Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: New Ration card | ಹೊಸ ರೇಷನ್ ಕಾರ್ಡ್ ಗೆ ಸರ್ವರ್ ಸಮಸ್ಯೆ | ಜನರ ಪರದಾಟ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > New Ration card | ಹೊಸ ರೇಷನ್ ಕಾರ್ಡ್ ಗೆ ಸರ್ವರ್ ಸಮಸ್ಯೆ | ಜನರ ಪರದಾಟ
ಇಂದಿನ ಸುದ್ದಿ

New Ration card | ಹೊಸ ರೇಷನ್ ಕಾರ್ಡ್ ಗೆ ಸರ್ವರ್ ಸಮಸ್ಯೆ | ಜನರ ಪರದಾಟ

Editor Nammajana
Last updated: 4 July 2024 04:54
By Editor Nammajana 2 Min Read
Share
SHARE

Chitradurga news|nammajana.com|4-7-2024

ನಮ್ಮಜನ.ಕಾಂ, ಚಳ್ಳಕೆರೆ: ರಾಜ್ಯ ಸರ್ಕಾರ ನೂತನವಾಗಿ ಪಡಿತರ ಚೀಟಿ ಹಾಗೂ ಹೆಸರು ಸೇರ್ಪಡೆಗೆ (New Ration card) ಎರಡು ದಿನಗಳ ಕಾಲ ಅವಕಾಶ ನೀಡಿದ್ದು, ನಗರದ ಬಹುತೇಕ ಎಲ್ಲಾ ಕೇಂದ್ರಗಳ ಮುಂದೆ ಜನರು ಸರಥಿಸಾಲಿನಲ್ಲಿ ನಿಂತು ದಾಖಲಿಗಳನ್ನು ಸಿದ್ದವಾದರೂ ಸಹ ಸರ್ವರ್ ಸಮಸ್ಯೆಯಿಂದ ಎರಡೂ ದಿನಗಳಿಂದ ಯಾವುದೇ ಹೊಸಕಾರ್ಡ್ ನೊಂದಾವಣೆ, ಸೇರ್ಪಡೆಯಾಗದೆ ಜನರು ಪರದಾಡಿದರು.

ಕೇವಲ ಚಳ್ಳಕೆರೆ ನಗರವಷ್ಟೇಯಲ್ಲದೆ, ಗ್ರಾಮಾಂತರ (New Ration card) ಪ್ರದೇಶದಿಂದಲೂ ಮಹಿಳೆಯರು ಪುಟ್ಟಮಕ್ಕಳೊಂದಿಗೆ ಕಂಪ್ಯೂಟರ್ ಕೇಂದ್ರಗಳ ಮುಂದೆ ಮಳೆ, ಗಾಳಿಯನ್ನು ಲೆಕ್ಕಿಸದೆ ಬೆಳಗಿನಿಂದ ಸಂಜೆವರೆಗೂ ಕಾದರೂ ಸರ್ವರ್ ಸಮಸ್ಯೆ ಬಗೆಹರಿಯಲಿಲ್ಲ, ಇಡೀ ದಿನ ಮಕ್ಕಳುಮರಿಯೊಂದಿಗೆ ಕಾದ ಮಹಿಳೆಯರು ಸರ್ಕಾರ ನಿರ್ಧಾರಕ್ಕೆ ಅಸಮದಾನ ವ್ಯಕ್ತಪಡಿಸಿ ಇಡೀ ಶಾಪಹಾಕಿದರು.

ಈ ಬಗ್ಗೆ ನೊಂದ ಮಹಿಳೆ ಪುಟ್ಟಮ್ಮ ಮಾತನಾಡಿ, ರಾಜ್ಯ ಸರ್ಕಾರಕ್ಕೆ ನಿಜವಾದ ಜನಪರ ಕಾಳಜಿ ಇದ್ದರೆ ನೊಂದಾವಣೆ ಮತ್ತು ಮಾರ್ಪಡಿಗೆ ಸಮಯವಕಾಶ ನೀಡಬೇಕು. ಕೇವಲ ಎರಡು ದಿನ ಕೊಟ್ಟರೆ ಜನರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗುತ್ತದೆ. ಮನೆ ಕೆಲಸವನ್ನುಬಿಟ್ಟು ಗ್ರಾಮ, ಕರ್ನಾಟಕ ಒನ್‌ಗಳ ಮುಂದೆ ಕಾಯುವ ದುಸ್ಥಿತಿ ಉಂಟಾಗಿದೆ. ಈ ಹಿಂದೆ ಯಾವುದೇ ಸಮಯದಲ್ಲಾದರೂ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ್ದರು. ಆದರೆ, ಗೃಹಲಕ್ಷ ಯೋಜನೆ ಜಾರಿಗೆ ತಂದಾಗಿನಿAದ ಸರ್ಕಾರದ ಪ್ರತಿತಿಂಗಳ ಗೃಹಲಕ್ಷ ಯೋಜನೆ ಹಣ ಪಡೆಯಲು ರೇಷನ್ ಕಾರ್ಡ್ಗೆ ಹೊಸ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆಂದು ಸರ್ವರ್ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದಳು. ಆದರೆ, ನಮಗೆ ಸರ್ಕಾರದ ಗೃಹಲಕ್ಷ ಹಣಕ್ಕಿಂತ ಪ್ರತಿನಿತ್ಯ ಊಟ ಮಾಡಲು ಅಕ್ಕಿ, ರಾಗಿ ಸಿಕ್ಕರೆ ಸಾಕು ಎಂದು ತಮ್ಮ ಅಳಲು ತೋಡಿಕೊಂಡರು.

