Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಅಗತ್ಯ ಮಾಹಿತಿ ನೀಡಲೇಬೇಕು ಎಂದು ಪ್ರತಿಭಟನೆ ನಡೆಸಿದ ನಗರಸಭೆ ಸದಸ್ಯೆ | Protest
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಅಗತ್ಯ ಮಾಹಿತಿ ನೀಡಲೇಬೇಕು ಎಂದು ಪ್ರತಿಭಟನೆ ನಡೆಸಿದ ನಗರಸಭೆ ಸದಸ್ಯೆ | Protest
ಇಂದಿನ ಸುದ್ದಿ

ಅಗತ್ಯ ಮಾಹಿತಿ ನೀಡಲೇಬೇಕು ಎಂದು ಪ್ರತಿಭಟನೆ ನಡೆಸಿದ ನಗರಸಭೆ ಸದಸ್ಯೆ | Protest

Editor Nammajana
Last updated: 26 October 2024 04:37
By Editor Nammajana 2 Min Read
Share
SHARE

Chitradurga news|nammajana.com|26-10-2024

ನಮ್ಮಜನ.ಕಾಂ, ಹೊಸದುರ್ಗ: ಹೊಸದುರ್ಗ ಪುರಸಭೆ ಬ್ರಷ್ಟ ಪುರಸಭೆ ಎಂದು 2021 ರಲ್ಲಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ (Protest) ಬಗ್ಗೆ ಅಂದಿನ ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿಗಳೇ ಮಾಹಿತಿ ನೀಡಬೇಕು.

ಶಾಂತಿನಗರ ಬಡಾವಣೆಯ ಆಶ್ರಯ ಯೋಜನೆ ಬಗ್ಗೆ ಮಾಹಿತಿ, ಸರ್ಕಾರದ ಜಮೀನಿನ ಕುರಿತು ಬಹಿರಂಗ ಹರಾಜು ಮಾಹಿತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪಟ್ಟಣದ ಪುರಸಭೆ ಆವರಣದಲ್ಲಿ ಆಯೋಜಿಸಿದ್ದ ಎರಡನೇ ದಿನದ ಮುಂದುವರೆದ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆದವು.

ಬಿಸಿ ಬಿಸಿ ಚರ್ಚೆಗಳ ನಡುವೆ ಪುರಸಭೆಯಲ್ಲಿ ಇದುವರೆಗೂ ಆಶ್ರಯ ಯೋಜನೆಯಡಿ ಸೌಲಭ್ಯ ಪಡೆದಿರುವವರ ಬಗ್ಗೆ (Protest) ಮಾಹಿತಿ, ಅಕ್ರಮ, ಅವ್ಯವಹಾರ, ಕಳಪೆ ಕಾಮಗಾರಿ ಸೇರಿದಂತೆ 23 ನೇ ವಾರ್ಡ್ ಗಳ ಸಂಪೂರ್ಣ ಮಾಹಿತಿ ಬೇಕು.

ಅಲ್ಲಿಯವರೆಗೂ ಸಭೆ ಮುಂದೂಡಿ ಎಂದು ಒತ್ತಾಯಿಸಿ, ಪುರಸಭೆ ಸದಸ್ಯರಾದ ಪುಷ್ಪಲತಾ ಗಂಗಾಧರ್ ಸಭೆ ಮಧ್ಯೆ ಬಂದು ಕುಳಿತು ಪ್ರತಿಭಟಿಸಿದರು. ಈ ಪ್ರಸಂಗ ಬಂದಾಗ ಕೆಲ ಕಾಲ ಸಭೆಯಲ್ಲಿ ಮೌನ ಆವರಿಸಿತು.

ನಂತರ ಮತ್ತೆ ಪುರಸಭೆ ಸದಸ್ಯರು ಮಾತಿನ ಚಕಮಕಿ ನಡೆಸಿದರು. ಸದ್ಯರುಗಳ ವಾಗ್ವಾದ ನಿಲ್ಲದಂತಾಗಿ ಯಾರು ಯಾರಿಗೆ ಹೇನು ಹೇಳುತ್ತಿದ್ದಾರೆ ಎಂಬುದೇ ನಿಗೂಢವಾಗಿತ್ತು.
ಮಾತಿನ ಚಕ ಮುಖಿ ತಿಳಿಯಾದಾಗ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಅ.22 ರಂದು ದೂರು ನೀಡಿದ್ದು, ಆ ಬಗ್ಗೆ ಬಿರುಸಿನ ಚರ್ಚೆ ನಡೆಯಿತು.

