Chitradurga news |Nammajana.com|12-7-2025
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಹೊರವಲಯದಲ್ಲಿನ (Anjaneyaswamy) ಕಣಿವೆ ಆಂಜನೇಯ ಸ್ವಾಮಿಗೆ ಆಷಾಡ ಮಾಸದ ಪ್ರಯುಕ್ತ ರಾಗಿ ಮುದ್ದೆ, ಸೊಪ್ಪಿನ , ಸಾಂಬರ್ ಪ್ರಸಾದವನ್ನು ಇಂದು ವಿತರಣೆ ಮಾಡಲಾಗುತ್ತದೆ ಎಂದು ಪ್ರಧಾನ ಆರ್ಚಕ ಮಂಜುನಾಥ್ ತಿಳಿಸಿದ್ದಾರೆ.
ಕಣಿವೆ ಆಂಜನೇಯನಿಗೆ ಪ್ರತಿ ಶನಿವಾರ ಪಾಯಸ, ಅನ್ನ, ಸಾಂಬಾರ, ಪಲ್ಯ, ಪಾಲವ್, ರೈಸ್ ಬಾತ್ ಪ್ರಸಾದ ನೈವೇದ್ಯ ಮಾಡುತ್ತಿದ್ದರು. ಆದರೆ ಈ ವಾರ ಆಷಾಡ ವಾರದ ಪ್ರಯುಕ್ತ ನಾಳೆ ರಾಗಿ ಮುದ್ದೆ, ಸೊಪ್ಪಿನ ಸಾರು ಪ್ರಸಾದವಾಗಿ ನೀಡುವ (Anjaneyaswamy) ಮೂಲಕ ದೇವರಿಗೆ ಒಂದು ರೀತಿಯ ವಿಶೇಷ ಪ್ರಸಾದವಾಗಿ ಹೊರಹೊಮ್ಮತ್ತಿದೆ.

ಇದನ್ನೂ ಓದಿ: Sheep: ಕುರಿರೊಪ್ಪದಲ್ಲಿ ಕೂಡಿಹಾಕಿದ್ದ 33 ಕುರಿಗಳು ಸಾವು
ಬೆಳಗ್ಗೆ 12 ಗಂಟೆವರೆಗೆ ಉಪ್ಪಿಟ್ಟು ಪ್ರಸಾದವಾಗಿ ನೀಡಿ ನಂತರ 12 ಗಂಟೆಯಿಂದ ಮುದ್ದೆ, ಅನ್ನ, ಸಾಂಬರ್ ಪ್ರಸಾದ್ ವಿನಿಯೋಗ ಮಾಡಲಾಗುತ್ತಿದೆ. ಮುದ್ದೆ ಸಂಬಾರ ಪ್ರಸಾದ ಮಾಡುವ ಮೂಲಕ ಕಣಿವೆ ಆಂಜನೇಯಸ್ವಾಮಿ ಕೋಟೆ (Anjaneyaswamy) ನಾಡಿನಲ್ಲಿ ವಿಶೇಷವಾಗಿದೆ.
ಇದನ್ನೂ ಓದಿ: Dina Bhavishya | ದಿನ ಭವಿಷ್ಯ | ಇಂದು ಯಾವ್ಯಾವ ರಾಶಿಗೆ ಶುಭಯೋಗ?
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252