
Chitradurga news | nammajana.com | 7-9-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಉಪಾಧ್ಯ ಹೋಟೆಲ್ ಬಳಿಯ ಗುಡ್ಡದ ಆಂಜನೇಯ ದೇವಸ್ಥಾನದಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಗುಡ್ಡದ ಆಂಜನೇಯನಿಗೆ (Guddada annjaneya) ಗಣಪತಿಯ ವಿಶೇಷ ಅಲಂಕಾರ ಮಾಡಲಾಗಿತ್ತು.
ಇದನ್ನೂ ಓದಿ: DCC ಬ್ಯಾಂಕ್ ಚುನಾವಣೆ | ಶಾಸಕ ಟಿ.ರಘುಮೂರ್ತಿ ನಾಮಪತ್ರ ತಿರಸ್ಕೃತ | DCC Bank

ಆಂಜನೇಯ ಸ್ವಾಮಿಗೆ ಬಲಗೈ ಯಲ್ಲಿ ಗದೆಯನ್ನು ಹಿಡಿದು ಎಡಗೈನಲ್ಲಿ ಗಣಪತಿಯನ್ನು ಹಿಡಿದಂತೆ ಸುಂದರವಾಗಿ ಕಾಣುತ್ತಿದ್ದು ಹೋಳಿಗೆ, ಹೂವು, ಎಲೆ, ಹರಿಶಿಣ, (Guddada annjaneya) ಕುಂಕುಮದಿಂದ ಆಂಜನೇಯ ಮಿಂದೆದಿದ್ದು ಆಂಜನೇಯ ಭಕ್ತರನ್ನು ಸೆಳೆಯುತ್ತಿದ್ದೇನೆ.