Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಐತಿಹಾಸಿಕ ನಾಯಕನಹಟ್ಟಿ ದೊಡ್ಡಕೆರೆ ಭರ್ತಿ, ತೆಪ್ಪೋತ್ಸವ ಡೌಟ್ | Nayakanahatti
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > ಐತಿಹಾಸಿಕ ನಾಯಕನಹಟ್ಟಿ ದೊಡ್ಡಕೆರೆ ಭರ್ತಿ, ತೆಪ್ಪೋತ್ಸವ ಡೌಟ್ | Nayakanahatti
ವಿಶೇಷ ಸುದ್ದಿ

ಐತಿಹಾಸಿಕ ನಾಯಕನಹಟ್ಟಿ ದೊಡ್ಡಕೆರೆ ಭರ್ತಿ, ತೆಪ್ಪೋತ್ಸವ ಡೌಟ್ | Nayakanahatti

Editor Nammajana
Last updated: 24 November 2024 1:22 PM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|24-11-2024

ನಮ್ಮಜನ.ಕಾಂ, ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ನಿರ್ಮಿಸಿದ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದೆ. (Nayakanahatti) ಸುಮಾರು 350 ವರ್ಷಗಳ ಹಿಂದೆ ನಿರ್ಮಿಸಿದ ದೊಡ್ಡಕೆರೆ ತುಂಬಿರುವುದರಿಂದ ಕೆರೆಗೆ ಜೀವಕಳೆ ಬಂದಿದೆ.

16 ಅಡಿ ಆಳವಿರುವ ಕೆರೆಯಲ್ಲಿ ಮಳೆಗಾಲದಲ್ಲಿನ ಉತ್ತಮ ಮಳೆಯಿಂದಾಗಿ 14 ಅಡಿ ನೀರು ಹರಿದಿತ್ತು. ನಂತರ ಕೆರೆ ಮೇಲ್ಬಾಗದಲ್ಲಿ ಉತ್ತಮ ಮಳೆಯಿಂದಾಗಿ ಚೌಗು ನೀರು(ಬಸಿ ನೀರು)ಇನ್ನೂ ಹರಿಯುತ್ತಿದೆ.

ಎರಡು ಹಳ್ಳಗಳು ಸಣ್ಣ ಪ್ರಮಾಣದಲ್ಲಿ ಮಳೆಗಾಲ ನಂತರ ನಿರಂತರವಾಗಿ ಹರಿಯುತ್ತಿವೆ. ಸತತ ಒಂದು ತಿಂಗಳಿಂದ ಹರಿಯುತ್ತಿರುವ ಬಸಿ ನೀರಿನಿಂದ ಎರಡು ಅಡಿ ನೀರು ಕೆರೆಗೆ ಹರಿದಿದೆ. ಕೆರೆ ತುಂಬುವ ಸಂದರ್ಭದಲ್ಲಿ ವಿಸ್ತಾರ ಹೆಚ್ಚಾಗುತ್ತದೆ.

ಕೋಡಿ ಹರಿಯಲು ಹೆಚ್ಚಿನ ನೀರಿನ ಅವಶ್ಯಕತೆ ಇದೆ. ದೊಡ್ಡ ಪ್ರಮಾಣದಲ್ಲಿ ಹರಿಯುತ್ತಿರುವ ಬಸಿ ನೀರಿನಿಂದ ದೊಡ್ಡ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಮಳೆಗಾಲ ನಂತರ ಇದೀಗ ಕೆರೆ ತುಂಬಿ ಕೋಡಿ ಹರಿಯುತ್ತಿದೆ.

 25 ವರ್ಷಗಳ ಹಿಂದೆ ಎರಡು ಕೆರೆ ಭರ್ತಿ

ತಿಪ್ಪೇರುದ್ರಸ್ವಾಮಿಗಳು ನಿರ್ಮಿಸಿದ ಚಿಕ್ಕ ಕೆರೆ ಮತ್ತು ದೊಡ್ಡ ಕೆರೆ ಒಂದೇ ವರ್ಷ ತುಂಬುವುದು ಅತ್ಯಂತ ಅಪರೂಪದ (Nayakanahatti) ಘಟನೆಗಳಾಗಿವೆ. 25 ವರ್ಷಗಳ ಹಿಂದೆ 1999ರ ಅಕ್ಟೋಬರ್ ತಿಂಗಳಲ್ಲಿ ಎರಡೂ ಕೆರೆಗಳು ತುಂಬಿದ್ದವು. ಈ ವರ್ಷ ಎರಡೂ ಕೆರೆಗಳು ತುಂಬಿರುವುದು ರೈತರಲ್ಲಿ ಸಂತಸ ಮನೆ ಮಾಡುವಂತೆ ಮಾಡಿದೆ. ಜನ, ಜಾನುವಾರುಗಳಿಗೆ ಆಸರೆಯಾಗಿರುವ ಎರಡೂ ಕೆರೆಗಳ ಒಡಲು ನೀರಿಗಾಗಿ ಬೋರ್ ಕೊರೆಯಿಸುವ ಸಮಸ್ಯೆಯಿಂದ ತುಂಬಿರುವುದರಿಂದ ಅಂತರ್ಜಲ ಹೆಚ್ಚಳಗೊಂಡಿದೆ. ರೈತರು ಪಾರಾಗಿದ್ದಾರೆ.

