Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಕೆರೆಗೆ ನೀರು ಹರಿಸಿ ಹೋರಾಟಕ್ಕೆ 160 ದಿನ | Fill the lake:
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಕೆರೆಗೆ ನೀರು ಹರಿಸಿ ಹೋರಾಟಕ್ಕೆ 160 ದಿನ | Fill the lake:
ಇಂದಿನ ಸುದ್ದಿ

ಕೆರೆಗೆ ನೀರು ಹರಿಸಿ ಹೋರಾಟಕ್ಕೆ 160 ದಿನ | Fill the lake:

Editor Nammajana
Last updated: 26 November 2024 02:07
By Editor Nammajana 2 Min Read
Share
SHARE

Chitradurga news|nammajana.com|26-11-2024

ನಮ್ಮಜನ.ಕಾಂ, ಹಿರಿಯೂರು: ಜೆಜಿ ಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಸೇರಿದಂತೆ 16 ಕೆರೆಗಳಿಗೆ ನೀರು (Fill the lake) ತುಂಬಿಸಬೇಕು ಎಂದು ನಡೆಸುತ್ತಿ ರುವ ಧರಣಿ 160ನೇ ದಿನಕ್ಕೆ ಕಾಲಿಟ್ಟಿದೆ.

ಧರಣಿನಿರತರನ್ನು ಉದ್ದೇಶಿಸಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವಂತೆ ಸುಮಾರು 5 ತಿಂಗಳಿಗೂ (Gayatri Reservoir) ಹೆಚ್ಚುಕಾಲವಿವಿಧರೀತಿಯ ಚಳವಳಿ ನಡೆಸುತ್ತಾ ಸರ್ಕಾರದ ಗಮನ ಸೆಳೆದರೂ ಇದುವರೆಗೂ ಸರ್ಕಾರ ಸ್ಪಂದಿಸದೆ ಇರುವುದು ದುರಂತದ ಸಂಗತಿ.

ಬರುವ ಡಿ.9 ರಂದು ಚಳಿಗಾಲದ ಅಧಿ ವೇಶನ ಪ್ರಾರಂಭವಾಗುವುದರಿಂದ ಸರ್ಕಾರದ ಮೇಲೆ ತೀವ್ರತರದ ಒತ್ತಡ ತರುವ ಉದ್ದೇಶದಿಂದ ಡಿ.9 ರಂದು ಹಿರಿಯೂರು ಬಂದ್ ಮಾಡುವ ಮೂಲಕ ಸರ್ಕಾರವನ್ನು (Fill the lake) ತೀರ್ಮಾನಿಸಲಾಗಿದೆ.

ಇತಿಹಾಸತೆಗೆದುನೋಡಿದರೆ 10 ವರ್ಷಕ್ಕೆ ಕೇವಲ 3 ವರ್ಷ ಮಾತ್ರ ಮಳೆ ಬರುತ್ತದೆ.ಉಳಿದ ಏಳು ವರ್ಷ ತಾಲೂಕು ಬರಗಾಲಕ್ಕೆ ತುತ್ತಾಗುತ್ತದೆ. ಆದ್ದರಿಂದ ಈ ಭಾಗದ ಕೆರೆಗಳನ್ನು ತುರ್ತಾಗಿ ತುಂಬಿಸ ಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಯ ಹನಿ ನೀರಾವರಿ ಕಾಮಗಾರಿ ಅವೈಜ್ಞಾನಿಕವಾ ಗಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು.

ತುಮಕೂರು ಶಾಖಾಕಾಲುವೆ ಮೂಲಕ ಹಿರಿಯೂರು ತಾಲೂಕು ವಾಣಿ ವಿಲಾಸದ ಸಮೀಪದವರೆಗೂ ಮಳೆಗಾಲ ದಲ್ಲಿ 4 ತಿಂಗಳು ನೀರು ಹರಿಸಲಾಗುತ್ತದೆ ಎಂದು ಹೇಳುತ್ತಾ ಕಂದಾಯ ಇಲಾಖೆಯ ನಿಯ ಮಗಳನ್ನು ಮೀರಿ ರೈತರಿಗೆ ಯಾವುದೇ (Fill the lake) ನೋಟಿಸ್‌ ನೀಡದೆ ಅಕ್ರಮವಾಗಿ ಪ್ರವೇಶಿಸಿ ಪರಿಹಾರ ನೀಡದೇ ಹಗಲು ರಾತ್ರಿ ಗಿಡ, ಮರ, (Gayatri Reservoir) ಬೆಳೆಹಾಗೂಭೂಮಿಗೆಹಾನಿಮಾಡಿ ಪೊಲೀಸ್ ಬಂದೋಬಸ್ತಿನಲ್ಲಿ ರೈತರನ್ನು ಹೆದರಿಸಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ತೀವ್ರತರದ ಹೋರಾಟ ನಡೆಯಲಿದೆ ಎಂದರು.

