Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Sri Ahobala TVS | ಶ್ರೀ ಅಹೋಬಲ ಟಿವಿಎಸ್ ಗೆ ಯಶಸ್ವಿ ಮೂರು ವರ್ಷಗಳ ಸಂಭ್ರಮ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ವಿಶೇಷ ಸುದ್ದಿ > Sri Ahobala TVS | ಶ್ರೀ ಅಹೋಬಲ ಟಿವಿಎಸ್ ಗೆ ಯಶಸ್ವಿ ಮೂರು ವರ್ಷಗಳ ಸಂಭ್ರಮ
ವಿಶೇಷ ಸುದ್ದಿ

Sri Ahobala TVS | ಶ್ರೀ ಅಹೋಬಲ ಟಿವಿಎಸ್ ಗೆ ಯಶಸ್ವಿ ಮೂರು ವರ್ಷಗಳ ಸಂಭ್ರಮ

Editor Nammajana
Last updated: 21 January 2025 7:30 AM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|Nammajana.com|21-1-2025

ನಮ್ಮಜನ.ಕಾಂ, ಚಿತ್ರದುರ್ಗ: ಉದ್ಯಮ ಎಂಬುದು ಒಂದು ಚಾಲೆಂಜ್ ಇದ್ದಂತೆ,  ಉದ್ಯಮಕ್ಕೆ ಎಂಟ್ರಿಯಾದ ಮೇಲೆ ಏಳು ಬೀಳುಗಳನ್ನು ಮೆಟ್ಟಿ ನಿಂತು ಸಾಧನೆಯ ಮೆಟ್ಟಿಲುಗಳನ್ನು ಏರಿ ಯಶಸ್ಸಿನ ಗರಿಮೆ ಪಡೆಯುವುದು ಸಾಹಸದ ಕೆಲಸ, ಆದರೆ ಅಂತಗ ಸಾಲು ಸಾಲು ಸಮಸ್ಯೆಗಳನ್ನು ಎದುರಿಸಿ ಯಶಸ್ವಿ (Sri Ahobala TVS) ಮೂರು ವರ್ಷಗಳ ವಸಂತವನ್ನೂ ಪೂರೈಸಿದ ಹೆಮ್ಮೆ ಚಿತ್ರದುರ್ಗದ ಶ್ರೀ ಅಹೋಬಲ ಟಿವಿಎಸ್ ಗೆ ಸಲ್ಲುತ್ತದೆ.

ಹೌದು ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ಅಹೋಬಲ ಟಿವಿಎಸ್ ಆರಂಭವಾಗಿ ಇಂದಿಗೆ ಮೂರು ವರ್ಷ ಪೂರ್ಣಗೊಂಡಿದ್ದು ಗ್ರಾಹಕ ಸ್ನೇಹಿ ಕಾರ್ಯದ ಮೂಲಕ ಚಿತ್ರದುರ್ಗ ಜಿಲ್ಲೆಯ ಜನರ ಮನ ಗೆದ್ದಿದೆ.
ಶ್ರೀ ಅಹೋಬಲ ಟಿವಿಎಸ್ 2022 ಜನವರಿ 21 ರಂದು ಶುಭಾರಂಭವಾದಾಗ ಟಿವಿಎಸ್ ಕಂಪನಿ ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಸಾಕಷ್ಟು ಸಮಸ್ಯೆಗಳು ಮತ್ತು ಮಾರ್ಕೆಟ್ ನಲ್ಲಿ ಕುಸಿತದ ಸ್ಥಿತಿಯಲ್ಲಿತ್ತು. ಆದರೆ ಟಿವಿಎಸ್ ಕಂಪನಿಯವರು (Sri Ahobala TVS) ಪಿ.ವಿ.ಅರುಣ್ ಕುಮಾರ್ ಮಡಿಲಿಗೆ ಟಿವಿಎಸ್ ಕಂಪನಿ ಹಾಕಿದರು‌.