ಸರ್ಕಾರದ ದಿಢೀರ್ ನಿರ್ಧಾರಕ್ಕೆ ಸಾರ್ವಜನಿಕವಾಗಿ ವ್ಯಾಪಕ ಅಸಮದಾನ ವ್ಯಕ್ತವಾಗಿದೆ. ಎಲ್ಲಾ ಕೇಂದ್ರಗಳ ಮುಂದೆ ಸರ್ವರ್ (New Ration card) ಸಮಸ್ಯೆ ಇದ್ದರೂ ಯಾವುದೇ ಅಧಿಕಾರಿ ಈ ಬಗ್ಗೆ ಕೇಂದ್ರಗಳಿಗೆ ಭೇಟಿ ನೀಡಿ ವಿಚಾರಿಸದೆ ದೂರ ಉಳಿಯುವ ಮೂಲಕ ಜನರ ಆಕ್ರೋಶಕ್ಕೆ ಗುರಿಯಾಗಿದ್ಧಾರೆ.

ಇದನ್ನೂ ಓದಿ: ಅಕ್ರಮ ಮೈನಿಂಗ್ ಮೇಲೆ ದಾಳಿ | ನಾಲ್ಕು ಲಾರಿ, ಒಂದು JCB ವಶ | Attack illegal mining

ಕಂಪ್ಯೂಟರ್ ಕೇಂದ್ರಗಳ ನಿರ್ವಾಹಕರು ಮಾತ್ರ ಸರ್ವರ್ ಸರಿ ಇದ್ದರೆ ಕೆಲಸ ಆಗುತ್ತದೆ. ಇಲ್ಲವಾದರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಎರಡು ದಿನಗಳಿಂದ ಒಂದು ಅರ್ಜಿಯನ್ನು ಹಾಕಲು ಸಾಧ್ಯವಾಗಿಲ್ಲ ಜನರು ಮಾತ್ರ ಕೇಂದ್ರಗಳ‌(New Ration card) ಮುಂದೆ ಸಾಲುಗಟ್ಟಿ ನಿಂತು ನಮಗೆ ಒತ್ತಾಯಿಸುತ್ತಿದ್ಧಾರೆ. ಸರ್ವರ್ ಸಮಸ್ಯೆ ಬಗೆಹರಿದಲ್ಲಿ ಮಾತ್ರ ರೇಷನ್ ಕಾರ್ಡ್ ನೀಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:ApplicationChallakereChange of NameChitradurga NewsDispersion of PeopleKannada Newskannada suddiNammajana.comNew Ration CardOpportunityRation CardServer ProblemTwo Daysಅರ್ಜಿಅವಕಾಶಎರಡು ದಿನಕನ್ನಡ ನ್ಯೂಸ್ಕನ್ನಡ ಸುದ್ದಿಚಳ್ಳಕೆರೆಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜನರ ಪರದಾಟನಮ್ಮಜನ.ಕಾಂಪಡಿತರ ಚೀಟಿಸರ್ವರ್ ಸಮಸ್ಯೆಹೆಸರು ಬದಲಾವಣೆಹೊಸ ರೇಷನ್ ಕಾರ್ಡ್
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article ಅಕ್ರಮ ಮೈನಿಂಗ್ ಮೇಲೆ ದಾಳಿ | ನಾಲ್ಕು ಲಾರಿ, ಒಂದು JCB ವಶ | Attack illegal mining
Next Article 20 ವರ್ಷ ಪೂರೈಸಿದ ವಾಹನಗಳ ನೊಂದಣಿ ರದ್ದು | ಯಾವೆಲ್ಲ ವಾಹನ ರದ್ದು | Deregistration of 20 year old vehicles
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?