
Chitradurga news | nammajana.com|1-6-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸಗಳು ಶಾಸ್ತ್ರ ಸಂಪ್ರದಾಯದ ಇಂದಿನ ರಾಶಿ ಭವಿಷ್ಯ (Dina Bhavishya kannada) ಮೇಲೆ ನಡೆಯುತ್ತವೆ, ಮನುಷ್ಯನಿಗೆ ಪ್ರತಿ ದಿನ ಒಳಿತು ಕೆಡುಕುಗಳನ್ನು ನೋಡಿಕೊಂಡು ಮುಂದುವರೆಯುತ್ತಾನೆ.
ಪ್ರತಿಯೊಂದು ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು (Dina Bhavishya kannada) ನೀಡುತ್ತವೆ. ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.

ಪಂಚಾಂಗ (Dina Bhavishya kannada)
- ಯಮಗಂಡಕಾಲ: 10.46 ರಿಂದ 12.22
- ರಾಹುಕಾಲ: 7.34 ರಿಂದ 9.10
- ಗುಳಿಕಕಾಲ: 1.58 ರಿಂದ 3.44
ಮೇಷ
ಹೊಸ ವ್ಯವಹಾರಗಳಿಂದ ಲಾಭವಾಗಲಿದೆ, ಸರಳತೆ ಯಶಸ್ಸಿನ ಮೆಟ್ಟಿಲು, ದುಂದು ವೆಚ್ಚ ಬೇಡ, ತಿರುಗಾಟ ಹೆಚ್ಚು.
ವೃಷಭ
ಉದ್ಯಮಗಳಿಗೆ ಶುಭ, ಅಪರಿಚಿತರ ವಿಷಯದಲ್ಲಿ ಜಾಗ್ರತೆ ವಹಿಸಿ, ಸ್ವತಂತ್ರವಾಗಿ ಹಣ ಸಂಪಾದನೆ.
ಮಿಥುನ
ಅತಿಯಾದ ನಂಬಿಕೆಯಿಂದ ಆತ್ಮವಿಶ್ವಾಸ, ಸ್ನೇಹಿತರ ಬೆಂಬಲ, ಕಾರ್ಯ ವಿಘ್ನ, ಶತ್ರು ನಾಶ, ಮಾತು ಕಡಿಮೆ ಇರಲಿ.
ಕಟಕ
ಮಾನಸಿಕ ಒತ್ತಡ, ವಿನಾಕಾರಣ ದಂಡ ಕಟ್ಟುವಿರಿ, ನಿಮ್ಮ ಮಾತುಗಳಿಂದ ನಿಮಗೆ ಕಲಹ ಸಾಧ್ಯತೆ, ಸೌಜನ್ಯದಿಂದ ವರ್ತಿಸಿ, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಪ್ರಗತಿ.
ಸಿಂಹ
ಗುರಿಯನ್ನು ಸಾಧಿಸುವಿರಿ, ಪರರಿಗೆ ಸಹಾನುಭೂತಿ ತೋರುವಿರಿ, ಸುಖ ಭೋಜನ, ವಿಪರೀತ ಖರ್ಚು.
ಕನ್ಯಾ
ರಾಜಕೀಯ ಕ್ಷೇತ್ರದವರಿಗೆ ಅಧಿಕಾರ ಯೋಗ, ದೈವಿಕ ಚಿಂತನೆ, ಮೂಗಿನ ಮೇಲೆ ಕೋಪ ಕಡಿಮೆ ಮಾಡಿಕೊಳ್ಳಿ, ಸ್ನೇಹಿತರಿಂದ ಬುದ್ದಿ ಮಾತು.
ತುಲಾ
ಕಾರ್ಯಕ್ಕೆ ನಿರ್ವಿಘ್ನ, ಋಣವಿಮೋಚನೆ, ಸುಳ್ಳು ಮಾತನಾಡುವಿರಿ, ಕೃಷಿಕರಿಗೆ ಅಲ್ಪ ಲಾಭವಾಗಲಿದೆ.
ವೃಶ್ವಿಕ
ಆದಾಯಕ್ಕಿಂತ ವ್ಯಯ ಹೆಚ್ಚು, ಆರೋಗ್ಯದ ಏರುಪೇರು, ಉದ್ಯೋಗದಲ್ಲಿ ಕಿರಿಕಿರಿ, ಕುಟುಂಬ ಸುಖ.
ಧನಸ್ಸು
ವಿವಿಧ ರೀತಿ ಧನ ಲಾಭ, ನಿಂತ ಕಾರ್ಯಗಳಲ್ಲಿ ಮುನ್ನಡೆ, ಪರಸ್ಥಳವಾಸ, ಎಷ್ಟೇ ಹಣ ಬಂದರೂ ನಿಲ್ಲುವುದಿಲ್ಲ.
ಮಕರ
ವ್ಯಾಪರದಲ್ಲಿ ಲಾಭ, ಮಾತಿಗೆ ಮರುಳಾಗದಿರಿ, ಬಹು ಸೌಖ್ಯ, ಉದ್ಯೋಗದಲ್ಲಿ ಪ್ರಮೋಷನ್.
ಕುಂಭ
ಮಾನಸಿಕ ಒತ್ತಡ, ಹಿತ ಶತ್ರು ಭಾದೆ, ಮನೆಯವರ ಭಾವನೆಗಳಿಗೆ ಸ್ಪಂದಿಸುವಿರಿ, ತೀರ್ಥ ಯಾತ್ರಾ ದರ್ಶನ.
ಮೀನ
ನೀಚ ಜನರಿಂದ ದೂರವಿರಿ, ಪಾಪ ಬುದ್ಧಿ, ಸಾಧಾರಣ ಪ್ರಗತಿ, ಮನಕ್ಲೇಶ, ಹಣದ ಬಿಕ್ಕಟ್ಟು.
ಇದನ್ನೂ ಓದಿ: Death news: ಸಿಂಗಾಪುರದ ಜಿ.ಮೀನಾಕ್ಷಮ್ಮ ನಿಧನ
ಈ ದಿನದ ದಿನ ಭವಿಷ್ಯ (Dina Bhavishya kannada) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಮುಂದುವರೆದರೆ ಒಳಿತಾಗಲಿದೆ.