ಶ್ರೀ ಅಹೋಬಲ ಟಿವಿಎಸ್ ಸಂಸ್ಥೆ ಕಟ್ಟಲು ಅರುಣ್ ಶ್ರಮ

ಶ್ರೀ ಅಹೋಬಲ ಸ್ಟೀಲ್ ಸಿಮೆಂಟ್ ಉದ್ಯಮದಲ್ಲಿ ಸಾಕಷ್ಟು ಹೆಸರು, ಖ್ಯಾತಿ ಗಳಿಸಿದ್ದ ಅರುಣ್ ಅವರಿಗೆ ಹೊಸ ಉದ್ಯಮವಾದರೂ ಒಂದಿಷ್ಟು ಮಾರ್ಕೆಟಿಂಗ್ ಸ್ಟಾಟಜಿ ಮತ್ತು ಜನರ ಮೈಡ್ ಸೆಟ್ ತಿಳಿದಿದ್ದರಿಂದ ಟಿವಿಎಸ್ ಕಂಪನಿಯ ಬೈಕ್, ಸ್ಕೂಟಿಗಳ ಮಾರಟಕ್ಕೆ ಮೊದಲು ಪ್ರಚಾರದ ವ್ಯಾಪ್ತಿ(Sri Ahobala TVS) ಹೆಚ್ಚಿಸಿಕೊಂಡು ದಿನದಿಂದ ದಿನಕ್ಕೆ ಅರುಣ್ ಹೆಸರಿನಲ್ಲಿ ಟಿವಿಎಸ್ ಇತರೆ ಕಂಪನಿಗಳ ಮಾರಟಕ್ಕೆ ಪೈಪೋಟಿ ನೀಡುವಂತೆ ಮಾಡಿ ಚಿತ್ರದುರ್ಗದಲ್ಲಿ ಟಿವಿಎಸ್ ಗೆ ಹೊಸ ಬುನಾದಿ ಹಾಕಿ ಜನರನ್ನು ಸೆಳೆಯುವ ಮೂಲಕ ಜನಪ್ರಿಯವಾಗಿ ಎಷ್ಟರಮಟ್ಟಿಗೆ ಎಂದರೆ ಟಿವಿಎಸ್ ಎಂದರೆ ಅಹೋಬಲ ಟಿವಿಎಸ್ ಎನ್ನುವಷ್ಟು ಹೆಸರು ಗಳಿಸಿ ಬೆಳೆದು ನಿಂತಿದ್ದಾರೆ ಇತಿಹಾಸದ ಪುಟಗಳಲ್ಲಿ ಸೇರುತ್ತಿದೆ.

ನಾರ್ತ್ ಕರ್ನಾಟಕಕ್ಕೆ ನಂಬರ್ ಒನ್ ಪ್ರಶಸ್ತಿ

ಶ್ರೀ ಅಹೋಬಲ ಟಿವಿಎಸ್ ಅತಿ ಹೆಚ್ಚು ವಾಹನಗಳ ಮಾರಟದ ಮೂಲಕ ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ನಾರ್ತ್ ಕರ್ನಾಟಕದ ನಂಬರ್ ಒನ್ ಸ್ಥಾನ ಪಡೆದು ಪ್ರಶಸ್ತಿ ಪಡೆದ ಟಿವಿಎಸ್ ಕಂಪನಿ ಹಲವು ಅತಿ ಹಳೆಯ ಮಾರಟಗಾರರ ಮುಂದೆ
ಅತಿ ಕಡಿಮೆ ಅವಧಿಯಲ್ಲಿ ಸಾವಿರಾರು ವಾಹನಗಳ ಮಾರಟ ಮಾಡಿ ಕಂಪನಿಯ ಪ್ರಶಂಸೆಗೆ ಸಹ ಭಾಜನರಾಗಿದ್ದಾರೆ.
ಭವಿಷ್ಯದಲ್ಲಿ ಚಿತ್ರದುರ್ಗ ನಗರದಲ್ಲಿ ಶ್ರೀ ಅಹೋಬಲ ಟಿವಿಎಸ್ ನಂಬರ್ ಒನ್ ಸ್ಥಾನವಾಗಲಿ ಎಂಬ ಹೆಬ್ಬಯಕೆ ಸಹ ಹಿಡೇರಲಿ ಮತ್ತು ಜನರ ಸಹಕಾರ ಅಹೋಬಲ ಟಿವಿಎಸ್ ಮತ್ತಷ್ಟು (Sri Ahobala TVS) ವಸಂತಗಳನ್ನೂ ಪೂರೈಸಲಿ ಎಂಬ ಬಯಕೆ ನಮ್ಮದು.

