
Chitradurga news|nammajana.com|23-6-2024
ನಮ್ಮಜನ.ಕಾಂ, ಹಿರಿಯೂರು: ರಾಜ್ಯ ಕಾಡುಗೊಲ್ಲರ ವಸ್ತ್ರತ ಲೋಕದಲ್ಲಿ ಸಂಘ ಹಾಗೂ ಹಿರಿಯೂರು ತಾಲ್ಲೂಕು ಕಾಡುಗೊಲ್ಲರ ಸಂಘದ (Kadugolla Association) ಸಹಯೋಗದಲ್ಲಿ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ ಕಾಡುಗೊಲ್ಲ ಸಮುದಾಯದ ವಿದ್ಯಾರ್ಥಿ- ಗಳಿಗೆ ಜೂನ್ 30 ರಂದು ಬೆಳಿಗ್ಗೆ 11ಕ್ಕೆ ಪ್ರತಿಭಾ ಪುರಸ್ಕಾರ ಸಮಾರಂಭ ಹಮ್ಮಿ- ಕೊಳ್ಳಲಾಗಿದೆ.
ಇದನ್ನೂ ಓದಿ: Challakere Crime news: ಅವಳಿ ಮಕ್ಕಳ ಹೊತ್ತ ಆರು ತಿಂಗಳ ತುಂಬು ಗರ್ಭಿಣಿ ಹೃದಯಘಾತದಿಂದ ಸಾವು

ಆಸಕ್ತ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಜೂನ್ 28ರ ಒಳಗೆ ತಾಲ್ಲೂಕು ಕಚೇರಿ ಪಕ್ಕದಲ್ಲಿರುವ ಕಾಡುಗೊಲ್ಲ ಸಂಘದ (Kadugolla Association) ಕಚೇರಿಯಲ್ಲಿ ಹೆಸರು ನೋಂದಾಯಿಸಿ ಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ 5971299170, 8904561884, 9738198111 ಸಂಪರ್ಕಿಸಬಹುದು ಎಂದು ಪ್ರಕಟಣೆ- ಯಲ್ಲಿ ತಿಳಿಸಲಾಗಿದೆ.