ಯ (Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252