Chitradurga news|nammajana.com|04-06-2025
ನಮ್ಮಜನ.ಕಾಂ, ಚಿತ್ರದುರ್ಗ: RCB ಬೆಂಗಳೂರು ಗೆಲುವಿನ ಸಂಭ್ರಮಾಚರಣೆ ಆಚರಿಸುವ ಸಲುವಾಗಿ ವಿಧಾನ ಸೌಧ ಬಳಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒಳ ಹೋಗುವ (IPL 2025) ಸಂದರ್ಭದಲ್ಲಿ ಕಾಲ್ತುಳಿತದಿಂದ ಇಬ್ಬರು ಅಭಿಮಾನಿಗಳು ಸಾವು ಮತ್ತು 10 ರಿಂದ 15 ಜನರು ಕಾಲು ಮುರಿತಕ್ಕೆ ಒಳಗಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: Adike rate | ಇಂದಿನ ಅಡಿಕೆ ರೇಟ್ | 04-06-2025
ಪಂಜಾಬ್ ತಂಡದ ವಿರುದ್ದ ಭರ್ಜರಿ ಗೆಲುವು ಪಡೆದಿದ್ದು (IPL 2025) ಕರ್ನಾಟಕ ಸರ್ಕಾರ ಆರ್ಸಿಬಿ ತಂಡಕ್ಕೆ ಸಿಎಂ ಮತ್ತು ಡಿಸಿಎಂ ಸನ್ಮಾನಿಸಲು ಎಲ್ಲಾರೂ ಸಿದ್ದತೆ ಮಾಡಿಕೊಂಡಿದೆ.
