
Chitradurga news | nammajana.com |3-8-2024
ನಮ್ಮಜನ.ಕಾಂ, ಚಿತ್ರದುರ್ಗ: ಭಾರತದಲ್ಲಿ ಪ್ರತಿ ಕೆಲಸ ಕಾರ್ಯಗಳು ದಿನ ಭವಿಷ್ಯ (Kannada Dina Bhavishya) ಶಾಸ್ತ್ರ ಸಂಪ್ರದಾಯದ ಮೇಲೆ ನಡೆಯುತ್ತವೆ. ಮನುಷ್ಯನಿಗೆ ಪ್ರತಿ ದಿನ ಶುಭ ಅಶುಭ ಎಂಬುದನ್ನು ನೋಡಿಕೊಂಡು ಕೆಲಸ ಆರಂಭಿಸುತ್ತಾರೆ. ಪ್ರತಿಯೊಂದು ರಾಶಿಗೂ ತನ್ನದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ, ಅದರಂತೆ ಇಂದು ದ್ವಾದಶ ರಾಶಿಗಳ ಫಲ ಹೇಗಿದೆ ನೋಡಿ.
ಪಂಚಾಂಗ
- ರಾಹುಕಾಲ – 09:19 ರಿಂದ 10:54
ಗುಳಿಕಕಾಲ – 06:10 ರಿಂದ 07:44
ಮೇಷ (Kannada Dina Bhavishya)
ಮಾನಸ್ಸಿಗೆ ಕಿರಿಕಿರಿ ಮತ್ತು ಗಲಾಟೆ, ಕೆಲಸಕಾರ್ಯಗಳಲ್ಲಿ ಹಿನ್ನಡೆ, ನೀರು ಮತ್ತು ವಾಹನಗಳ ಬಗ್ಗೆ ಎಚ್ಚರಿಕೆ.

ವೃಷಭ
ಸಂಬಂಧಿಕರಿಂದ ತೊಂದರೆ, ದೇಹಕ್ಕೆ ನೋವು ಆಗುವ ಸಾಧ್ಯತೆ, ಪ್ರಯಾಣದಲ್ಲಿ ಎಚ್ಚರಿಕೆ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ತಂದೆ ಆರೋಗ್ಯದಲ್ಲಿ ವ್ಯತ್ಯಾಸ
ಮಿಥುನ
ಹಣಕಾಸು ವಿಚಾರದಲ್ಲಿ ಸಂಕಷ್ಟ, ಮಾನಸಿಕ ನೋವು, ಕುಟುಂಬದಲ್ಲಿ ಗಲಾಟೆ, ಸ್ತ್ರೀ ವರ್ಗದಿಂದ ಅನುಕೂಲ.
ಕಟಕ (Kannada Dina Bhavishya)
ಪಾಲುದಾರಿಕೆ ವಿಚಾರದಲ್ಲಿ ಬೆಂಬಲ, ಅವಕಾಶ ಕೈತಪ್ಪುವ ಸಂಭವ, ದೃಷ್ಟಿದೋಷ, ಮಕ್ಕಳ ಆರೋಗ್ಯದಲ್ಲಿ ಏರುಪೇರು.
ಸಿಂಹ
ಅಧಿಕ ಖರ್ಚು ಮತ್ತು ನಷ್ಟ, ಅನಾರೋಗ್ಯ ಸಮಸ್ಯೆ, ಆತಂಕ, ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ
ಕನ್ಯಾ
ಮಕ್ಕಳಿಂದ ಕುಟುಂಬಕ್ಕ ಅನುಕೂಲ, ಪ್ರೀತಿ ವಿಚಾರದಲ್ಲಿ ಯಶಸ್ಸು, ಮಿತ್ರರಿಂದ ಅಡೆತಡೆ, ಅಧಿಕಾರಿಗಳಿಗೆ ಅನುಕೂಲ.
ತುಲಾ
ಉದ್ಯೋಗದಲ್ಲಿ ಆಲಸ್ಯ, ತಂತ್ರದ ಭೀತಿ ಮತ್ತು ಸಮಸ್ಯೆ, ನೀರಿನಿಂದ ಸಮಸ್ಯೆ ಸಾಧ್ಯತೆ.
ವೃಶ್ವಿಕ
ತಂದೆ ಆರೋಗ್ಯದಲ್ಲಿ ಏರುಪೇರು, ದೂರ ಪ್ರಯಾಣ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದೇಹ ಆಲಸ್ಯ.
ಧನಸ್ಸು (Kannada Dina Bhavishya)
ಹಣಕಾಸು ಉತ್ತಮ, ವಿವಿಧ ಕಡೆಗಳಲ್ಲಿ ಅವಕಾಶಗಳ ಸೂಚನೆ, ಕೆಲವೊಂದು ವಿಚಾರದಲ್ಲಿ ಸೋಲು, ನಷ್ಟ ನಿರಾಸೆ, ಕುಟುಂಬದಲ್ಲಿ ಹೆಚ್ಚಿದ ಆತಂಕ.
ಮಕರ
ದಾಂಪತ್ಯದಲ್ಲಿ ಸಮಸ್ಯೆ, ಮಕ್ಕಳಿಂದ ಬೇಸರ, ಪ್ರೀತಿ ವಿಷಯಗಳು ಬಯಲು, ವ್ಯಾಪಾರದಲ್ಲಿ ನಷ್ಟ.
ಕುಂಭ
ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸಗಾರರಿಂದ ಮೋಸ, ಅಪವಾದಗಳು, ಆರೋಗ್ಯದಲ್ಲಿ ವ್ಯತ್ಯಾಸ.
ಮೀನ (Kannada Dina Bhavishya)
ಮಕ್ಕಳ ಜೀವನದಲ್ಲಿ ವ್ಯತ್ಯಸ, ಮಕ್ಕಳ ಸಮಸ್ಯೆ , ಆನಾಕಾರಕ ಆಹಾರದಿಂದ ದೇಹಕ್ಕೆ ತೊಂದರೆ, ಅಪವಾದಗಳಿಂದ ಗೌರವಕ್ಕೆ ದಕ್ಕೆ.
ಇದನ್ನೂ ಓದಿ: PDO SASPEND: ಜವನಗೊಂಡನಹಳ್ಳಿ ಪಿಡಿಓ ಸಿ.ಈಶ್ವರ್ ಸಸ್ಪೆಂಡ್
ಈ ದಿನದ ದಿನ ಭವಿಷ್ಯ (Kannada Dina Bhavishya) ದಲ್ಲಿ ಯಾವ ರಾಶಿ ಶುಭವಿದೆ ಎಂದು ನೋಡಿಕೊಂಡು ಒಳಿತಾಗಲಿದೆ.