Chitradurga news | nammajana.com| 15-12-2024
ನಮ್ಮಜನ.ಕಾಂ, ಚಿತ್ರದುರ್ಗ: ಕೆ ಚಂದ್ರಶೇಖರಪ್ಪ ವಕೀಲರು (lawyer) 74 ವರ್ಷ ದಿನಾಂಕ 14 -12-2024 ರ ಶನಿವಾರ ರಾತ್ರಿ 11:00 ಗಂಟೆಗೆ ನಿಧನರಾಗಿರುತ್ತಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು, ಸಹೋದರ ಡಾಕ್ಟರ್ ಕೆ ರವೀಂದ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಮೃತರ ಅಂತ್ಯಕ್ರಿಯೆ ದಿನಾಂಕ 15 -12- 2024ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ಮುತ್ತಗದೂರಿನಲ್ಲಿ (lawyer) ನೆರವೇರಿಸಲಾಗುವುದು.

ಮೃತರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ದಾವಣಗೆರೆಯ ಅವರ ಸ್ವಗೃಹ ಎಸ್. ಎಸ್. ಸಮೃದ್ಧಿ (lawyer) ಅಪಾರ್ಟ್ಮೆಂಟ್ 7ನೇ ಮುಖ್ಯರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್ ನಲ್ಲಿ 12 ಗಂಟೆಯವರೆಗೆ ಇಡಲಾಗುವುದು.
ಇದನ್ನೂ ಓದಿ: ಅಂಬೇಡ್ಕರ್ ನಿಗಮ | ಕುರಿ ಸಾಕಾಣಿಕೆ ಮತ್ತು ಸಾರಥಿ ಯೋಜನೆಗೆ ಅರ್ಜಿ ಆಹ್ವಾನ | Ambedkar Development Corporation
ಇಂತಿ ದುಃಖತಪ್ತರು ಪತ್ನಿ ದಾಕ್ಷಾಯಿಣಿ ಸಿ,
ಮಕ್ಕಳು ಡಾಕ್ಟರ್ ಶುಭ ಸಂತೋಷ್,
ಮೇಘ ರೋಹಿತ್, ಮೊಮ್ಮಕ್ಕಳು, ಮತ್ತು ಮುತ್ತಗದೂರು ಗೌಡ್ರು ವಂಶಸ್ಥರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252