
Chitradurga news|nammajana.com|26-04-2025
ನಮ್ಮಜನ.ಕಾಂ, ಹಿರಿಯೂರು: ಗೆಳತಿಯರಿಬ್ಬರ ನಡುವೆ ಸೈಕಲ್ ಓಡಿಸುವ విಚಾರದಲ್ಲಿ ನಡೆದ ವಾಗ್ವಾದ ಅತ್ಮಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಹರಿಶ್ಚಂದ್ರಘಾಟ್ (suicide) ಬಡಾವಣೆಯ ಮೇರಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.
ರುದ್ರಮ್ಮ ಅವರ ಪುತ್ರಿ ಸ್ಪಂದನಾ (11) ಮೃತಪಟ್ಟಾಕೆ. ಮನೆಯ ಸಮೀಪ ಗೆಳತಿಯೊಂದಿಗೆ ಆಟವಾಡುವಾಗ ಗೆಳತಿ ಸೈಕಲ್ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಬೇಸರಗೊಂಡು (suicide) ಆತ್ಮಹತ್ಯೆ ಮನೆಯಲ್ಲಿ ಮಾಡಿಕೊಂಡಿದ್ದಾಳೆ ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Panel Council | ಪ್ಯಾನಲ್ ವಕೀಲರ ಆಯ್ಕೆಗಾಗಿ ಅರ್ಜಿ ಆಹ್ವಾನ
ಸ್ಥಳಕ್ಕೆ ಡಿವೈಎಸ್ಪಿ ಶಿವಕುಮಾರ್ ಹಾಗೂ ನಗರಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಕಾಂಡಿಕೆ ಭೇಟಿ ನೀಡಿದ್ದರು. ನಗರ ಪೊಲೀಸ್ (suicide) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