Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Kempegowda | ಕೆಂಪೇಗೌಡರ ದೂರದೃಷ್ಟಿಗೆ ಬೆಂಗಳೂರು ಸಾಕ್ಷಿ: DK ಶಿವಕುಮಾರ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Kempegowda | ಕೆಂಪೇಗೌಡರ ದೂರದೃಷ್ಟಿಗೆ ಬೆಂಗಳೂರು ಸಾಕ್ಷಿ: DK ಶಿವಕುಮಾರ್
ವಿಶೇಷ ಸುದ್ದಿ

Kempegowda | ಕೆಂಪೇಗೌಡರ ದೂರದೃಷ್ಟಿಗೆ ಬೆಂಗಳೂರು ಸಾಕ್ಷಿ: DK ಶಿವಕುಮಾರ್

Editor Nammajana
Last updated: 27 June 2025 10:00 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|Nammajana.com|27-6-2025

ನಮ್ಮಜನ.ಕಾಂ, ನಮ್ಮಜನ ವಿಶೇಷ: ಬೆಂಗಳೂರು ನಮ್ಮ ಪ್ರತಿಸ್ಪರ್ಧಿ’ ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಉಲ್ಲೇರು ಕರ್ನಾಟಕದ ರಾಜಧಾನಿ (Kempegowda) ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ. ಜಗತ್ತಿನ ಮಾಹಿತಿ ತಂತ್ರಜ್ಞಾನದ ಆಲದ ಮರವಾಗಿದೆ.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ದೇಶದ ಯುವ ಉದ್ಯಮಿಗಳ ಕನಸಿನ ನಗರವಾಗಿ, ಜ್ಞಾನ ಕಾಶಿಯಾಗಿ, ಆರೋಗ್ಯದ ಧನ್ವಂತರಿಯಾಗಿ ರೂಪುಗೊಂಡಿದೆ. ಇಂತಹ ಊರಿನ ಬದಲಾವಣೆಯ ಭವಿಷ್ಯವೊಂದು ಸರಿಸುಮಾರು 516 ವರ್ಷಗಳ ಹಿಂದೆ ಜನನವಾಯಿತು ಎಂದರೆ ಅತಿಶಯೋಕ್ತಿ ಯಲ್ಲ ಎನ್ನುವುದು ನನ್ನ ಭಾವನೆ. (Kempegowda) ನಮಗೆಲ್ಲರಿಗೂ ಬೆಂದಕಾಳೂರಾಗಿರುವ ಊರು ಪ್ರಪಂಚದ ಕಣ್ಣಿನಲ್ಲಿ ಗ್ರೇಟ‌ರ್ doristeah ಬದಲಾಗುತ್ತಿದೆ.

ಇದೆಲ್ಲದರ ಹಿಂದಿರುವ ಪ್ರೇರಕ ಶಕ್ತಿ, ಇತಿಹಾಸದಲ್ಲಿ ಎಂದೂ ಅಳಿಸದ ಅಜರಾಮರ ವ್ಯಕ್ತಿ, ಕಾಡು ಮೇಡು, ಕಲ್ಲುಗುಂಡಿಗಳ ಒಡಲಾಗಿದ್ದ ಈ ಭೂಮಿಯಲ್ಲಿ ಕನಸನ್ನು ಬಿತ್ತಿ ಬೆಳೆದ ಯುಗಪುರುಷ ಕೆಂಪನಂಜೇಗೌಡ, ಲಿಂಗಾಂಬೆಯ (Kempegowda) ಸುಪುತ್ರರಾಗಿ ಜನಿಸಿದ ನಾಡಪ್ರಭು ಕೆಂಪೇಗೌಡರು.

ದೂರದೃಷ್ಟಿಗೆ ಜ್ವಲಂತ ನಿದರ್ಶನ ಬೆಂಗಳೂರಿಗರಾದ ನಾವು ಕೆಂಪೇಗೌಡರು, ಕೆಂಗಲ್ ಹನುಮಂತಯ್ಯನವರು, ಹಾಗೂ ಎಸ್.ಎಂ.ಕೃಷ್ಣ ಅವರನ್ನು ಸ್ಮರಿಸದೆ ಬೆಂಗಳೂರನ್ನು ಕಲ್ಪಿಸಿ ಕೊಳ್ಳಲೂ ಅಸಾಧ್ಯ. ನಾನು ಯಾವುದೇ ದೇಶಕ್ಕೆ ಹೋದರು ಆ ಊರಿನ ನಗರ ಯೋಜನಾ ವಿನ್ಯಾಸ, ಕಟ್ಟಡ ವಿನ್ಯಾಸಗಳನ್ನು ತಿಳಿದುಕೊಳ್ಳುವ ಕುತೂಹಲದಿಂದ ಫೋಟೊ ತೆಗೆದುಕೊಳ್ಳುತ್ತೇನೆ.

ಸೋಜಿಗದ ಸಂಗತಿ ಎಂದರೆ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಕೆಂಪೇಗೌಡರು ವಿಜ್ಞಾನ, ಯೋಜನೆ, ಮತ್ತು ಜನರ ಜೀವನದ ದೃಷ್ಟಿಯಿಂದ ಸುಂದರ ಬೆಂಗಳೂರನ್ನು ಕಟ್ಟಿದ್ದರು. ಭಾರತದ ಮೊದಲ ಸಂಘಟಿತ ನಗರಯೋಜನೆ ಕೆಂಪೇಗೌಡರ ಕೊಡುಗೆ ಎಂದರೆ ತಪ್ಪಾಗಲಾರದು. ದೂರದೃಷ್ಟಿಗೆ ಜೀವಂತ ಸಾಕ್ಷಿ.

