Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Holalkere Fraud: ಸ್ವ ಸಹಾಯ ಸಂಘಕ್ಕೆ ಸಾಲ ಕಟ್ಟಲು ಕೊಟ್ಟ ಲಕ್ಷ ಲಕ್ಷ ಹಣ ನುಂಗಿನ LCRP ಮಹಿಳೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Holalkere Fraud: ಸ್ವ ಸಹಾಯ ಸಂಘಕ್ಕೆ ಸಾಲ ಕಟ್ಟಲು ಕೊಟ್ಟ ಲಕ್ಷ ಲಕ್ಷ ಹಣ ನುಂಗಿನ LCRP ಮಹಿಳೆ
ಕ್ರೈಂ ಸುದ್ದಿ

Holalkere Fraud: ಸ್ವ ಸಹಾಯ ಸಂಘಕ್ಕೆ ಸಾಲ ಕಟ್ಟಲು ಕೊಟ್ಟ ಲಕ್ಷ ಲಕ್ಷ ಹಣ ನುಂಗಿನ LCRP ಮಹಿಳೆ

Editor Nammajana
Last updated: 28 May 2024 5:19 AM
By Editor Nammajana 1 Min Read
Share
SHARE
Telegram Group Join Now
WhatsApp Group Join Now

Chitradurga news |nammajana.com | 28-5-2024

ನಮ್ಮಜನ.ಕಾಂ, ಚಿತ್ರದುರ್ಗ: ಸ್ವಸಹಾಯ ಸಂಘಗಳ ಸದಸ್ಯರ ಸಮೂಹ ಬಂಡವಾಳ ನಿಧಿ ಸಾಲದ ಮರುಪಾವತಿಯ ಲಕ್ಷ ಲಕ್ಷ ಹಣವನ್ನ ಬ್ಯಾಂಕ್ ಗೆ ಕಟ್ಟುವುದಾಗಿ ಹೇಳಿ ಒಕ್ಕೂಟದ LCRP ಪುಷ್ಪವತಿ ದೋಚಿ ವಂಚಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

50 ಜನರ ಸಾಲದ ಹಣ  8 ಲಕ್ಷ ವಂಚನೆ (Holalkere Fraud)

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ (Holalkere Fraud)  ತಾಲ್ಲೂಕಿನ ತೊಡರನಾಳ್ ಗ್ರಾಮದ ಶ್ರೀ ಜ್ಞಾನೋದಯ ಸಂಜೀವಿನಿ ಗ್ರಾಮ ಪಂಚಾಯ್ತಿ ಒಕ್ಕೂಟದ LCRP ಪುಷ್ಪವತಿ ಎಂಬಾಕೆ ತಿರುಮಲಾಪುರ, ಲಿಂಗದಹಳ್ಳಿ, ತೊಡರನಾಳ್ ಗ್ರಾಮಗಳ 50 ಜನರ 8 ಲಕ್ಷಕ್ಕೂ ಹೆಚ್ಚು ಹಣವನ್ನ ದೋಚಿ ವಂಚಿಸಿದ್ದಾರೆ ಎಂದು ಸಂಘಗಳ ಸದಸ್ಯರು ಆರೋಪಿಸಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಪ್ರೇಮಾ ವಂಚನೆಯನ್ನ ಬಯಲು ಮಾಡಿದ್ದಾರೆ.

ಈ ಕುರಿತು LCRP ಪುಷ್ಪವತಿಯನ್ನ ಟಿ.ನುಲೇನೂರ ಗ್ರಾಮದಲ್ಲಿ ವಂಚನೆಗೊಳಗಾದ ಸದಸ್ಯರು ತರಾಟೆಗೆ ತೆಗೆದುಕೊಂಡಿದ್ದರು. ಇನ್ನೂ ಸರ್ಕಾರದಿಂದ ಸಂಘಗಳ ಸದಸ್ಯರಿಗೆ ಸಾಲ ನೀಡಿದ್ದು, ಪ್ರತಿ ವಾರ ಮರು ಪಾವತಿ ಮಾಡಿದ ಹಣವನ್ನ ಸಾಲ ಪಡೆದವರ ಹೆಸರಲ್ಲಿ ಮರು ಪಾವತಿ ಮಾಡುವುದಾಗಿ ಹೇಳಿ ತಾನೇ ಬಳಕೆ ಮಾಡಿ ಸಾಲದ ಖಾತೆಗೆ ಹಣ ಕಟ್ಟದೆ ವಂಚಿಸಿದ್ದಾರೆ (Holalkere Fraud) ಎನ್ನಲಾಗಿತ್ತು.

