Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Renukaswamy murder case accused Anukumar: ಅಮ್ಮನ ಕಣ್ಣಿರು ಒರೆಸಿದ ಆರೋಪಿ ಅನು | ತಂದೆ ಅಂತ್ಯ ಸಂಸ್ಕಾರ ಮುಗಿಸಿದ ಆರೋಪಿ ಅನುಕುಮಾರ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಕ್ರೈಂ ಸುದ್ದಿ > Renukaswamy murder case accused Anukumar: ಅಮ್ಮನ ಕಣ್ಣಿರು ಒರೆಸಿದ ಆರೋಪಿ ಅನು | ತಂದೆ ಅಂತ್ಯ ಸಂಸ್ಕಾರ ಮುಗಿಸಿದ ಆರೋಪಿ ಅನುಕುಮಾರ್
ಕ್ರೈಂ ಸುದ್ದಿ

Renukaswamy murder case accused Anukumar: ಅಮ್ಮನ ಕಣ್ಣಿರು ಒರೆಸಿದ ಆರೋಪಿ ಅನು | ತಂದೆ ಅಂತ್ಯ ಸಂಸ್ಕಾರ ಮುಗಿಸಿದ ಆರೋಪಿ ಅನುಕುಮಾರ್

Editor Nammajana
Last updated: 16 June 2024 8:37 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|nammajana.com|16-6-2024

ನಮ್ಮಜನ.ಕಾಂ, ಚಿತ್ರದುರ್ಗ: ನಟ ದರ್ಶನ್ ಗ್ಯಾಂಗ್‌ನ ಕೊಲೆ (Renukaswamy murder case accused Anukumar) ಆರೋಪಿ ಅನು ಅವರನ್ನು ತಂದೆ ಶವಸಂಸ್ಕಾರಕ್ಕೆ ಕರೆತಂದ ಪೊಲೀಸರು, ಮಗ ಬಂದ ತಕ್ಷಣ ಆರೋಪಿ ಅನು ಕಂಡು ಕಣ್ಣೀರಿಟ್ಟ ತಾಯಿ ಜಯ್ಯಮ್ಮ, ತಂದೆ ಶವ ಕಂಡು ಭಾವುಕನಾದ ಅನು ಕಣ್ಣಿರಿಟ್ಟಿರುವ ಘಟನೆ ನಡೆದಿದೆ.

ನಗರದ ಕನಕ ವೃತ್ತದಲ್ಲಿನ ಸಮೀಪದ ರುದ್ರ ಭೂಮಿಯಲ್ಲಿ  ನಿನ್ನೆ  ಹೃದಯಾಘಾತದಿಂದ ಸಾವಿಗೀಡಾಗಿದ್ದ ಅನು ತಂದೆ (Renukaswamy murder case accused Anukumar) ಚಂದ್ರಪ್ಪ  ಅವರ ಅಂತ್ಯಕ್ರಿಯೆ ನೇರವೇರಿಸಲಾಯಿತು. ಅಂತ್ಯಕ್ರಿಯೆ ವೇಳೆ ಅನು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತು.

ರೇಣುಕಾಸ್ವಾಮಿ ಕಿಡ್ನಾಪ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ಆರೋಪಿ ಅನು ಅವರನ್ನು ಮೃತ ತಂದೆ ಮುಖ ನೋಡಲು ಕರೆ ತಂದಾಗ ಅಪ್ಪನ ಮೃತ ದೇಹ ಕಂಡ ಗೋಳಾಡಿ ಕಣ್ಣಿರಿಟ್ಟಿದ್ದಾನೆ.

ಅತ್ತ ಗಂಡ, ಇತ್ತ ಮಗನ ಮುಖ ನೋಡಿ ಗೋಳಿಟ್ಟ ತಾಯಿ ಜಯ್ಯಮ್ಮ ಮಗ ಜೈಲು ಸೇರುತ್ತಿದ್ದಂತೆ ಹಾರ್ಟ್ ಆಟ್ಯಾಕ್ ನಿಂದ ಸಾವನ್ನಪ್ಪಿದ ತಂದೆ ಚಂದ್ರಪ್ಪ ಅವರ ಅಂತ್ಯಕ್ರಿಯೆಗೆ ಕೋರ್ಟ್ ಅನುಮತಿಯಂತೆ ತಂದೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಯಾಗಿದ್ದಾನೆ.