ಇದನ್ನೂ ಓದಿ: ಅಂತಾರಾಜ್ಯ ಗಾಂಜಾ ಪೆಡ್ಲರ್ ಬಂಧನ | Ganja peddler

ತೆಪ್ಪೋತ್ಸವ ಡೌಟ್

ಕೆರೆ ಕೋಡಿ ಬಿದ್ದಾಗ ತೆಪ್ಪೋತ್ಸವ ಜರುಗುವುದು ಇಲ್ಲಿನ ವಾಡಿಕೆ. 20 ಅಡಿ ಉದ್ದಗಲದ, ಹತ್ತು ಅಡಿ ಎತ್ತರದ ಮರದಿಂದ ನಿರ್ಮಿಸಿದ ತೆಪ್ಪವನ್ನು 1.5 ಕಿ.ಮೀ ದೂರ ಕೆರೆಯ ನೀರಿನಲ್ಲಿ ಚಲಾಯಿಸಲಾಗುವುದು.

50 ರಿಂದ 100 ಜನರಿರುವ ಈ ತೆಪ್ಪ ಸರಾಗವಾಗಿ ನೀರಿನಲ್ಲಿ ಚಲಿಸುವುದು ವಿಸ್ಮಯಕಾರಿ. 2010 ಡಿಸೆಂಬರ್ 16ರಂದು (Nayakanahatti) ತೆಪ್ಪೋತ್ಸವ ಜರುಗಿತ್ತು. 12 ವರ್ಷಗಳ ನಂತರ 2022, ಡಿ.20 ರಂದು ತೆಪ್ಪೋತ್ಸವ ಜರುಗಿತು. ಇದೀಗ ಚಿಕ್ಕಕೆರೆ ಮತ್ತು ದೊಡ್ಡ ಕೆರೆಗಳು ತುಂಬಿವೆ. ಆದರೆ ತೆಪ್ಪೋತ್ಸವ ಆಯೋಜನೆಗೆ ಸ್ಥಳೀಯ ಸಮಿತಿ ಮುಂದಾಗಿಲ್ಲ.

ಇದನ್ನೂ ಓದಿ: ಕಾರು ಅಪಘಾತ | ಡಾಕ್ಟರ್ ತಿಮ್ಮೇಗೌಡ ಸಾವು | Car accident

ತೆಪ್ಪೋತ್ಸವಕ್ಕೆ ಭಾರೀ ಪ್ರಮಾಣದ ಸಿದ್ಧತೆಗಳು ಅವಶ್ಯಕ. ಈ ಬಾರಿ ತೆಪ್ಪೋತ್ಸವದ ಬದಲಾಗಿ ಡಿ.5ರಂದು ತಿಪ್ಪೇರುದ್ರಸ್ವಾಮಿ ದೇವಾಲಯ ಸಮಿತಿ ಮತ್ತು ಜನಪ್ರತಿನಿಧಿಗಳು ಕೆರೆಗೆ ಬಾಗಿನ ಪೂಜೆ ಏರ್ಪಡಿಸಲಾಗಿದೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

kadu kayuva mara: ಅರಿವಿನ ಜೊತೆಗೆ ಮನಸ್ಸಿಟ್ಟು ಓದಿದವರು ಮಹತ್ವದ ಕೃತಿಗಳನ್ನು ನೀಡಬಲ್ಲರು: ಡಾ.ಬಿ.ಆರ್.ರವಿಕಾಂತೇಗೌಡ

Today Dina Bhavishya | ದಿನ ಭವಿಷ್ಯ | ಆಗಸ್ಟ್ 04

Bhadra: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ

Nikhil Kumaswamy: ಮಾಜಿ ಸಂಸದ ಪ್ರಜ್ವಲ್ ಜೀವಾವಧಿ ಶಿಕ್ಷೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

TAGGED:Chitradurga NewsDecemberDoddakereHistoric LakeKannada Newskannada suddiKodiNammajana.comNayakanahattiTeppotsavaಐತಿಹಾಸಿಕ ಕೆರೆಕನ್ನಡ ನ್ಯೂಸ್ಕನ್ನಡ ಸುದ್ದಿಕೋಡಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಡಿಸೆಂಬರ್ತೆಪ್ಪೋತ್ಸವದೊಡ್ಡಕೆರೆನಮ್ಮಜನ.ಕಾಂನಾಯಕನಹಟ್ಟಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಕಾರು ಅಪಘಾತ | ಡಾಕ್ಟರ್ ತಿಮ್ಮೇಗೌಡ ಸಾವು | Car accident
Next Article ದಿನ ಭವಿಷ್ಯ | 25 ನವೆಂಬರ್ 2024 | Kannada Dina Bhavishya
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ
ದಿನ ಭವಿಷ್ಯ
internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಇಂದಿನ ಸುದ್ದಿ
creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?