“ಭಾರತದಿಂದ ಅಮೆರಿಕಾದ ಯಶಸ್ಸು”

2010ರಲ್ಲಿ ಪ್ರಪಂಚದ ಬಲಿಷ್ಠ ರಾಷ್ಟ್ರವೊಂದರ ಅಧ್ಯಕ್ಷರು ಪದೇ, ಪದೇ ಬೆಂಗಳೂರಿನ ಬಗ್ಗೆ ಪುನರಾಚ್ಚರಿಸುತ್ತಲೇ ಇದ್ದರು. ಯಾವುದೇ ಕಾರ್ಯಕ್ರಮಗಳಿಗೆ ಹೋದರು ಸರಿ. ಭಾರತಕ್ಕೆ (Kempegowda) ಬಂದರೂ ಸರಿ ‘ಬೆಂಗಳೂರು ಭಾರತದ ಹೆಮ್ಮೆ’ ಎನ್ನುವ ಮಾತುಗಳನ್ನಾಡಿದ್ದರು.

ಇವರು ಒಮ್ಮೆ ತಮ್ಮ ದೇಶದ ಬ್ಯಾಕ್ ಟು ಸ್ಕೂಲ್” ಎನ್ನಾವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕುರಿತು ಮಾತನಾಡುತ್ತಾ ‘ಇತರ ದೇಶಗಳು ನಮ್ಮೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಪೈಪೋಟಿ ನಡೆಸುತ್ತಿರುವ ಸಮಯದಲ್ಲಿ, ಬೀಜಿಂಗ್ ಅಥವಾ ಬೆಂಗಳೂರಿನಲ್ಲಿ ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು (Kempegowda) ಎಂದಿಗಿಂತಲೂ ಹೆಚ್ಚು ಶ್ರಮಿಸುತ್ತಿರುವಾಗ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ ಶಾಲೆಯಲ್ಲಿ ನಿಮ್ಮ ಯಶಸ್ಸನ್ನು ಮಾತ್ರ ನಿರ್ಧರಿಸುವುದಿಲ್ಲ.

ಇದನ್ನೂ ಓದಿ: Minister | ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ: ಟಿ.ರಘುಮೂರ್ತಿ

ಅದು 21ನೇ ಶತಮಾನದಲ್ಲಿ ಅಮೆರಿಕದ ಯಶಸ್ಸನ್ನೂ ನಿರ್ಧರಿಸುತ್ತದೆ, ಎಂದು ತನ್ನ ದೇಶದ ಶಾಲಾ ಮಕ್ಕಳಿಗೆ ತಿಳಿ ಹೇಳುತ್ತಾರೆ. ಅಂದರೆ ಬೆಂಗಳೂರಿನ ಗತ್ತು ಇಡೀ ಪ್ರಪಂಚಕ್ಕೆ ಗೊತ್ತು ಎಂದರೆ ತಪ್ಪಾಗಲಾರದು.

Telegram Group Join Now
WhatsApp Group Join Now

You Might Also Like

Valmiki Jayanti | ಚಳ್ಳಕೆರೆ ಪಿ.ತಿಪ್ಪೇಸ್ವಾಮಿ ಸೇರಿ ರಾಜ್ಯದ ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ

Garbage disposal | ಕಣ್ಣು ಬಿಟ್ಟರೆ ಕಸ, ನಗರಸಭೆ ಕಸ ವಿಲೇವಾರಿ ಲೋಪಕ್ಕೆ ಜನರು ಕಂಗಾಲು

Sirigere shri: ಈಗ ಪ್ರಕಟಿಸಿರುವಂತೆ ಜಾತಿಗಳ ಪಟ್ಟಿಯಲ್ಲಿರುವ ದೋಷವನ್ನು ಸರಿಪಡಿಸಿ | ಸಿರಿಗೆರೆ ಶ್ರೀ ಸರ್ಕಾರಕ್ಕೆ ಆಗ್ರಹ

ರೈತರಿಗೆ ಜಮೀನುಗಳಿಗೆ ಕಾಲುದಾರಿ ಮತ್ತು ಬಂಡಿದಾರಿ ಸಮಸ್ಯೆಗೆ ಸರ್ಕಾರದಿಂದ ಮಹತ್ವದ ಆದೇಶ

ಕೈಮಗ್ಗ ಅಭಿವೃದ್ಧಿ-ಜವಳಿ ನಿಗಮಗಳ ವಿಲೀನ : ಸಚಿವ ಶಿವಾನಂದ ಪಾಟೀಲ

TAGGED:BangaloreD.K. ShivakumarDeputy Chief MinisterGovernmentJayantiKempegowdaಉಪ ಮುಖ್ಯಮಂತ್ರಿಕೆಂಪೇಗೌಡಜಯಂತಿಡಿ.ಕೆ.ಶಿವಕುಮಾರ್ಬೆಂಗಳೂರುಸರ್ಕಾರ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Minister | ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ: ಟಿ.ರಘುಮೂರ್ತಿ
Next Article Dina Bhavishya | ದಿನ ಭವಿಷ್ಯ, ಯಾವ್ಯಾವ ರಾಶಿಗೆ ಶುಭ ಯೋಗ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold price | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere
ಇಂದಿನ ಸುದ್ದಿ
Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು
ಇಂದಿನ ಸುದ್ದಿ
Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?