ಅಪ್ಪನ ಶವ ನೋಡಿ ಬಿಕ್ಕಿ ಬಿಕ್ಕಿ ಕಣ್ಣಿರಿಟ್ಟ ಆರೋಪಿ ಅನು (Renukaswamy murder case accused Anukumar) ಅಮ್ಮನ ಕಣ್ಣಿರು ಕಂಡು ಅಳುತ್ತಲೇ ತಾಯಿಯ ಕಣ್ಣಿರು ಒರೆಸಿದ ಆರೋಪಿ ಅನು ಕುಮಾರ್.ಸಂಬಂಧಿಕರ ಜೊತೆ ದುಃಖ ನೋವಿನಲ್ಲೇ ಅಪ್ಪನ ಶವದ ಪಕ್ಕ ಕುಳಿತಿದ್ದಾನೆ.

ಇದನ್ನೂ ಓದಿ: Chitradurga: ರೇಣುಕಾಸ್ವಾಮಿ ಕುಟುಂಬಕ್ಕೆ 60 ಸಾವಿರ ನೆರವು ನೀಡಿದ ಬಿಜೆಪಿ ಅಧ್ಯಕ್ಷ

ಆರೋಪಿ ಅನುಕುಮಾರ್ ಅವರನ್ನು ಬಿಗಿ ಬಂದೋ ಬಸ್ತಲ್ಲೇ  ಪೊಲೀಸರು ತಂದರು. ತಂದೆ ಶವ ಸಂಸ್ಕಾರದ ವೇಳೆ ತಾಯಿಯ ತಾಳಿ ತೆಗೆದು ಬಳೆ ಒಡೆದು ಶಾಸ್ತ್ರ, ತಾಯಿ ಸುಮಂಗಲೆತನ ಕಳಚುತ್ತಿದ್ದ ದೃಷ್ಯ ಕಂಡು ಗಳ ಗಳನೆ ಕಣ್ಣೀರಿಟ್ಟ ಅನುಕುಮಾರ್ (Renukaswamy murder case accused Anukumar) ಸಂಬಂಧಿಕರು, ಕಟುಂಬಸ್ಥರು, ತಂದೆ ಶವ ಕಂಡು ಕುಸಿದ ಸಮಾದಿ ಬಳಿ ಕುಳಿತಿದ್ದ ಅನುಕುಮಾರ್ , ಶವ ಸಂಸ್ಕಾರದ ಮಣ್ಣು ಕೊಟ್ಟು ಸಮಾದಿ ಆಗುವವರೆಗೆ ಬಿಡದೆ ಪೋಲಿಸರು ವಾಪಸ್ ಕರೆದೊಯ್ದಿದ್ದಾರೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

kadu kayuva mara: ಅರಿವಿನ ಜೊತೆಗೆ ಮನಸ್ಸಿಟ್ಟು ಓದಿದವರು ಮಹತ್ವದ ಕೃತಿಗಳನ್ನು ನೀಡಬಲ್ಲರು: ಡಾ.ಬಿ.ಆರ್.ರವಿಕಾಂತೇಗೌಡ

Today Dina Bhavishya | ದಿನ ಭವಿಷ್ಯ | ಆಗಸ್ಟ್ 04

Bhadra: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ

Nikhil Kumaswamy: ಮಾಜಿ ಸಂಸದ ಪ್ರಜ್ವಲ್ ಜೀವಾವಧಿ ಶಿಕ್ಷೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

TAGGED:AccusedAnukumarChitradurgaChitradurga NewsDarshan CaseFatherFuneralKannada Newskannada suddiNammajana.comPoliceRenukaswamy murderಅಂತ್ಯ ಸಂಸ್ಕಾರಅನುಕುಮಾರ್ಆರೋಪಿಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿತಂದೆದರ್ಶನ್ ಕೇಸ್ನಮ್ಮಜನ.ಕಾಂಪೋಲಿಸ್ರೇಣುಕಾಸ್ವಾಮಿ ಕೊಲೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Challakere: ಪರಶುರಾಂಪುರ ತಾಲೂಕು ಕೇಂದ್ರಕ್ಕೆ ಶಾಸಕ ಟಿ.ರಘುಮೂರ್ತಿ ಹೋರಟಕ್ಕೆ ಕೈ ಜೋಡಿಸುವೆ: ಸಂಸದ ಗೋವಿಂದ ಕಾರಜೋಳ
Next Article Arun jolada kudligi: ಬದಲಾವಣೆಯನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕಷ್ಟೆ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ
ದಿನ ಭವಿಷ್ಯ
internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಇಂದಿನ ಸುದ್ದಿ
creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?