ಇದನ್ನೂ ಓದಿ:   January 24 ರಿಂದ ಮೆಕ್ಕೆಜೋಳ ಮಾರುಕಟ್ಟೆ ಬಂದ್

ಜನರ ಸಹಕಾರಕ್ಕೆ ಚಿರಋಣಿ

ನಮ್ಮಜನ.ಕಾಂ ಜೊತೆ ಮಾತನಾಡಿದ ಪಿ.ವಿ.ಅರುಣ್ ಕುಮಾರ್ ಶ್ರೀ ಅಹೋಬಲ ಟಿವಿಎಸ್ ನಾನು ಕಟ್ಟಿದ ಸಂಸ್ಥ ಇರಬಹುದು. ಆದರೆ ಅದನ್ನೂ ಕೈ ಹಿಡಿದು ನಡೆಸಿದ್ದು ಕೋಟೆ ನಾಡಿನ ಜಿಲ್ಲೆಯ ಜನ. ಅವರು ಟಿವಿಎಸ್ ವಾಹನಗಳ ಖರೀದಿ ಮೂಲಕ ನನ್ನ ಬೆಂಬಲಕ್ಕೆ ನಿಂತು ಮನೆ ಮಗನಂತೆ ಬೆಳೆಸುತ್ತಿದ್ದಾರೆ. ನಮ್ಮ ಶೋ ರೂಂ ಮೂರು ವರ್ಷಗಳು ಪೂರ್ಣಗೊಂಡಿದ್ದು ಚಿತ್ರದುರ್ಗ ಜಿಲ್ಲೆಯ ಜನರ ಕೋಟಿ ಕೋಟಿ ನಮನಗಳು ಮತ್ತು ನಿಮ್ಮ ಈ ಪ್ರೀತಿ ವಿಶ್ವಾಸ ಸದಾ ಹೀಗೆ ಇರಲಿ. 
ಪಿ.ವಿ.ಅರುಣ್ ಕುಮಾರ್ 
ಮಾಲೀಕರು
ಶ್ರೀ ಅಹೋಬಲ ಟಿವಿಎಸ್ 

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

Bhadra: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ

Nikhil Kumaswamy: ಮಾಜಿ ಸಂಸದ ಪ್ರಜ್ವಲ್ ಜೀವಾವಧಿ ಶಿಕ್ಷೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE

HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ

Dina Bhavishya | ದಿನ ಭವಿಷ್ಯ | ಇಂದು ಯಾವ ರಾಶಿಗೆ ಶುಭಯೋಗ

TAGGED:Ahobala TVSCelebrationChitradurgaChitradurga NewsKannada Newskannada suddiNammajana.comPV Arun KumarShree Ahobala TVSThree Years CompleteTVSಅಹೋಬಲ ಟಿವಿಎಸ್ಆಚರಣೆಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಟಿವಿಎಸ್ನಮ್ಮಜನ.ಕಾಂಪಿ.ವಿ.ಅರುಣ್ ಕುಮಾರ್ಮೂರು ವರ್ಷ ಪೂರ್ಣಶ್ರೀ ಅಹೋಬಲ TVS
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love1
Sad0
Happy0
Sleepy0
Angry0
Dead0
Wink0
Previous Article January 24 ರಿಂದ ಮೆಕ್ಕೆಜೋಳ ಮಾರುಕಟ್ಟೆ ಬಂದ್
Next Article BUS PASS | ವಿಕಲಚೇತನರ ಬಸ್‍ಪಾಸ್‍ಗೆ ಅರ್ಜಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ
ಇಂದಿನ ಸುದ್ದಿ
creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್
ಇಂದಿನ ಸುದ್ದಿ
Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ
ಇಂದಿನ ಸುದ್ದಿ
mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?