Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ ನಮ್ಮ ಸರ್ಕಾರದಿಂದ ಸಂಪೂರ್ಣ ಸಹಕಾರ: ಟಿ.ರಘುಮೂರ್ತಿ | Madakarinayaka Theme Park
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ ನಮ್ಮ ಸರ್ಕಾರದಿಂದ ಸಂಪೂರ್ಣ ಸಹಕಾರ: ಟಿ.ರಘುಮೂರ್ತಿ | Madakarinayaka Theme Park
ವಿಶೇಷ ಸುದ್ದಿ

ಮದಕರಿನಾಯಕ ಥೀಮ್ ಪಾರ್ಕ್ ನಿರ್ಮಾಣಕ್ಕೆ ನಮ್ಮ ಸರ್ಕಾರದಿಂದ ಸಂಪೂರ್ಣ ಸಹಕಾರ: ಟಿ.ರಘುಮೂರ್ತಿ | Madakarinayaka Theme Park

Editor Nammajana
Last updated: 2 July 2024 04:14
By Editor Nammajana 2 Min Read
Share
SHARE

Chitradurga news|nammajana.com|2-7-2024

ನಮ್ಮಜನ.ಕಾಂ, ಚಿತ್ರದುರ್ಗ: ಕಳೆದ ಬಾರಿ ಚುನಾವಣೆ ಸಮಯದಲ್ಲಿ ಚಿತ್ರದುರ್ಗದಲ್ಲಿ  ಕೇಂದ್ರ ಸರ್ಕಾರದಿಂದ ಮದಕರಿನಾಯಕ ಥೀಮ್ ಪಾರ್ಕ (Madakarinayaka Theme Park) ನಿರ್ಮಾಣ ಮಾಡುತ್ತೇವೆ ಎಂದಿದ್ದರು ಅದರಂತೆ ಈ ಬಾರಿಯ ನೂತನ ಸಂಸದರು ಮದಕರಿ ಥೀಮ್ ಪಾರ್ಕ್‌ನ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದರೆ ನಮ್ಮ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.

ಚಿತ್ರದುರ್ಗ ನಗರದಲ್ಲಿ  ಮದಕರಿ ಪಟ್ಟಾಭಿಷೇಕ (Madakarinayaka Theme Park) ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ  ಮಾಧ್ಯಮದವರ ಜೊತೆ ಮಾತನಾಡಿ ಚಿತ್ರದುರ್ಗ ಜಿಲ್ಲಾ ಕೇಂದ್ರದಲ್ಲಿ ಮದಕರಿ ನಾಯಕ ವಂಶಸ್ಥರು ಪಾಳೇಗಾರರು ಇರುವ ಈ ಜಾಗದಲ್ಲಿ ಮದಕರಿನಾಯಕ ಥೀಮ್ ಪಾರ್ಕನ್ನು ಮಾಡುತ್ತೇವೆ ಎಂದಿದ್ದರು.

ಇದನ್ನೂ ಓದಿ: Health Tips: ಹೃದಯ ರೋಗವನ್ನು ರಕ್ಷಿಸಲು ಆಹಾರಗಳು

ಅದು ಉತ್ತಮ ಬೆಳವಣಿಗೆ ನಾವು ಏಕೆ ಮಾಡಿಲ್ಲ ಅಂತ ರಾಜಕೀಯ ಮಾಡಲ್ಲ, ಅಭಿವೃದ್ಧಿ ವಿಚಾರಕ್ಕೆ ಸಹಕಾರ ನೀಡುತ್ತೇವೆ. ನೂತನ ಸಂಸದರಾದ ಗೋವಿಂದ ಕಾರಜೋಳ ಅವರು ಸಾಕಷ್ಟು ಅನುಭವ ಹೊಂದಿರುವ ಹಿರಿಯ ರಾಜಕಾರಣಿಯಾಗಿದ್ದು ಅವರು ಮದಕರಿ ಥೀಮ್ ಪಾರ್ಕ್ (Madakarinayaka Theme Park) ನಿರ್ಮಾಣಕ್ಕೆ ಒತ್ತು ನೀಡಿ ಮಂಜೂರು ಮಾಡಿಸಿಕೊಂಡು ಬಂದರೆ ಸಂಸದರಿಗೆ ಪಕ್ಷಭೇದ ಮರೆತು ಜಿಲ್ಲೆಯ ಸಚಿವರು ಮತ್ತು ಶಾಸಕರು ಹಾಗೂ ರಾಜ್ಯದ    ಕಾಂಗ್ರೆಸ್ ಸರ್ಕಾರ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ಭದ್ರಾ ಮೇಲ್ದಂಡೆ, ನೇರ ರೈಲ್ವೆ ಯೋಜನೆ ಕಾಮಗಾರಿ ತ್ವರಿತವಾಗಿ: ಸಚಿವ ಡಿ.ಸುಧಾಕರ್ | Bhadra Upper Bank

ಮದಕರಿನಾಯಕ ಪಟ್ಟಾಭಿಷೇಕ ಕಾರ್ಯಕ್ರಮ ಒಂದು ಐತಿಹಾಸಿಕ ಕಾರ್ಯಕ್ರವಾಗಿದೆ. ಚಿತ್ರದುರ್ಗವನ್ನು ಆಳಿದ ನಾಯಕ ರಲ್ಲಿ ಮದಕರಿನಾಯಕ ಪ್ರಮುಖವಾಗಿದ್ದಾನೆ. ಮದಕರಿ ನಾಯಕನ ಆಳ್ವಿಕೆಯಲ್ಲಿ ಚಿತ್ರದುರ್ಗ ಸಾಕಷ್ಟು ಅಭಿವೃದ್ಧಿ ಹೊಂದಿದೆ.

