Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Murder: ಆಸ್ತಿಗಾಗಿ ಮಾವನಿಂದ ಸೊಸೆಯ ಕೊಲೆ | ಕೊಲೆ ಹಿಂದಿರುವ ಸ್ಟೋರಿ ಏನು?
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Murder: ಆಸ್ತಿಗಾಗಿ ಮಾವನಿಂದ ಸೊಸೆಯ ಕೊಲೆ | ಕೊಲೆ ಹಿಂದಿರುವ ಸ್ಟೋರಿ ಏನು?
ಕ್ರೈಂ ಸುದ್ದಿ

Murder: ಆಸ್ತಿಗಾಗಿ ಮಾವನಿಂದ ಸೊಸೆಯ ಕೊಲೆ | ಕೊಲೆ ಹಿಂದಿರುವ ಸ್ಟೋರಿ ಏನು?

Editor Nammajana
Last updated: 18 July 2024 4:05 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|18-7-2024

ನಮ್ಮಜನ.ಕಾಂ, ಚಳ್ಳಕೆರೆ: ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯಿತಿ (Murder) ವ್ಯಾಪ್ತಿಯ ಹಾಲಿಗೊಂಡನಹಳ್ಳಿ ಗ್ರಾಮದಲ್ಲಿ ಹಾಡುಹಗಲೇ ಆಸ್ತಿಗಾಗಿ ತನ್ನ ತಮ್ಮನ ಪತ್ನಿಯನ್ನೇ ಭೀಕರವಾಗಿ ಕಗ್ಗೊಲೆ ಮಾಡಿದ ಪ್ರಕರಣ ಬುಧವಾರ ಬೆಳಗ್ಗೆ ೮ಕ್ಕೆ ನಡೆದಿದೆ.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ಗ್ರಾಮದಲ್ಲಿ ಹೊರವಲಯದ ರೇಣುಕಾಗಿರಿ (ಕರೇಕಲ್‌ಬಂಡೆ) ಬಳಿ ಕುಟುಂ¨ಗಳು ವಾಸವಿದ್ದು, ಸೂರನಹಳ್ಳಿಯಲ್ಲಿದ್ದ ಜಮೀನನ್ನು ತಮ್ಮ ಹೆಂಡತಿಗೆ ನೀಡಲು ಒಪ್ಪದ ಚಂದ್ರಪ್ಪ(೬೦) ಹಾಗೂ ಆತನ ಪುತ್ರ ಗಂಗಾಧರ(೩೦) ಇಬ್ಬರೂ ಸೇರಿ (Murder) ಕೊಲೆಗೈದಿದ್ದು ಚಂದ್ರಪ್ಪನ ಸಹೋದರ ಗೋವಿಂದಪ್ಪ ಪತ್ನಿ ಈರಕ್ಕ(೪೫) ಕೊಲೆಯಾದ ದುದೈರ್ವಿಯಾಗಿದ್ದಾಳೆ.

ಚಂದ್ರಪ್ಪ ತನ್ನ ತಮ್ಮ ಗೋವಿಂದಪ್ಪನ ಪತ್ನಿ ಈರಕ್ಕನಿಗೆ ಜಮೀನು ಬಿಟ್ಟುಕೊಡಲು ಸತಾಯಿಸುತ್ತಿದ್ದ ಬಗ್ಗೆ ಈರಕ್ಕ ತನ್ನ ಬಾವ ಚಂದ್ರಪ್ಪನ ಮೇಲೆ ನ್ಯಾಯಾಲಯಕ್ಕೆ ಕೇಸು (Murder) ದಾಖಲಿಸಿದ್ದಳು.ಚಂದ್ರಪ್ಪ ಮತ್ತು ಮಗ ಗಂಗಾಧರ ಪದೇ ಪದೇ ಈರಕ್ಕನ ಮೇಲೆ ಜಗಳವಾಡುತ್ತಿದ್ದು, ಇವರ ಭಯದಿಂದ ಈರಕ್ಕ ಸರಿಯಾಗಿ ಗ್ರಾಮದಲ್ಲಿ ಇರದೆ ಹೊರಗಡೆಯೇ ಹೆಚ್ಚು ಓಡಾಡುತ್ತಿದ್ದು, ಮಂಗಳವಾರ ಸಂಜೆ ತನ್ನ ಮನೆಗೆ ಬಂದಿದ್ದಾಳೆ.

ವಿಷಯ ತಿಳಿದ ಚಂದ್ರಪ್ಪ ಮತ್ತು ಗಂಗಾಧರ ಈರಕ್ಕನ ಮೇಲೆ ಖಾರದಪುಡಿ ಎರಚಿ ನಿನ್ನ ಬಾಬ್ತು ಜಮೀನನ್ನು ಮಾರಿ ಅದರಿಂದ ನ್ಯಾಯಾಲಯದಲ್ಲಿ ಕೇಸು ಗೆಲ್ಲುತ್ತೇನೆ ನಿನಗೆ (Murder) ಜಮೀನು ನೀಡಲ್ಲ ಎಂದು ಅಬ್ಬರಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಆಕೆಯ ತಲೆ ಮತ್ತು ಕುತ್ತಿಗೆಗೆ ಗಂಗಾಧರ ಬಲವಾಗಿ ಹೊಡೆದು ಕೊಲೆ ಮಾಡಿದ್ಧಾನೆ.

