
Chitradurga news |nammajana.com|19-9-2024
ನಮ್ಮಜನ.ಕಾಂ, ಹಿರಿಯೂರು: ಹಿರಿಯೂರು ಉಪ ವಿಭಾಗ ವ್ಯಾಪ್ತಿ ಐಮಂಗಲ ಮತ್ತು ಮಲ್ಲಪ್ಪನಹಳ್ಳಿಯ 66/11 ಕೆವಿ (Power Cut Hiriyur) ವಿದ್ಯುತ್ ವಿತರಣಾ ಕೇಂದ್ರದಲ್ಲಿ 2ನೇ ತ್ರೈ ಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವ ಪ್ರಯುಕ್ತ ಸೆ. 19ರಂದು ಬೆಳಗ್ಗೆ 10ರಿಂದ ಸಂಜೆ 4 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.
ಇದನ್ನೂ ಓದಿ: Dina Bhavishya kannada: ದಿನ ಭವಿಷ್ಯ, ಯಾರಿಗೆ ಉದ್ಯೋಗ ಫಲ, ವ್ಯಾಪರದಲ್ಲಿ ಲಾಭ?

ಹಾಗಾಗಿ ಮೇಟಿಕುರ್ಕೆ, ಸೂರಗೊಂಡನಹಳ್ಳಿ, ಗುಯಿಲಾಳು, ಕಲ್ಲಟ್ಟಿ, ಕೆಸಿ ರೊಪ್ಪ, ಭರಟಪುರ, ಮರಡಿಹಳ್ಳಿ, ಐಮಂಗಲ, ಸಿ.ಎಸ್. ಹಳ್ಳಿ, ವರೀಕೆರೆ, ಮರಡಿದೇವಿಗೆರೆ, ದಾಸಣ್ಣನ (Power Cut Hiriyur) ಮಾಳಿಗೆ, ಹುಲಿ ತೊಟ್ಟಿಲು, ತವಟದಿ, ಹರ್ತಿಕೋಟೆ, ಮಲ್ಲಪ್ಪನಹಳ್ಳಿ, ಗನ್ನಾಯಕನಹಳ್ಳಿ, ಕಳವಿಬಾಗಿ, ಕೋವೇರಹಟ್ಟಿ, ಹೊಸ ನಾಯಕರ ಹಟ್ಟಿ, ಯರಬಳ್ಳಿ, ಸೊಂಡೆಕೆರೆ, ಗೊಲ್ಲಹಳ್ಳಿ, ಎಂಡಿ ಕೋಟೆ, ಬುರುಜಿನರೊಪ್ಪ, ಪಾಲವ್ವನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಹಕರು ಸಹಕರಿಸಬೇಕೆಂದು ಹಿರಿಯೂರು ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ಕೋರಿದ್ದಾರೆ.