Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಹೊಳಲ್ಕೆರೆ | ಖಾಸಗಿ ಶಾಲೆಯಿಂದ ಹೊರ ಬಂದಿದ್ದು 6 ಅಲ್ಲ 9 ವಿದ್ಯಾರ್ಥಿಗಳು | ಮಕ್ಕಳು ಕಾಣೆಯಾಗಿದ್ದು ಏಕೆ? Holalkere School
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಹೊಳಲ್ಕೆರೆ | ಖಾಸಗಿ ಶಾಲೆಯಿಂದ ಹೊರ ಬಂದಿದ್ದು 6 ಅಲ್ಲ 9 ವಿದ್ಯಾರ್ಥಿಗಳು | ಮಕ್ಕಳು ಕಾಣೆಯಾಗಿದ್ದು ಏಕೆ? Holalkere School
ಇಂದಿನ ಸುದ್ದಿ

ಹೊಳಲ್ಕೆರೆ | ಖಾಸಗಿ ಶಾಲೆಯಿಂದ ಹೊರ ಬಂದಿದ್ದು 6 ಅಲ್ಲ 9 ವಿದ್ಯಾರ್ಥಿಗಳು | ಮಕ್ಕಳು ಕಾಣೆಯಾಗಿದ್ದು ಏಕೆ? Holalkere School

Editor Nammajana
Last updated: 22 August 2024 10:42
By Editor Nammajana 2 Min Read
Share
SHARE

Chitradurga news | nammajana.com | 22-8-2024

ನಮ್ಮಜನ.ಕಾಂ, ಹೊಳಲ್ಕೆರೆ: ಪಟ್ಟಣದ ವಸತಿ ಶಾಲೆಯಲ್ಲಿ ಹತ್ತನೆ ತರಗತಿ ಅಧ್ಯಯನ ಮಾಡುತ್ತಿದ್ದ 6 ವಿದ್ಯಾರ್ಥಿಗಳು ವಸತಿ ನಿಲಯದಿಂದ ನಾಪತ್ತೆಯಾಗಿರುವ ಘಟನೆ ಬುಧವಾರ ಬೆಳಿಗ್ಗೆ (Holalkere School) ಬೆಳಕಿಗೆ ಬಂದಿದ್ದು, ಸಂಜೆ ವೇಳೆಗೆ ಪ್ರಕರಣ ಸಖಾಂತ್ಯ ಕಂಡಿದ್ದು, ಎಲ್ಲಾ  ಆರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.

ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಕುಕ್ವಡೇಶ್ವರಿ ದೇವಸ್ಥಾನದ ಮುಂದಿನ ಡ್ರೀಮ್ ವರ್ಲ್ಡ್ ಖಾಸಗಿ ವಸತಿ ಶಾಲೆಯಲ್ಲಿ (Holalkere School) ಅಧ್ಯಯನ ಮಾಡುತ್ತಿದ್ದ ಹತ್ತನೆ ತರಗತಿ ವಿದ್ಯಾರ್ಥಿಗಳೂ ಅಗಸ್ಟ್ 21 ರಂದು ಮುಂಜಾನೆ ಇದ್ದಕ್ಕಿಂದ್ದಂತೆ ಶಾಲೆ ಕಾಪೌಂಡ್ ದಾಟಿ ಹೊರಟಿದ್ದ 9 ವಿದ್ಯಾರ್ಥಿಗಳಲ್ಲಿ ಮೂವರು ವಾಪಾಸಾಗಿ, 6 ವಿದ್ಯಾರ್ಥಿಗಳು ನಾಪತ್ತೆಯಾಗಿ ತಾಲೂಕಿನಲ್ಲಿ ಆತಂಕ ಸೃಷ್ಟಿಸಿದ್ದರು.

ಶಾಲೆಯಿಂದ ಆರು ವಿದ್ಯಾರ್ಥಿಗಳು ದೀಡಿರ್ ನಾಪತ್ತೆ ಪ್ರಕರಣ ತಾಲೂಕಿನಲ್ಲಿ ಮಿಂಚಿನ ಸಂಚಾರ ಮೂಡಿಸಿದ್ದು, ಸ್ಥಳಕ್ಕೆ (Holalkere School) ಪೋಲಿಸ್ ಪಡೆ ಅಗಮಿಸಿ ಸಮಗ್ರ ತನಿಖೆ ಕೈಗೊಂಡಿತ್ತು. ಇನ್ನು ಪೋಷಕರು ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಅತಂಕದ ಮಧ್ಯ ದಿನ ದೂಡುವಂತಾಗಿತ್ತು.

ನಾಪತ್ತೆಯಾದ ಮಕ್ಕಳು ಯಾವ ಊರಿನವರು: (Holalkere School)

ನಾಪತ್ತೆಯಾಗಿದ್ದ ವಿದ್ಯಾರ್ಥಿಗಳಾದ ಶ್ರೇಯಸ್ ಎಮ್ಮಿಗನೂರು, ಧನುಷ್ ಎಂ.ಡಿ., ನಂದನಹೋಸೂರು, ಮನು ಜಿ.ವಿ. ಕಸವನಹಳ್ಳಿ, ಆರ್.ತರುಣ್ ಹಾಲೇನಹಳ್ಳಿ, ಸಿದ್ದೇಶ್ (Holalkere School) ಸಂಗೇನಹಳ್ಳಿ, ಯಶಸ್ ಪಾಡಿಗಟ್ಟೆ ಎನ್ನಲಾಗಿದೆ.