ಅಡಿಟ್ ನಲ್ಲಿ ಆರೋಪ‌ ಸಾಬೀತು (Holalkere Fraud)

ಈ ಕುರಿತು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬೋಜರಾಜ್, TPM ಮಂಜುನಾಥ್, ವಲಯ ಮೇಲ್ವಿಚಾರಕರಾದ ಹೇಮಂತ್, ಲಿಂಗರಾಜ್ ನೇತೃತ್ವದಲ್ಲಿ ಆಡಿಟ್ ಮಾಡಿದ್ದು ಸಂಘದ ಸದಸ್ಯರು ಮಾಡಿದ್ದ ಆರೋಪ ಸಾಬೀತಾಗಿದೆ.

ಇದನ್ನೂ ಓದಿ: Sanehalli: 2024-25 ನೇ ಸಾಲಿನ ಸಾಣೆಹಳ್ಳಿ ರಂಗಶಿಕ್ಷಣ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ

ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟು ಹಣ ಕಟ್ಟತ್ತೇನೆ ಎಂದ ಪುಷ್ಪವತಿ

ಈ ವೇಳೆ ವಂಚಕಿಯ ಆರೋಪ ಹೊತ್ತಿರುವ LCRP ಪುಷ್ಪವತಿ ವಿರುದ್ದ ಕಿಡಿಕಾರಿದ ಜನರು ಹಿಡಿ ಶಾಪ ಹಾಕಿದ್ರು ಬಳಿಕ ತಾನು ಬಳಸಿಕೊಂಡ ಹಣವನ್ನ ಮರಳಿ ಕಟ್ಟುವುದಾಗಿ ಪುಷ್ಪವತಿ ತಪ್ಪೊಪ್ಪಿಗೆ (Holalkere Fraud) ಪತ್ರ ಬರೆದುಕೊಟ್ಟಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

Bhadra: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ

Nikhil Kumaswamy: ಮಾಜಿ ಸಂಸದ ಪ್ರಜ್ವಲ್ ಜೀವಾವಧಿ ಶಿಕ್ಷೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

TAGGED:BankChitradurgaChitradurga NewsDochiFraudHolalkere FraudKannada Newskannada suddiLakh Lakh MoneyLingadahalliLoan RepaymentMembers' Collective Capital FundNammajana.comPushpavatiSelf Help SocietyTirumalapurTodaranalUnion LCRPಒಕ್ಕೂಟದ LCRPಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿತಿರುಮಲಾಪುರತೊಡರನಾಳ್ದೋಚಿನಮ್ಮಜನ.ಕಾಂಪುಷ್ಪವತಿಬ್ಯಾಂಕ್ಲಕ್ಷ ಲಕ್ಷ ಹಣಲಿಂಗದಹಳ್ಳಿವಂಚನೆಸದಸ್ಯರ ಸಮೂಹ ಬಂಡವಾಳ ನಿಧಿಸಾಲ ಮರುಪಾವತಿಸ್ವಸಹಾಯ ಸಂಘಹೊಳಲ್ಕೆರೆ ವಂಚನೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry1
Dead0
Wink0
Previous Article Vani Vilasa Sagara Dam: ವಿವಿ ಸಾಗರದ ಮೇ 28ರ ನೀರಿನ ಮಟ್ಟ
Next Article challakere: ಗಿಡಮೂಲಿಕೆ ಸೊಪ್ಪು ತಿಂದು ಪ್ರಾಣ ಕಳೆದುಕೊಂಡ ಯುವತಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಇಂದಿನ ಸುದ್ದಿ
creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್
ಇಂದಿನ ಸುದ್ದಿ
Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?