ಈ ಸಂದರ್ಭದಲ್ಲಿ ಚಂದ್ರಪ್ಪ ಈರಕ್ಕ ಎಲ್ಲೂ ತಪ್ಪಿಸಿಕೊಳ್ಳದಂತೆ ಬಿಗಿಯಾಗಿ ಹಿಡಿದುಕೊಂಡಿದ್ದ. ಇದೇ ಸಂದರ್ಭದಲ್ಲಿ ಈರಕ್ಕನ ತಾಯಿ ಪುಟ್ಟಮ್ಮ, ಸಹೋದರಿ ಮಮತ ಬಿಡಿಸಿಕೊಳ್ಳಲು ಬಂದಾಗ ಅವರಿಗೂ ಸಹ ಮಚ್ಚಿನಿಂದ ಹೊಡೆದು (Murder) ಗಾಯಗೊಳಿಸಿದ್ಧಾರೆ. ಕೊಲೆಯ ನಂತರ ಕೈಯಲ್ಲಿ ಮಚ್ಚು ಹಿಡಿದು ಓಡಲು ಯತ್ನಿಸಿದ್ದಾನೆ.

ವಿದ್ಯುತ್ ಕಂಬ

ಚಂದ್ರಪ್ಪನನ್ನು ಗ್ರಾಮಸ್ಥರು ಗ್ರಾಮದ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದು, ಗಂಗಾಧರ ಸ್ಥಳದಿಂದ ನಾಪತ್ತೆಯಾಗಿದ್ದು ಸ್ಥಳಕ್ಕೆ ಬಂದ ಪೊಲೀಸರು ಮೃತ ಈರಕ್ಕನ ಶವವನ್ನು (Murder) ಪರಶುರಾಮಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಗಾಯಾಳು ಪುಟ್ಟಮ್ಮ ಮತ್ತು ಮಮತರನ್ನು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: Dina Bhavishya: ದಿನ ಭವಿಷ್ಯ18-7-2024

ಮಮತಳಾ ಎಡಗೈ ಮಚ್ಚಿನೇಟಿನಿಂದ ಬಲವಾದ ಗಾಯವಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟಮ್ಮನ ತಲೆಗೂ ಸಹ ಪೆಟ್ಟುಬಿದಿದ್ದೆ.

ವಿಪರ್ಯಾಸವೆಂದರೆ ಈರಕ್ಕಳ ಸಹೋದರಿ ಮಮತ, ಶಾಂತವೀರಮ್ಮ ಇವರ ಗಂಡದೀರೂ ಸಹ ಮೃತಪಟ್ಟಿದ್ದು, (Murder) ಈರಕ್ಕಳಿಗೆ ಮಾತ್ರ ಎಂಟು ಎಕರೆ ಜಮೀನು ನೀಡಬೇಕಿದ್ದು, ಇದಕ್ಕೆ ಚಂದ್ರಪ್ಪ ಮತ್ತು ಆತನ ಮಗ ಗಂಗಾಧರ ವಿರೋಧ ವ್ಯಕ್ತಪಡಿಸಿ ಈರಕ್ಕಳನ್ನು ಕೊಲೆ ಮಾಡಿದರೆ ಜಮೀನು ನಮಗೆ ಸೇರುತ್ತದೆ ಎಂಬ ದುರುದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.

ಜಿಲ್ಲಾ ರಕ್ಷಣಾಧಿಕಾರಿ ಭೇಟಿ : (Murder)

ಸುದ್ದಿ ತಿಳಿದ ಕೂಡಲೇ ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಭಾರ ಇನ್ಸ್ಪೆಕ್ಟರ್ ರಾಜಫಕೃದ್ದೀನ್ ದೇಸಾಯಿ, ಪಿಎಸ್‌ಐ ಎಂ.ಕೆ.ಬಸವರಾಜು ಹಾಗೂ (Murder) ಸಿಬ್ಬಂದಿ ವರ್ಗ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಮದ್ಯೆ ಹೆಚ್ಚಿನ ತನಿಖೆಗಾಗಿ ಶ್ವಾನದಳ ಹಾಗೂ ಬೆಳರಚ್ಚು ತಜ್ಞರು ಸಹ ಸ್ಥಳಕ್ಕೆ ಕರೆಸಲಾಗಿತ್ತು.

Telegram Group Join Now
WhatsApp Group Join Now

You Might Also Like

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ

ದಿನ ಭವಿಷ್ಯ | 09-10-2025 | Dina Bhavishya

V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ

Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ

TAGGED:Chitradurga NewsDaughter-in-lawErammaFather-in-lawGovindappaHaligondanahallihis wifeKannada Newskannada suddiMachuMurderNammajana.comProperty issueಆಸ್ತಿ ವಿಚಾರಈರಮ್ಮಕನ್ನಡ ನ್ಯೂಸ್ಕನ್ನಡ ಸುದ್ದಿಕೊಲೆಗೋವಿಂದಪ್ಪಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿತಮ್ಮನ ಪತ್ನಿನಮ್ಮಜನ.ಕಾಂಮಚ್ಚುಮಾವಸೊಸೆಹತ್ಯೆಹಾಲಿಗೊಂಡನಹಳ್ಳಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Dina Bhavishya: ದಿನ ಭವಿಷ್ಯ18-7-2024
Next Article Dairy farming: ಹೈನುಗಾರಿಕೆ ಮಾಡುವ ರೈತ ಮಹಿಳೆಯರಿಗೆ ಶೇ.6ರ ಬಡ್ಡಿ ಸಹಾಯಧನ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Today Adike Rate | ಇಂದಿನ‌ ಅಡಕೆ ರೇಟ್
ಅಡಿಕೆ ಧಾರಣೆ
Gold price | ಬಂಗಾರದ ಬೆಲೆಯಲ್ಲಿ ಇಳಿಕೆ
ಇಂದಿನ ಸುದ್ದಿ
ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere
ಇಂದಿನ ಸುದ್ದಿ
Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?