ನಾಪತ್ತೆಯಾಗಿದ್ದ ಎಮ್ಮಿಗನೂರು ಶ್ರೇಯಸ್ ಜತೆ ಎಲ್ಲಾರು ಬೆಂಗಳೂರಿನಲ್ಲಿರುವ ಶ್ರೇಯಸ್ ಅತ್ತೆ ಶ್ವೇತಾ ಮನೆಯಲ್ಲಿ ಪತ್ತೆಯಾಗಿ ಪೋಲಿಸ್ ಮತ್ತು ತಹಸೀಲ್ದಾರ್ ವಿದ್ಯಾರ್ಥಿಗಳ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ.

ಶಾಲೆ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಪೋಷಕರು, ಸಾಕಷ್ಟು ಶುಲ್ಕ ಪಡೆದು ವಸತಿಯುತ್ತ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯ ಕಲ್ಪಿಸಿಲ್ಲ. ಸಿಸಿ ಕ್ಯಾಮರ್ ಇವೆ.

ಅವುಗಳಿಗೆ ವೈರ ಸಂಪರ್ಕ ಇಲ್ಲ. ವಸತಿ ನಿಲಯದಲ್ಲಿ (Holalkere School) ಗುಣಮಟ್ಟದ ಆಹಾರದ ನೀಡುತ್ತಿಲ್ಲ. ವಿದ್ಯಾರ್ಥಿಗಳಿಗೆ ಕಿರುಕುಳ ಹೆಚ್ಚಾಗಿ ಪೋಷಕರಿಗೆ ಹೇಳಿಕೊಳ್ಳಲು ಸಾಧ್ಯವಾಗದೆ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಸಿಲುಕಿ ನಿಲಯ ಬಿಟ್ಟು ಹೊಗಿದ್ದಾರೆಂದು ಅತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಚಿತ್ರದುರ್ಗ | ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ | ಜನರ ಬೇಡಿಕೆಗಳಿಗೆ ಡಿಸಿ ಹೇಳಿದ್ದೇನು? Rain

ಬಾಕ್ಸ್ :

ಶಾಲೆ ಅಡಳಿತ ಮಂಡಳಿ ಸರಕಾರದ ಪರವಾನಿಗೆ ಇಲ್ಲದೆ ಅನಾಧಿಕೃತವಾಗಿ ಹಾಸ್ಟಲ್ ನಡೆಸುತ್ತದೆ. ಹಾಸ್ಟಲ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಧ್ಯಾಯನಕ್ಕೆ ನಿತ್ಯ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ವಿದ್ಯಾರ್ಥಿಗಳು ಒತ್ತಡ ಸಹಿಸಿಕೊಳ್ಳಲು (Holalkere School) ಸಾಧ್ಯವಿಲ್ಲದೆ ರಾತ್ರೋರಾತ್ರಿ ಹಾಸ್ಟಲ್ ತೊರೆದಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ. ಹಾಸ್ಟಲ್‌ನಲ್ಲಿ ಇರಲು ವಿದ್ಯಾರ್ಥಿಗಳು ಒಪ್ಪುತ್ತಿಲ್ಲ. ನಾನು ವಿಡೀಯೋ ಕಾಲ್ ನಲ್ಲಿ ಮಾತನಾಡಿದ್ದೇನೆ.

ತಹಶೀಲ್ದಾರ್ ಬೀಬಿ ಫಾತೀಮಾ.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:6 Children6 ಮಕ್ಕಳುBangaloreChildren Found in BangaloreChildren MissingChitradurgaHarassment AllegedHolalkere SchoolKannada Newskannada suddiNammajana.comPrivate SchoolResidential Schoolಕನ್ನಡ ನ್ಯೂಸ್ಕನ್ನಡ ಸುದ್ದಿಕಿರುಕುಳ ಆರೋಪಖಾಸಗಿ ಶಾಲೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂಬೆಂಗಳೂರುಮಕ್ಕಳು ಕಾಣೆಮಕ್ಕಳು ಬೆಂಗಳೂರಲ್ಲಿ ಪತ್ತೆವಸತಿ ಶಾಲೆಹೊಳಲ್ಕೆರೆ ಶಾಲೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಚಿತ್ರದುರ್ಗ | ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಭೇಟಿ | ಜನರ ಬೇಡಿಕೆಗಳಿಗೆ ಡಿಸಿ ಹೇಳಿದ್ದೇನು? Rain
Next Article ಹೊಸದುರ್ಗ | ಪುರಸಭೆ ಚುನಾವಣೆ | 2ನೇ ಅವಧಿಗೆ ಗದ್ದುಗೆ ಏರಿದ ಬಿಜೆಪಿ | Hosadurga BJP
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?