ಅಧ್ಯಕ್ಷರು ದೂರಿನಲ್ಲಿರುವ ಅಂಶಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು ಮುಖ್ಯಾಧಿಕಾರಿಗಳು ತಮಗೆ ಏಕವಚನದಲ್ಲಿ ಮಾತನಾಡಿಲ್ಲ. ಮುಖ್ಯಾಧಿಕಾರಿಗಳು ಯಾವರೀತಿಯಲ್ಲೂ (Protest) ಅಸಭ್ಯವಾಗ ನಡೆದುಕೊಂಡಿಲ್ಲ, ಎಕವಚನದಿಂದ ಯಾರಿಗೂ ಸಹಾ ಮಾತನಾಡಿಲ್ಲ ಅವರು ಅಂತವರೂ ಅಲ್ಲ ದೂರಿನಲ್ಲಿ ಆ ಅಂಶವಿರುವುದನ್ನು ಪರಿಗಣಿಸಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ನೀಡಿದ ದೂರಿನಲ್ಲಿರುವ ಅಂಶದ ಬಗ್ಗೆ ಸ್ಪಷ್ಟನೆ ನೀಡಿದರು.

ಪುರಸಭೆ ಸದಸ್ಯ ದೊಡ್ಡಯ್ಯ ಮಾತನಾಡಿ, ಇಲ್ಲಿ ಸದಸ್ಯರು ಸಭಾ ನಡವಳಿಗಳ ಬಗ್ಗೆ ತಿಳಿಯಬೇಕು. ಇದೊಂದು ಮಹತ್ವದ ಸಭೆಯಾಗಿದೆ. ಸದಸ್ಯರಾಗಿದ್ದು, ಪಟ್ಟಣದ ಅಭಿವೃದ್ಧಿ ಬಗ್ಗೆ ಚರ್ಚಿಸುವುದನ್ನು, ಬಿಟ್ಟು ವೈಯಕ್ತಿಕ ವಿಚಾರಗಳಿಗೆ ಚರ್ಚೆ ಸಲ್ಲದು.ಹೀಗೆ ಮಾಡಿದರೆ ಪುರಸಭೆ ಹಾಗೂ ಸದಸ್ಯರ ವರ್ಚಸ್ಸು ಕಡಿಮೆಯಾಗುತ್ತದೆ. ಆವೇಶ ಬಿಟ್ಟು, ಸೌಮ್ಯತೆಯಿಂದ ವರ್ತಿಸಿ, ಅಹಿತಕರ ಘಟನೆ ನಡೆಯದಂತೆ ಸುಗಮವಾಗಿ ಸಭೆ ನಡೆಯಲು ಸಹಕರಿಸಿ ಎಂದು ಕಿವಿಮಾತು ಹೇಳಿದರು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Loan facility

ಸಭೆಯಲ್ಲಿ ಅನಗತ್ಯವಾಗಿ ಶಾಸಕರ ವಿಚಾರ ಬೇಡ. ಪುರಸಭೆ ಅಧ್ಯಕ್ಷರು ಸದಸ್ಯರ ಆಹ್ವಾನ ವಿದ್ದರೇ ಮಾತ್ರ ಅವರು ಭಾಗವಹಿಸುವರು. ಅವರೇ ಬರಲಿ ಎಂಬುದು ತಪ್ಪು. (Protest) ಪುರಸಭೆಯಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಶಾಸಕರ ಗಮನಕ್ಕೆ ತರುವುದು ಒಳಿತು ಎಂದು ಸದಸ್ಯರೊಬ್ಬರ ಮಾತಿಗೆ ಸದಸ್ಯ ಶಂಕ್ರಪ್ಪ ಪ್ರತಿಕ್ರಿಯಿಸಿದರು. ಮುಖ್ಯಾಧಿಕಾರಿ ತಿಮ್ಮರಾಜು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಸಿಬ್ಬಂದಿಗಳಿದ್ದರು.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:Chitradurga NewsCity Council MemberHosdurgaKannada Newskannada suddiNammajana.comProtestProtest to provide informationPushpalata Gangadharಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಗರಸಭೆ ಸದಸ್ಯೆನಮ್ಮಜನ.ಕಾಂಪುಷ್ಪಲತಾ ಗಂಗಾಧರ್ಪ್ರತಿಭಟನೆಮಾಹಿತಿ ನೀಡಲು ಪ್ರತಿಭಟನೆಹೊಸದುರ್ಗ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink1
Previous Article ವಾಲ್ಮೀಕಿ ಅಭಿವೃದ್ದಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Loan facility
Next Article Dina Bhavishya: ಇಂದಿನ ರಾಶಿ ಭವಿಷ್ಯ, ಉದ್ಯೋಗದಕಲ್ಲಿ ಬದಲಾವಣೆ | ಯಾವ್ಯಾವ ರಾಶಿಗೆ ಶುಭ, ಅಶುಭ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?