ಇದನ್ನೂ ಓದಿ: ಎಸ್.ನಿಜಲಿಂಗಪ್ಪ ಮನೆ ಖರೀದಿ ಕಾರ್ಯ ಶೀಘ್ರ ಮುಗಿಯಲಿ: ಎಚ್.ಟಿ.ಬಳೆಗಾರ್‌ | S.Nijalingappa

ರೈತ ಮುಖಂಡ ಸಿದ್ದರಾಮಣ್ಣ ಮಾತನಾಡಿ, ಪ್ರತಿ ಹಳ್ಳಿಯಿಂದಲೂ ರೈತರು ಸಂಘಟಿತರಾಗಿ ಸಾವಿರಾರು ಸಂಖ್ಯೆಯಲ್ಲಿ ಈ ಹೋರಾಟದಲ್ಲಿ ಪಾಲ್ಗೊಂಡರೆ ಸರ್ಕಾರ ಖಂಡಿತವಾಗಿ ಯೂ ನಮಗೆ ಸ್ಪಂದಿಸುತ್ತದೆ.ನಮ್ಮ ತಾಲೂಕಿನಲ್ಲಿ ಇರುವ ವಾಣಿವಿಲಾಸ ಜಲಾಶಯ ಇನ್ನೇನು (Fill the lake) ಕೋಡಿಬೀಳುವಹಟತಕ್ಕೆ ಬಂದಿದೆ.

ಆದರೆ ನಮ್ಮ ತಾಲೂಕಿನ ಜನ ನೀರಿಗಾಗಿ ಪರದಾ ಡುವ ಸ್ಥಿತಿ ಹಾಗೆಯೇ ಇದೆ. ಇನ್ನಾದರೂ ಜೆಜಿ ಹಳ್ಳಿ, ಕಸಬಾ, ಐಮಂಗಲ ಭಾಗದ ಮಣ್ಣಿನ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಬೇಕು ಎಂದರು.

ಈ ವೇಳೆ ಎಂಆರ್‌ಈರಣ್ಣ, ಅಶ್ವತಪ್ಪ, ಈರಣ್ಣ, ಕನ್ಯಪ್ಪ, ಜಯ ರಾಮಪ್ಪ, ಮಾಜಿ ಗ್ರಾಪಂಅಧ್ಯಕ್ಷಮಹೇಶ್, ಮಂಜುನಾಥ್, ರಾಜಪ್ಪ, ರಾಜ ಕುಮಾ‌ರ್, ರಾಮಯ್ಯ, ಸಣ್ಣತಿಮ್ಮಣ್ಣ, (Fill the lake) ವಿರೂಪಾಕ್ಷಪ್ಪ, ರಾಜಣ್ಣ, ಸಿದ್ದಪ್ಪ, ರಮೇಶ್, ದೇವೇಗೌಡ, ಚಂದ್ರಣ್ಣ, ವಜೀರ್‌ಸಾಬ್, ಮಹೇಶ್, ಕಲೀಮ್ ಸಾಬ್, ಕಾಂತಣ್ಣ, ಅನಂತಪ್ಪ ಮುಂತಾದವರು ಹಾಜರಿದ್ದರು.

ಇದನ್ನೂ ಓದಿ: ಇಂದಿನ ದಿನ ಭವಿಷ್ಯ, ನಿರುದ್ಯೋಗಿಗಳಿಗೆ ಹೊಸ ಅವಕಾಶ, ಯಾವ್ಯಾವ ರಾಶಿಗೆ ಶುಭ, ಅಶುಭ | Kannada Dina Bhavishya

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:160 days continuous struggle160 ದಿನ ನಿರಂತರ ಹೋರಾಟChitradurga Newsfarmer leadersFill the lakeGayatri ReservoirHiriyurKannada Newskannada suddiNammajana.comProtestsit-inwater to the lakesಕನ್ನಡ ನ್ಯೂಸ್ಕನ್ನಡ ಸುದ್ದಿಕೆರೆ ತುಂಬಿಸಿಕೆರೆಗಳಿಗೆ ನೀರುಗಾಯತ್ರಿ ಜಲಾಶಯಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಧರಣಿನಮ್ಮಜನ.ಕಾಂಪ್ರತಿಭಟನೆರೈತ ಮುಖಂಡರುಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article ಎಸ್.ನಿಜಲಿಂಗಪ್ಪ ಮನೆ ಖರೀದಿ ಕಾರ್ಯ ಶೀಘ್ರ ಮುಗಿಯಲಿ: ಎಚ್.ಟಿ.ಬಳೆಗಾರ್‌ | S.Nijalingappa
Next Article ಚಿತ್ರದುರ್ಗ ನಾಯಕ ಅರಸರ ಬಗ್ಗೆ ಎರಡು ದಿನ ರಾಷ್ಟೀಯ ವಿಚಾರ ಸಂಕಿರಣ ಆಯೋಜನೆ | Chitradurga hero kings
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?