ಮದಕರಿನಾಯಕನ ಕಾಲದಲ್ಲಿ ಕೆರೆ ಕಟ್ಟೆಗಳು, ಹೊಂಡಗಳು, (Madakarinayaka Theme Park) ಪುಷ್ಕರಣಿ ನಿರ್ಮಾಣ ಮೂಲಕ ಸರ್ವ ಜನಾಂಗದ ಹಿತ ಕಾಯುವ ಕೆಲಸವನ್ನು ಮದಕರಿನಾಯಕ ಮಾಡಿದ್ದಾರೆ. ಹೊರಗಿನಿಂದ ಬೇರೆಯವರು  ಬಂದರೂ ಅವರನ್ನು ಹೊಡೆದೂಡಿಸಿ ತನ್ನರಾಜ್ಯವನ್ನು ಉಳಿಸಿಕೊಂಡಿದ್ದಾನೆ, ತಾಯಿ ಗಂಡೋಬಳವ್ವನಾಗತಿ ಆತ ಪ್ರಾಬಲ್ಯಕ್ಕೆ ಬರುವವರೆಗೂ ಅಧಿಕಾರವನ್ನು ನಡೆಸಿ, ಆತನನ್ನು ಉತ್ತಮ ರಾಜನನ್ನಾಗಿ ಮಾಡುವ ಉತ್ತಮ ಮೂಲಕ ಈ ಭಾಗಕ್ಕೆ ಉತ್ತಮ ರಾಜನನ್ನು ನೀಡಿದ ಕೀರ್ತಿ ಒಬಳವ್ವ ನಾಗತಿಗೆ ಸಲ್ಲುತ್ತದೆ. ಸರ್ಕಾರ ಮತ್ತು ನಾನು ನಾಯಕ ಸಮಾಜದ ಜೊತೆ ಇರುತ್ತದೆ ಎಂದು ಹೇಳಿದರು.

You Might Also Like

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?

T. Raghumurthy | ಮದಕರಿ ನಾಡಲ್ಲಿ ಶಾಸಕ ಟಿ.ರಘುಮೂರ್ತಿ ಜನ್ಮದಿನ ಸಂಭ್ರಮಾಚರಣೆ , ಮುಂದಿನ ಸಚಿವ ರಘುಮೂರ್ತಿ ಅವರಿಗೆ ಜೈ ಎಂದ ಜನ

TAGGED:B KantarajChallakereChitradurga Dore MadakarinayakaChitradurga NewsCoronation ProgramKannada Newskannada suddiKing of ChitradurgaKoteKote NaduMadakari JayantiMadakari PattabhishekMadakari UtsavMadakarinayakaMadakarinayaka Theme ParkMLANada DoreNammajana.comRajaveera MadakarinayakaT Raghumurthyಕನ್ನಡ ನ್ಯೂಸ್ಕನ್ನಡ ಸುದ್ದಿಕೋಟೆಕೋಟೆ ನಾಡುಚಳ್ಳಕೆರೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಚಿತ್ರದುರ್ಗದ ದೊರೆ ಮದಕರಿನಾಯಕಚಿತ್ರದುರ್ಗದ ರಾಜಟಿ ರಘುಮೂರ್ತಿತ.ರಾ.ಸುನಮ್ಮಜನ.ಕಾಂನಾಡ ದೊರೆಪಟ್ಟಾಭಿಷೇಕ ಕಾರ್ಯಕ್ರಮಬಿ.ಕಾಂತರಾಜ್ಮದಕರಿ ಉತ್ಸವಮದಕರಿ ಜಯಂತಿಮದಕರಿ ಪಟ್ಟಾಭಿಷೇಕಮದಕರಿನಾಯಕಮದಕರಿನಾಯಕ ಥೀಮ್ ಪಾರ್ಕ್ರಾಜವೀರ ಮದಕರಿನಾಯಕಶಾಸಕ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Health Tips: ಹೃದಯ ರೋಗವನ್ನು ರಕ್ಷಿಸಲು ಆಹಾರಗಳು
Next Article ಎಸ್‍ಎಸ್‍ಎಲ್‍ಸಿ, ಪಿಯು ಫಲಿತಾಂಶ ವೃದ್ಧಿಗೆ ಅಗತ್ಯ ಕಾರ್ಯಕ್ರಮ ರೂಪಿಸಿ: ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್ ಸೂಚನೆ | SSLC Result Improvement
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ
ಇಂದಿನ ಸುದ್ದಿ
Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ಇಂದಿನ ಸುದ್ದಿ
POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?